Tuesday, September 29, 2015

ಗ್ರಾಮೀಣ ಅಭಿವೃದ್ಧಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರೆ ಯೋಜನೆ MGNREGA


ಗ್ರಾಮೀಣ ಅಭಿವೃದ್ಧಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರೆ ಯೋಜನೆ
ಪೀಠಿಕೆ:-
ನಿಜವಾದ ಭಾರತ ಹಳ್ಳಿಗಳಿಂದ ನಿರ್ಮಾಣವಾಗಿದೆ. ದೇಶದ ಆದಿವಾಸಿಗಳು ಹಿಂದೂಳಿದ ವರ್ಗಗಳನ್ನು ಮೇಲೆಕ್ಕೆತ್ತಲು ಸಾಧ್ಯವಾಗದಿದ್ದರೆ ¨sರತವು ಅಂದಕಾರಮಯವಾದ ಭವಿಷ್ಯವೊಂದನ್ನು ಎದಿರಿಸಬೇಕಾಗಬಹುದು ಎಂದು ಸ್ವಾಮಿ ವಿವೇಕನಂದರು ಒಂದು ಶತಮಾನದ ಹಿಂದೆ ಹೇಳಿದ ಮಾತು ಇಂದಿಗೂ ಸತ್ಯವಾಗಿದೆ.

ದೇಶದ ಶೇಖಡ 72% ಅಧಿಕ ಮಂದಿ ಹಿಂದಿಗೂ ಹಳ್ಳಿಗಳಲ್ಲಿ ವಾಸಿಸುತ್ತಿದ್ದು ಭಾರತ ಒಟ್ಟು ಭೂ ವಿಸ್ತೀರ್ಣ 32.87,762 ಚ.ಕೀ.ರಷ್ಟು ಇದೆ. ಇದರಲ್ಲಿ ಗ್ರಾಮೀಣ ಪ್ರದೇಶದ್ದು ಸಿಂಹಪಾಲು ಅಂದರೆ 31.60,597 ಚ.ಕೀ. ಕೇವಲ 43.606 ಚ.ಕೀ. ಪ್ರದೇಶ ಮಾತ್ರ ನಗರ ಪ್ರದೇಶ ಎನಿಸಿಕೊಂಡಿದೆ.

ದೇಶದ 575.721 ಗ್ರಾಮಗಳಲ್ಲಿ ಒಟ್ಟು 525 ದಶಲಕ್ಷ ಮಂದಿ ವಾಸಿಸುತ್ತಿದ್ದರೆ. ಗ್ರಾಮೀಣ ಜನಸಂಖ್ಯೆಯ ಸುಮಾರು 71.09% ಮಂದಿ 500 ರಿಂದ 5000 ಜನಸಂಖ್ಯೆ ಇರುವ ಹಳ್ಳಿಗಳಲ್ಲಿ ವಾಸಿಸುತ್ತಿದ್ದರೆ.

ಹಿನ್ನಲೆ:-
ಭಾರತವು ಪರಂಪರಗತವಾಗಿ ಗ್ರಾಮಗಳ ದೇಶವಾಗಿದೆ. ಗ್ರಾಮಗಳು ಇಲ್ಲಿನ ಜನಜೀವನದ ಜೀವನಾಡಿಗಳುಇದ್ದಂತೆ ಗ್ರಾಮ, ಜಾತಿ ಮತ್ತು ಅವಿಭಕ್ತ ಕುಟುಂಬಗಳು ಭಾರತ ರಚನೆಯ ಆಧಾರಸ್ತಂಭಗಳುಇದ್ದಂತೆ ಜಾತಿಗಳು, ಕುಟುಂಬಗಳು ತಮ್ಮ ಪಾತ್ರಗಳನ್ನು ನಿರ್ವಹಿಸುವ ತಾಣವೇ ಗ್ರಾಮ.

ದೇಶದ ಬಹುತೇಕ ಜನರು ವಾಸಿಸುವವರು ಗ್ರಾಮಗಳಲ್ಲಿ ಇತ್ತೀಚ್ಚಿನ 2001ರ ಜನಗಣತಿಯಂತೆ ಶೇ 72% ಅಧಿಕ ಮಂದಿ ಹಳ್ಳಿಗಳಲ್ಲಿ ಜೀವಿಸುತ್ತಿದ್ದರೆ. ಗ್ರಾಮ, ಹಳ್ಳಿ, ಉರ್, ಪಳ್ಳಿ, ಖೇಡ್, ಪಾದ್ರ, ಗಾವ್ಹ್, ಗೂಡ ಎಂಬುದಾಗಿ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯಲ್ಪಡುತ್ತದೆ.

ಗ್ರಾಮೀಣ ಪ್ರದೇಶದ ಜನರು ಹಲವಾರು ಹಬ್ಬ ಹರಿದಿನಗಳನ್ನು ಎಲ್ಲಾರು ಒಟ್ಟಿಗೆ ಸೇರಿ ಸಂತೋಷದಿಂದ ಒಂದೇ ಕುಟುಂಬದಂತೆ ತುಂಬಾ ವೈಭವದಿಂದ ಆಚರಿಸಿ ಏಕತೆಯನ್ನು ಪ್ರತಿಬಿಂಬಿಸುತ್ತಾರೆ.

ಗ್ರಾಮೀಣ ಅಭಿವೃದ್ಧಿಯ ಅರ್ಥ:-
ಭಾರತವು ಹಳ್ಳಿಗಳ ದೇಶವಾಗಿರುವದರಿಂದ ಭಾರತದ ಪ್ರಗತಿಯು ಹಳ್ಳಿಗಳ ಪ್ರಗತಿಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಸರ್ಕಾರ ಯೋಜನೆಗಳ ಮೂಲಕ ಹಳ್ಳಿಗಳನ್ನು ಅಭಿವೃದ್ಧಿ ಪಡಿಸುವುದು ಗ್ರಾಮೀಣ ಅಭಿವೃದ್ಧಿ.
ಗ್ರಾಮೀಣ ಅಭಿವೃದ್ಧಿ ಎಂಬುದು ಗ್ರಾಮಸ್ಥರ ಜೀವನ ಶೈಲಿಯನ್ನು ಬದಲಿಸಲು ಹಾಗೂ ಗುಣಾತ್ಮಾಕವಾಗಿ ಸುಧಾರಿಸಲು ಕೈಗೊಳ್ಳಲಾದ ಯೋಜಿತ ಕಾರ್ಯಕ್ರಮಗಳನ್ನು ಗ್ರಾಮೀಣ ಅಭಿವೃದ್ಧಿಯಿಂದ ಅರ್ಥವಾಗುತ್ತದೆ.

ಗ್ರಾಮೀಣ ಅಭಿವೃದ್ಧಿ ಎಂಬುದು ಗ್ರಾಮೀಣ ಜನತೆಯ ಜೀವನ ಶೈಲಿಯನ್ನು ಬದಲಾವಣೆ ಜೊತೆಗೆ ಹಳ್ಳಿಗಳಲ್ಲಿ ವಾಸಿಸುವ ಜನತೆಗೆ ಮೂಲ ಸೌಕರ್ಯಗಳು ತಲುಪಿದಾಗ ಗ್ರಾಮೀಣ ಅಭಿವೃದ್ಧಿ.

ಗ್ರಾಮೀಣ ಪ್ರದೇಶದ ಆರ್ಥಿಕ ಅಭಿವೃದ್ಧಿಗೆ ಹಲವಾರು ಯೋಜನೆಗಳ ಮೂಲಕ ಬಡತನ ಮತ್ತು ನಿರುದ್ಯೋಗ ನಿರ್ಮುಲನೆ ಕಾರ್ಯಕ್ರಮಗಳು ರೂಪಿಸಿ ಗ್ರಾಮೀಣ ಜನತೆಗೆ ತಲುಪಿದಾಗ ಗ್ರಾಮೀಣ ಅಭಿವೃದ್ದಿ.

ಗ್ರಾಮೀಣ ಅಭಿವೃದ್ಧಿ ವ್ಯಾಖ್ಯೆ:-
ವಿಶ್ವಬ್ಯಾಂಕ್‍ನ ಪ್ರಕಾರ ಗ್ರಾಮೀಣ ಅಭಿವೃದ್ದಿ ಎಂದರೆ ಒಂದು ವಿಶಿಷ್ಟ ಜನ ಸಮುದಾಯದ ಅಂದರೆ ಗ್ರಾಮೀಣ ಬಡಜನತೆಗೆ ಆರ್ಥಿಕ ಹಾಗೂ ಸಾಮಾಜೀಕ ಜೀವನ ಸುಧಾರಿಸಲು ಯೋಜನೆಯನ್ನು ಗ್ರಾಮೀಣ ಅಭಿವೃದ್ಧಿ.

ಗ್ರಾಮೀಣ ಅಭಿವೃದ್ಧಿಗೆ ಸರ್ಕಾರದ ಯೋಜನೆಗಳ ಮೂಲಕ ಬಡತನ ನಿರುದ್ಯೋಗ ಅನಕ್ಷರತೆ, ಅನಾರೋಗ್ಯ ನಿರ್ಮೂಲನೆ ಅಥವಾ ಆರ್ಥಿಕ ಕ್ಷೇತ್ರದಲ್ಲಿ ಸವಲಾರಾಗಿಸುವುದೆ ಗ್ರಾಮೀಣ ಅಭಿವೃದ್ಧಿ.

ಗ್ರಾಮೀಣ ಅಭಿವೃದ್ಧಿಯ ಉದ್ದೇಶಗಳು:
1. ಗ್ರಾಮೀಣ ಅಭಿವೃದ್ಧಿಯ ಒಳಗೊಂಡಿರುವ ಅಂಶಗಳನ್ನು ಕುರಿತು ಅಧ್ಯಯನ ಮಾಡುವುದು.
2. ಗ್ರಾಮೀಣ ಅಭಿವೃದ್ಧಿಗೆ ಸರ್ಕಾರ ಕೈಗೊಂಡ ಕ್ರಮಗಳ ಬಗ್ಗೆ ಅಧ್ಯಯನ ಮಾಡುವುದು.
3. ಗ್ರಾಮೀಣ ಅಭಿವೃದ್ಧಿ ಮತ್ತು ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಅಧ್ಯಯನ ಮಾಡುವುದು.

ಗ್ರಾಮೀಣ ಅಭಿವೃದ್ದಿಯ ಒಳಗೊಂಡಿರುವ ಅಂಶಗಳು,

ಕೃಷಿ ಗ್ರಾಮೀಣ ಕೈಗಾರಿಕೆಗಳು ಶಿಕ್ಷಣ ಸೇವೆಗಳು

ಅಭಿವೃದ್ಧಿ
ಯಂತ್ರಿಕರಣ ಆಧುನಿಕರಣ ತಾಂತ್ರಿಕ ಶಿಕ್ಷಣ ಆಸ್ಪತ್ರೆಗಳು
ಉತ್ತಮ ಇಳುವರಿ ಬೀಜಗಳು ತಾಂತ್ರಿಕ ಶಿಕ್ಷಣ ಕರಕುಶಲ ಸೇವೆಗಳ ಕೌಶಲ್ಯ ಆರೋಗ್ಯ ಮಾರ್ಗದರ್ಶನ
ಕೀಟಗಳ ನಿಯಂತ್ರಣ ಮಾರುಕಟ್ಟೆ         ಕೃಷಿಶಿಕ್ಷಣ    ಕುಟುಂಬ ಕಲ್ಯಾಣ ಯೋಜನೆ
ದಾನ್ಯ ಸಂರಕ್ಷಣೆ ಕೇಂದ್ರಗಳು ಬ್ಯಾಂಕ್‍ಗಳು
ಮಾರುಕಟ್ಟೆ ಪೂರೈಕೆ.   ಸಹಕಾರಿ ಬ್ಯಾಂಕ್‍ಗಳು







ಗ್ರಾಮೀಣ ಜನತೆಗೆ ನೀಡುವ ಮೂಲಭೂತವಾದ ಸೌಕರ್ಯಗಳನ್ನು ವಲಯವಾರು ವಂಗಡಿನೆಯನ್ನು ಶೇಕಡವನ್ನು ಈ ಕೆಳಗಿನ ಪೈ ರೇಖಾ ಚಿತ್ರದ ಮೂಲಕ ತಿಳಿಯಲಾಗಿದೆ.











1) ಪ್ರಾಥಮಿಕ ವಲಯ  (1) ಕೃಷಿಯ ಚಟುವಟಿಕೆ
2) ದ್ವೀತೀಯ ವಲಯ  (1) ಕೈಗಾರಿಕಾ ಚಟುವಟಿಕೆ
3) ತೃತೀಯ ವಲಯ ಸೇವಾ ವಲಯ (1) ವಿದ್ಯ, (2) ಶಿಕ್ಷಣ, (3) ಆರೋಗ್ಯ, ಇತರೆ

ಅಧ್ಯಾಯನ ವಿಧಾನ:
ಈ ಯೋಜನೆಗೆ ಅಥವಾ ಪ್ರಯೋಗಿಕ ಕಾರ್ಯದ ಅಧ್ಯಯನಕ್ಕಾಗಿ ಗ್ರಾಮೀಣ ಅಭಿವೃದ್ಧಿಯ ಬಗ್ಗೆ ಯೋಜನೆಗಳು ಮತ್ತು ಇತ್ತೀಚ್ಚಿನ ದಿನಗಳಲ್ಲಿ ಕಾರ್ಯನಿರ್ವಾಯಿಸುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಕುರಿತು ಅಧ್ಯಾಯನ ಮಾಡಲಾಗಿದೆ.

ಗ್ರಾಮೀಣ ಅಭಿವೃದ್ಧಿಯ ಯೋಜನೆಗಳ ಮತ್ತು ಮೂಲಭೂತ ಸೌಕರ್ಯಗಳ ಬಗ್ಗೆ ಬಳ್ಳಾರಿ ಜಿಲ್ಲೆ ಬಗ್ಗೆ ದ್ವೀತಿಯ ಅಂಕಿ ಅಂಶಗಳ ಬಗ್ಗೆ ಅಧ್ಯಾಯನ ಮಾಡಲಾಗಿದೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಧ್ಯಯನಕ್ಕಾಗಿ ಎಂ. ಗೋನಾಳು ಗ್ರಾಮ ಪಂಚಾಯಿತಿಯ ನಾಲ್ಕು ಗ್ರಾಮಗಳನ್ನು ಕುರಿತು ಪ್ರಾಥಮಿಕ ಮತ್ತು ದ್ವೀತಿಯ ಅಂಶಗಳನ್ನು ಬಳಸಿಕೊಂಡು ಅಧ್ಯಯನ ಮಾಡಲಾಗಿದೆ.


ಗ್ರಾಮೀಣ ಅಭಿವೃದ್ಧಿಯ ಮುಲಾಂಶಗಳು:

ಪೀಠಿಕೆ:
ಗ್ರಾಮೀಣ ಅಭಿವೃದ್ಧಿಯ ದೇಶದ ಆರ್ಥಿಕತೆಯನ್ನು ವೃದ್ಧಿಸುವ ಕಾರಣದಿಂದ ಗ್ರಾಮೀಣ ಅಭಿವೃದ್ಧಿಯು ಪ್ರಮುಖವಾಗಿದೆ. ಮುಲಾಂಶಗಳು ಅಭಿವೃದ್ಧಿ ಎಂದರೆ ಹಳ್ಳಿಗಳಲ್ಲಿ ಯಾವ ರೀತಿ ಅಭಿವೃದ್ಧಿಯ ಕಾರ್ಯಗಳನ್ನು ಕೈಗೊಂಡರೆ ಗ್ರಾಮೀಣ ಪ್ರದೇಶವು ಅಭಿವೃದ್ಧಿ ಹೊಂದುತ್ತದೆಂದು ತಿಳಿದು ಗ್ರಾಮೀಣ ಪ್ರದೇಶವು ಯಾವ ರೀತಿ ಸೌಕರ್ಯಗಳನ್ನು ನೀಡಿದ್ದಾದರೆ ಗ್ರಾಮೀಣ ಜನತೆಯು ಅಭಿವೃದ್ಧಿ ಹೊಂದುತ್ತದೆ ಎಂಬುವುದನ್ನು ತಿಳಿದಿಕೊಳ್ಳುವುದು ಗ್ರಾಮೀಣ ಅಭಿವೃದ್ಧಿಯ ಮುಲಾಂಶ.

ಗ್ರಾಮೀಣ ಅಭಿವೃದ್ದಿಯ ಮುಲಾಂಶಗಳ ಅರ್ಥ:
ಗ್ರಾಮೀಣ ಅಭಿವೃದ್ಧಿ ಇಡೀ ದೇಶ ಆರ್ಥಿಕತೆಯನ್ನು ಹೆಚ್ಚಿಸಬಹುದು ಅಂದರೆ, ಗ್ರಾಮೀಣ ಜನತೆಗೆ ಯಾವ ರೀತಿಯ ಸೌಕರ್ಯ ನೀಡಿದ್ದಾದರೆ ಅವರ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂದು ತಿಳಿದು ಅಭಿವೃದ್ಧಿ ಪಡಿಸುವುದ ಗ್ರಾಮೀಣ ಅಭಿವೃದ್ಧಿ.
ಗ್ರಾಮೀಣ ಜನತೆಯಲ್ಲಿ ಎದುರಾಗುವ ಸಮಸ್ಯೆಗಳ ಕುರಿತು ದಕ್ಷತೆಯನ್ನು ಕಂಡುಕೊಳ್ಳುವುದು ಗ್ರಾಮೀಣ ಅಭಿವೃದ್ದಿಯ ಮುಲಾಂಶಗಳ ಅರ್ಥ.


ಗ್ರಾಮೀಣ ಅಭಿವೃದ್ಧಿಯ ಮುಲಾಂಶಗಳ ವ್ಯಾಖ್ಯೆ:
ಗ್ರಾಮೀಣ ಅಭಿವೃದ್ದಿಯ ಮುಲಾಂಶಗಳನ್ನು ಕುರಿತು ಅಧ್ಯಯನ ಮಾಡುವಾಗ ಈ ವ್ಯಾಖ್ಯೆವನ್ನು ತಿಳಿಸಿಲಾಗಿದೆ.

ಯಾವ ರೀತಿಯ ಅಂಶಗಳು ಅಥವಾ ಮೂಲಭೂತವಾದ ಸೌಕರ್ಯಗಳನ್ನು ನೀಡಿ ಗ್ರಾಮೀಣ ಜನತೆಯಲ್ಲಿ ಜೀವನದ ಪ್ರಮುಖ ಅಂಶಗಳ ಕುರಿತು ಅಧ್ಯಯನ ಮಾಡುವುದು ಗ್ರಾಮೀಣ ಅಭಿವೃದ್ಧಿ ಮುಲಾಂಶಗಳು.

ಗ್ರಾಮೀಣ ಪ್ರದೇಶದ ಪ್ರತಿಯೊಂದು ಸಮಸ್ಯೆಗಳನ್ನು ಕುರಿತು ಅಧ್ಯಯನ ಮಾಡುವ ಅಂಶಗಳು ಗ್ರಾಮೀಣ ಅಭಿವೃದ್ಧಿಯ ಮುಲಾಂಶಗಳಾಗಿವೆ.

ಗ್ರಾಮೀಣ ಅಭಿವೃದ್ಧಿಯ ಮುಲಾಂಶಗಳ ವ್ಯಾಪ್ತಿ:
ಗ್ರಾಮೀಣ ಪ್ರದೇಶದ ಮುಲಾಂಶಗಳ ವಿಶಾಲವಾದ ವ್ಯಾಪ್ತಿಯನ್ನು ಪಡೆದುಕೊಂಡಿದೆ.
ಗ್ರಾಮೀಣ ಅಭಿವೃದ್ಧಿಯ ಕಾರ್ಯ
ಗ್ರಾಮೀಣ ಜನತೆಗೆ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ.
ಗ್ರಾಮೀಣ ಜನತೆಯ ಆರೋಗ್ಯ ಮಟ್ಟದಲ್ಲಿ ಸುಧಾರಣೆ ಕ್ರಮಗಳನ್ನು ಕೈಗೊಳ್ಳುವುದು.
ಗ್ರಾಮೀಣ ಜನತೆಯಲ್ಲಿ ಸಾಕ್ಷರತೆಯನ್ನು ಹೆಚ್ಚಿಸುವುದು.
ಗ್ರಾಮೀಣ ಜನತೆಯ ಆರೋಗ್ಯವನ್ನು ಕಾಪಾಡಲು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಮಾರ್ಗದರ್ಶನ ಮಾಡುವುದು.

ಕೃಷಿ:
ಪೀಠಿಕೆ:
ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನದಾಗಿ ಕೃಷಿಯನ್ನು ಗ್ರಾಮೀಣ ಜನತೆಯ ಮೂಲ ಕಸುಬಾಗಿ ಮತ್ತು ಜೀವನ ಪ್ರಮುಖ ವೃತ್ತಿಯಾಗಿ ಕೃಷಿಯನ್ನು ಅವಲಂಬಿಸಿದ್ದಾರೆ.

2001ರ ಜನಗಣಿತಿಯ ಪ್ರಕಾರ ಒಟ್ಟು ಭೂವಿಸ್ತೀರ್ಣ 3.287.762 ಚ.ಕೀ. ರಷ್ಟಿದೆ ಕನಿಷ್ಟ ಕೃಷಿಗೆ ಬಳಿಕೆಯಾದ ನಿವ್ಹಳ ಪ್ರದೇಶ 140. ದಶಲಕ್ಷ ಹೇಕ್ಟೆರ್‍ನಷ್ಟಿದೆ. ಒಟ್ಟಾರೆಯಾಗಿ ಗ್ರಾಮೀಣ ಜನತೆಯು ಕೃಷಿಯನ್ನು ಅವಲಂಬಿಸಿದ್ದಾರೆ.

ಬಳ್ಳಾರಿ ಜಿಲ್ಲೆಯು ಕೂಡ ಕೃಷಿಯನ್ನು ಜನತೆಯು ಒಟ್ಟು ಜಿಲ್ಲೆಯ 37.2243 ರಷ್ಟು ಗುರಿಯನ್ನು ಹೊಂದಿದೆ. ಆದರಲ್ಲಿ ಬಳ್ಳಾರಿ ತಾಲೂಕಿನ ಒಟ್ಟು ಗುರಿ 58 ಸಾವಿರ ಒಟ್ಟು ಉತ್ಪಾದನೆಯು ಭೂಮಿ 62.995 ರಷ್ಟು ಅದರಲ್ಲಿ ನೀರಾವರಿ ಕ್ಷೇತ್ರ 55.701 ರಷ್ಟು ಕೃಷಿ ಕ್ಷೇತ್ರ 17,770 ಭೂಮಿ ಅಂದರೆ ಜಿಲ್ಲೆಯು ಕೂಡ ಕೃಷಿಯನ್ನು ಅಭಿವೃದ್ಧಿ ಪಡಿಸಿದಾಗ ಭಾರತದ ಆರ್ಥಿಕ ಅಭಿವೃದ್ಧಿಯು ಸಾಧ್ಯವಾಗುತ್ತದೆ.

ಕೃಷಿ ಅಭಿವೃದ್ಧಿ:
ಗ್ರಾಮೀಣ ಜನತೆಯು ಕೃಷಿಯನ್ನು ಹೆಚ್ಚಿಸಿದಾಗ  ತಮ್ಮ ಮೂಲ ವೃತ್ತಿಯನ್ನು ಕೃಷಿಯನ್ನು ಅವಲಂಬಿಸಿದ್ದಾರೆ. ಹಳ್ಳಗಳ್ಳಿಲ್ಲಿನ ಕೃಷಿಯು ದೇಶದ ಆರ್ಥಿಕ ತಲಾದಾಯವನ್ನು ವೃದ್ಧಿಸುವಲ್ಲಿ ಪ್ರಮುಖ ಕಾರ್ಯವನ್ನು ನಿರ್ವಾಹಿಸುತ್ತದೆ. ಕೇಲವು ಆರ್ಥಿಕ ತಜ್ಞರ ಪ್ರಕಾರ ರೈತನು ದೇಶದ ಬೆನ್ನೆಲುಬು ಆಗಿದ್ದಾನೆ.

ಗ್ರಾಮೀಣ ಭಾರತದಲ್ಲಿ ಕೃಷಿಯು ಒಂದು ಅಸಂಘಟಿತ ವಲಯವಾಗಿದೆ. ಅದಕ್ಕಾಗಿ ಕೃಷಿ ಕ್ಷೇತ್ರವನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಮಾಡಲು  ಹಲವಾರು ರೀತಿಯ ಕೃಷಿ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತರಲಾಗಿದೆ ಅಥವಾ ಅನುಷ್ಟನಕ್ಕೆ ತರಲಾಗಿದೆ.

ಕೃಷಿಯ ಅಭಿವೃದ್ಧಿಗೆ ಪ್ರಮುಖವಾಗಿ ಬೇಕಾಗಿರುವುದು ಹಣಕಾಸಿನ ಸೌಲಭ್ಯ. ಜಮೀನು ಸಾಗುವಳಿ ಮಾಡಲು ಸುಧಾರಿತ ಬೀಜಗಳನ್ನು ಕೊಳ್ಳಲು ಉತ್ತಮ ರಾಸ ಗೊಬ್ಬರ ಮತ್ತು ಯಾಂತ್ರಿಕ ಸಲಕರಣೆಗಳನ್ನು ಕೊಳ್ಳಲು ಹಣಕಾಸಿನ ಅಥವಾ ಹಣಕಾಸು ಬೇಕಾಗಿರುತ್ತದೆ. ಇಂಥಾ ಹಲವಾರು ಕೃಷಿಗೆ ಪೂರಕವಾದ ಕಾರ್ಯಕ್ರಮಗಳ ಮೂಲಕ ಮತ್ತು ಹಲವಾರು ತಂತ್ರಜ್ಞಾನದ ಮೂಲಕ ಕೃಷಿಯನ್ನು ಅಭಿವೃದ್ಧಿ ಪಡಿಸಲಾಗಿದೆ.




ಕೃಷಿಯ ಅಭಿವೃದ್ಧಿ ಕಾರ್ಯಕ್ರಮಗಳು:
ಕೃಷಿಯ ಅಭಿವೃದ್ಧಿಗಾಗಿ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಅವುಗಳೆಂದರೆ,
ಹಣಕಾಸು
ಆಧಿಕ ಅಥವಾ ಉತ್ತಮ ಇಳುವರಿ ಕೊಡುವ ಬೀಜಗಳು
ಸುಧಾರಿತ ಯಂತ್ರೋಪಕರಣಗಳು
ಉತ್ತಮ ಕೀಟನಾಶಕ ಔಷಧಿಗಳು ಮತ್ತು ರಾಸಗೊಬ್ಬರ
ದಾನ್ಯ ಸಂರಕ್ಷಣೆ ಕೇಂದ್ರಗಳು ಅಥವಾ ಉಗ್ರಾಣಗಳು
ಮಾರುಕಟ್ಟೆಯ ಪೂರೈಕೆ

ಹಣಕಾಸು:
ಕೃಷಿಗೆ ಹಣಕಾಸು ಅತ್ಯಾವಶ್ಯಕವಾಗಿರುತ್ತದೆ.  ಯಾವುದೇ ಕೃಷಿಯ ಚಟುವಟಿಕೆಯನ್ನು ಕೈಗೊಳ್ಳಬೇಕೆಂದರೆ, ಹಣಕಾಸಿನ ಅವಶ್ಯಕತೆ ಪ್ರಮುಖವಾಗಿರುತ್ತದೆ.

ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕೆಂದರೆ ಬಿತ್ತನೆಯಲ್ಲಿ ತೊಡಗಿಸಿಕೊಳ್ಳಬೇಕೆಂದರೆ ಹಣಕಾಸಿನ ಅವಶ್ಯಕತೆ ಪ್ರಮುಖವಾಗಿದೆ. ಈ ಹಣಕಾಸನ್ನು ಹಲವಾರು ವಿಧಾನಗಳ ಮೂಲಕ ಒದಗಿಸಲಾಗುತ್ತದೆ. ಎಂಬುದನ್ನು ಈ ಕೆಳಗಿನಂತೆ ತಿಳಿಯಲಾಗಿದೆ.
1. ಸಾಂಸ್ಥಿಕೇತರ ಹಣಕಾಸಿನ ಮೂಲಗಳು.
2. ಸಾಂಸ್ಥಿಕ ಹಣಕಾಸಿನ ಮೂಲಗಳು.

1. ಸಾಂಸ್ಥಿಕೇತರ ಹಣಕಾಸಿನ ಮೂಲಕಗಳು
ಹಣಕಾಸಿನ ಸಂಸ್ಥೆಗಳನ್ನು ಹೊರೆತು ಪಡಿಸಿ ಇತರ ಮೂಲಗಳಿಂದ ದೊರೆಯುವ ಹಣಕಾಸಿನ ಸೌಲಭ್ಯವನ್ನು ಸಾಂಸ್ಥಿಕೇತರ ಹಣಕಾಸಿನ ಮೂಲಗಳೆಂದು ಕರೆಯಲಾಗುತ್ತದೆ. ಅವುಗಳನ್ನು ಈ ಕೆಳಗೆ ತಿಳಿಸಿಲಾಗಿದೆ.
1. ಲೇವಾದೇವಿ ವ್ಯಾವರಸ್ಥರು
2. ವ್ಯಾಪಾರಸ್ಥರು ಮತ್ತು ದಲ್ಲಾಳಿಗಳು
3. ಜಮೀನದ್ದಾರರು
4. ಸಂಬಂಧಿಕರು
5. ಇತರೆ ಮೂಲಗಳು
ಈ ಮೇಲಿನ ವಿಧಾನಗಳ ಮೂಲಕ ಕೃಷಿಗೆ ರೈತರು ಹಣಕಾಸನ್ನು ಪಡೆಯಲು ಸಾಧ್ಯವಾಗಿದೆ ಅಥವಾ ಈ ಮೇಲಿನ ವಿಧಾನಗಳು ಕೃಷಿಗೆ ಹಣಕಾಸಿನ ಸೌಲಭ್ಯವನ್ನು ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

2. ಸಾಂಸ್ಥಿಕ ಹಣಕಾಸಿನ ಮೂಲಗಳು
ಕಾನೂನಿನ ಬದ್ಧವಾಗಿ ಸ್ಥಾಪನೆಗೊಂಡಿರುವ ಅಥವಾ ಸ್ಥಾಪನೆಯಾಗಿರುವ ಹಣಕಾಸಿನ ಸಂಸ್ಥೆಗಳ ಮೂಲಕ ಕೃಷಿಗೆ ಹಣಕಾಸನ್ನು ಹೊದಗಿಸಲಾಗುವುದು. ಈ ಮೂಲಗಳನ್ನು ಕೆಳಗೆ ತಿಳಿಸಲಾಗಿದೆ,
1. ಸಹಕಾರಿ ಪತ್ತಿನ ಸಂಘಗಳು
2. ಭೂ ಅಭಿವೃದ್ಧಿ ಬ್ಯಾಂಕ್‍ಗಳು
3. ಭಾರತೀಯ ರಿಜರ್ವ ಬ್ಯಾಂಕ್
4. ಭಾರತೀಯ ಸ್ಟೇಟ್ ಬ್ಯಾಂಕ್
5. ವಾಣಿಜ್ಯ ಬ್ಯಾಂಕ್
6. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್
7. ಕೃಷಿ ಪುನರ್ಧನ ಮತ್ತು ಅಭಿವೃದ್ಧಿ ನಿಗಮ
8. ನಬಾರ್ಡ್
9. ಸರಕಾರ.
ಈ ಮೇಲಿನ ಸಾಂಸ್ಥಿಕ ಮೂಲಗಳಿಂದ ಕೃಷಿಗೆ ಅಲ್ಪಾವಧಿ, ಮಾಧ್ಯಮ ಅವಧಿ ಹಾಗೂ ದೀರ್ಘ ಅವಧಿಯ ಸಾಲದ ಸೌಲಭ್ಯವನ್ನು ಕಲ್ಪಿಸಲಾಗಿದೆ. ಬಳ್ಳಾರಿ ತಾಲೂಕ ಕೃಷಿಗೆ ಒಟ್ಟಾರೆಯಾಗಿ ರಾಷ್ಟ್ರೀಕೃತ

ಬ್ಯಾಂಕ್‍ಗಳಿಂದ ಒಟ್ಟು ರೂ.1198.26% ಕೃಷಿಗೆ ಹಣಕಾಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಮತ್ತು ___________________  ಒಟ್ಟು ರೂ. 21.56% ಕೃಷಿಗೆ ಹಣಕಾಸಿನ ಸೌಲಭ್ಯ ಕಲ್ಪಿಸಲಾಗಿದೆ. ಆದೇರೀತಿಯಾಗಿ ಪ್ರಮುಖವಾಗಿ ಸಹಾಕರ ಮತ್ತು ಕೃಷಿ ಮಾರಾಟ ಮಳಿಗೆಯಿಂದ ಒಟ್ಟು ರೂ. 2198.72% ಕೃಷಿ ಹಣಕಾಸಿನ ವ್ಯವಸ್ಥೆಯನ್ನು ಕಲ್ಲಿಸಲಾಗಿದೆ.  
ಆಧಿಕ ಅಥವಾ ಉತ್ತಮ ಇಳುವರಿ ಕೊಡುವ ಬೀಜಗಳು
              ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಉತ್ತಮ ಇಳುವರಿಯನ್ನು ನೀಡುವ ಬೆಳೆಗಳನ್ನು ಬೆಳೆಯಲು ಇಳುವರಿ ಬೀಜಗಳನ್ನು ಕೃಷಿ ರೈತರಿಗೆ ಹೊದಗಿಸುತ್ತದೆ. ಭೂಮಿಯಲ್ಲಿ ಇಳಿವರಿಯಲ್ಲಿ ಹೆಚ್ಚಿಸುವ ಉದ್ದೇಶದಿಂದ ಹಲವಾರು ರೀತಿಯ ಬಿತ್ತನೆಯ ಬೀಜಗಳನ್ನು ಪೂರೈಸುತ್ತದೆ ಅಂಥಾವುಗಳಲ್ಲಿ ಪ್ರಮುಖವಾಗಿ ಬಳ್ಳಾರಿ ತಾಲೂಕಿನಲ್ಲಿ 607 ಕ್ವೀಂ. ಜೋಳ, 4 ಕ್ವೀಂ ಸಜ್ಜೆ, 5 ಕ್ವೀಂ ಶೇಂಗಾ, 199 ಕ್ವೀಂ ಸೂರ್ಯಕಾಂತಿ, 14 ಕ್ಟಿಂಟಾಲಗಳಲ್ಲಿ ಬಿತ್ತನೆ ಬೀಜಗಳನ್ನು ಪೂರೈಕೆ ಮಾಡಲಾಗುತ್ತದೆ.
ಸುಧಾರಿತ ಯಂತ್ರೋಪಕರಣಗಳು
ಭಾರತ ಸರ್ಕಾರವು ಕೃಷಿಯನ್ನು ಅಭಿವೃದ್ದಿ ಪಡಿಸುವ ಉದ್ದೇಶದಿಂದ ಕೃಷಿಯಲ್ಲಿ ಉಪಯೋಗಿಸುವ ಯಂತ್ರೋಪಕರಣಗಳನ್ನು ರೈತರಿಗೆ ಸಬ್ಸಿಡಿ ರೂಪದಲ್ಲಿ ಹಣಕಾಸಿನ ಸಂಸ್ಥೆಗಳ ಮೂಲಕ ಹೊದಗಿಸುತ್ತದೆ. ಕೃಷಿಯಲ್ಲಿ ಬಳಕೆಯಾಗುವ ಯಂತ್ರೋಪಕರಣಗಳನ್ನು ಈ ಕೆಳಗಿನಂತೆ ವರ್ಗಿಕರಿಸಲಾಗಿದೆ.
1. ಟ್ಯಾಕ್ಟರ್
2. ಔಷದಿ ಸಿಂಪಡಿಸುವ ಯಂತ್ರ
3. ಭತ್ತ ಕಟಾವೋ ಮಾಡುವ ಯಂತ್ರ
4. ಎರೆಹುಳ ಘಟಕ
5. ಜೈವಿಕಗೊಬ್ಬರ
6. ಪಂಪ್‍ಸೆಟ್ ಮುಂತಾದವುಗಳು.
ಅಂದರೆ 2010-11ನೇ ಸಾಲಿನಲ್ಲಿ ವಿತಿರಿಸಿದ ಪರಿಕಾರಗಳು ಕೃಷಿಯ ಉತ್ತೇಜನ ಉದ್ದೇಶಗಳಿಂದ ಕೃಷಿಗೆ ಬಳಸುವ ಯಂತ್ರೋಪಕರಣಗಳನ್ನು ಸರ್ಕಾರವು ಸಬ್ಸಿಡಿ ರೂಪದಲ್ಲಿ ಒದಗಿಸುತ್ತದೆ. ಬಳ್ಳಾರಿ ತಾಲೂಕಿನಲ್ಲಿ ಪಂಪ್‍ಸೆಟ್‍ಗಳು 22, ಔಷಧಿ ಸಿಂಪಡಿಸುವ ಯಂತ್ರಗಳು 21 ಎರೆಹುಳ ಘಟಕ 29 ಜೈವಿಕ ರಸಗೊಬ್ಬರ 28 ಮುಂತಾದ ಯಂತ್ರಗಳನ್ನು ಕೃಷಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಒದಗಿಸಲಾಗುತ್ತಿದೆ.
ಉತ್ತಮ ಕೀಟನಾಶಕ ಔಷಧಿಗಳು ಮತ್ತು ರಾಸಗೊಬ್ಬರ
ಕೃಷಿಯನ್ನು ಹಲವಾರು ರೀತಿಯ ಉತ್ತೇಜನ ಕಾರ್ಯಗಳನ್ನು ಜಾರಿಗಿ ತರಲಾಗಿದೆ. ಯಾವುದೇ ಬೆಳೆಯನ್ನು ಬೆಳೆಯಲು ಕೃಷಿಗೆ ಹಣಕಾಸು ಯಂತ್ರಗಳು ಇಳುವರಿ ಬೀಜಗಳು ಇದ್ದರೆ ಸಾಲದು ಬೇಳೆದು ನಿಂತ ಬೆಳೆಯನ್ನು ಸರಿಯಾದ ರೀತಿಯಲ್ಲಿ ಕಾಪಡಿಕೊಂಡು ಬರಬೇಕಾಗುತ್ತದೆ. ಕೃಷಿಯಲ್ಲಿ ರೈತರಿಗೆ ಲಾಭವನ್ನು ಕಂಡುಕೊಳ್ಳಲು ಉತ್ತಮ ರಸಗೊಬ್ಬರ ಮತ್ತು ಉತ್ತಮ ಕೀಟನಾಶ ಔಷದಿಗಳನ್ನು ಸಬ್ಸಿಡಿ ರೂಪದಲ್ಲಿ ಒದಗಿಸಲಾಗುತ್ತದೆ.

ದಾನ್ಯ ಸಂರಕ್ಷಣೆ ಕೇಂದ್ರಗಳು ಅಥವಾ ಉಗ್ರಾಣಗಳು
ಯಾವುದೇ ರೀತಿಯ ರೈತರು ಕೃಷಿಯಿಂದ ಯಾವುದೇ ರೀತಿಯ ನಷ್ಟವನ್ನು ಅನುಭವಿಸಬಾರದು ಎಂಬ ಉದ್ದೇಶದಿಂದ ದೋಷ ಪೂರಿತ ಸಂಗ್ರಹಣೆಯಿಂದ ಉಂಟಾಗುವ ನಷ್ಟವನ್ನು ಕಡಿಮೆಗಳಿಸಲು ಸರ್ಕಾರ ದಾನ್ಯ ಸಂರಕ್ಷಣ ಕೇಂದ್ರಗಳ ಅಥವಾ ಉಗ್ರಾಣಗಳ ವ್ಯವಸ್ಥೆಯನ್ನು ಕಲ್ಪಿಸಿದೆ. 1957ರಲ್ಲಿ ಕೇಂದ್ರಿಯ ಉಗ್ರಾಣ ಸಂಸ್ಥೆಯನ್ನು ರಚಿಸಿದೆ. ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಲ್ಲಿ ರಾಜ್ಯ ಸರ್ಕಾರ ಉಗ್ರಾಣ ಸಂಸ್ಥೆಗಳನ್ನು ರಚಿಸಿದೆ. ಭಾರತದ ಆಹಾರ ಸಂಸ್ಥೆಗಳನ್ನು ರೈತರು ಬೆಳೆದ ಬೆಳೆಯನ್ನು ತಮಗೆ ಬೆಳೆಯಲ್ಲಿ ಲಾಭ ಬರುವತನಕ ದಾಸ್ತಾನು ಮಳಿಗೆಯಲ್ಲಿ ಸಂಗ್ರಹಿಸಿ ಬೆಳೆಯು ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಬಹುದು ಅಥವಾ ರೈತರ ಹಿತಾ ಕಾಪಾಡಲು ಸರ್ಕಾರವು ದಾನ್ಯ ಸುರಕ್ಷ ಕೇಂದ್ರಗಳನ್ನು ಸ್ಥಾಪನೆ ಮಾಡಲಾಗಿದೆ.
ಕೃಷಿಯನ್ನು ಅಭಿವೃದ್ಧಿ ಯೋಜನೆಗಳಿಂದ ಕೃಷಿಯ ಕ್ಷೇತ್ರವು ಯಾವ ರೀತಿಯಾಗಿ ಅಭಿವೃದ್ಧಿಯಾಗುತ್ತದೆ. ವರ್ಷದಿಂದ ವರ್ಷಕ್ಕೆ ಯಾವ ರೀತಿಯಾಗಿ ಕೃಷಿಯ ಭೂಮಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಯಾವ ರೀತಿಯಾಗಿ ನೀರಾವರಿ ಪ್ರದೇಶ ರಸಗೊಬ್ಬರ ವಿತರಣೆಯಾಗುತ್ತದೆ ಎಂಬುದನ್ನು ಈ ಕೋಷ್ಟಕದಿಂದ ತಿಳಿಯಲಾಗಿದೆ.
ವರ್ಷ ಬೀಳು ಭೂಮಿ ಬಿತ್ತನೆಯಾದ ಪ್ರದೇಶ ರಾಸಯನಿಕ ಗೊಬ್ಬರ ವಿತರಣೆ ಟನ್ ನೀರಾವರಿ ನಿವ್ವಳ ಪ್ರದೇಶ
2005-06 100.974 531.815 131.598 161.223
2006-07 100.974 595.687 173.715 119.435
2007-08 96.101 602.438 127.407 186.074
2008-09 125.244 575.778 150.917 281.257
2009-10 124.080 569.652 181.659 188.359
2010-11 76.315 581.869 252.002 150.457
2005-06 100.974 531.815 131.598 161.223



ಜಿಲ್ಲೆಯಲ್ಲಿ ಕೃಷಿಗಾಗಿ ಬಳಸಿಕೊಂಡ ಬೀಳು ಭೂಮಿಯು ವರ್ಷದಿಂದ ವರ್ಷಕ್ಕೆ ಉಂಟಾಗುವ ವ್ಯತ್ಯಾಸವನ್ನು ಈ ಕೆಳಗಿನ ನಕ್ಷೆಯ ಮೂಲಕ ತಿಳಿಯಲಾಗಿದೆ.

































ಬಳ್ಳಾರಿ ಜಿಲ್ಲೆಯ ಒಟ್ಟು ಕೃಷಿ ಭೂಮಿಯ ಗುರಿ 37.2243% ರಷ್ಟು ಗುರಿಯನ್ನು ಹೊಂದಿದೆ. ಆದರೆ ಯಾವ ರೀತಿಯಾಗಿ ಬಿತ್ತನೆಗಾಗಿ ಭೂಮಿಯನ್ನು ಉಪಯೋಗಿಸಿಕೊಂಡಿದ್ದಾರೆ ಎಂಬ ವ್ಯತ್ಯಸವನ್ನು ಈ ಕೆಳಗಿನ ನಕ್ಷೆಯ ಮೂಲಕ ತಿಳಿಯಲಾಗಿದೆ.






ಬಿತ್ತನೆಯಾದ ಭೂಮಿ ಹೇಕ್ಟರ್‍ಗಳಲ್ಲಿ

























ನೀರಾವರಿ ಭೂಮಿಯನ್ನು ಅಂದರೆ ಕೃಷಿಯಲ್ಲಿ ಭೂಮಿಯನ್ನು ಯಾವರೀತಿಯಾಗಿ ಉಪಯೋಗಿಸಿಕೊಳ್ಳಲಾಗಿದೆ. 2005-06ನೇ ದಿಂದ 2011 ವರೆಗಿನ ನೀರಾವರಿ ಭೂಮಿಯಾಗಿ ಬದಲಾವಣೆಯಾಗಿರುವುದು ಈ ಕೆಳಗಿನ ನಕ್ಷೆಯ ಮೂಲಕ ತಿಳಿಯಲಾಗಿದೆ.







Éನೀರಾವರಿ ನಿವ್ಹಳ ಭೂಮಿ ಹೇಕ್ಟರ್‍ಗಳಲ್ಲಿ

















ಜಿಲ್ಲೆಯ ಭೂಮಿಯನ್ನು ಅಥವಾ ಕೃಷಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಆಧಾರಿಸಿಕೊಂಡು ರಾಸಯನಿಕ ಗೋಬ್ಬರವನ್ನು ಯಾವರೀತಿಯಾಗಿ ವಿತರಿಸಲಾಗಿದೆ ಎಂಬುದನ್ನು ಈ ರೇಖಾ ಚಿತ್ರ ಮೂಲಕ ತಿಳಿಯಲಾಗಿದೆ.







ರಾಸಯಿನಿಕ ಗೊಬ್ಬರ ವಿತರಣೆ ಟನ್‍ಗಳಲ್ಲಿ















ಗ್ರಾಮೀಣ ಕೈಗಾರಿಗಕೆಗಳು:
ಗ್ರಾಮೀಣ ಅಭಿವೃದ್ಧಿಯಿಂದ ದೇಶದ ತಲಾದಾಯ ವೃದ್ಧಿಸಬಹುದು ಎಂದು ತಿಳಿಯಲಾಗಿದೆ. ಅದೇ ರೀತಿಯಾಗಿ ದೇಶದ ಆರ್ಥಿಕತೆಯನು ಅಭಿವೃದ್ಧಿಯಲ್ಲಿ ಕೃಷಿ ಮತ್ತು ಕೈಗಾರಿಕೆಗಳು ಪ್ರಮುಖವಾಗಿರುತ್ತದೆ. ಗ್ರಾಮೀಣ ಕೈಗಾರಿಕೆಯನ್ನು ಅಭಿವೃದ್ಧಿ ಪಡಿಸು ಉದ್ದೇಶದಿಂದ ಹಲವಾರು ರೀತಿಯ ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದಾರೆ. ಗ್ರಾಮೀಣ   ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸಿದಾಗ ಗ್ರಾಮೀಣ ಕೈಗಾರಿಕೆಯನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಹಲವಾರು ರೀತಿಯ ಗ್ರಾಮೀಣ ಕೈಗಾರಿಗಳು ಗ್ರಾಮೀಣ ಪ್ರದೇಶದಲ್ಲಿನ ನಿರುದ್ಯೋಗ ಪ್ರಮಾಣವನು ಕಡಿಮೆ ಮಾಡಲು ಗುಡಿ ಕೈಗಾರಿಕೆಗಳು ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತದೆ. ಗುಡಿ ಕೈಗಾರಿಕೆಗಳು
1. ಬುಟ್ಟಿ ನೇಯ್ಯುವುದು
2. ಚಾಪೆ ನೇಯ್ಯುವುದು
3. ಹಗ್ಗ ನೇಯ್ಯುವುದು
4. ಅಗರಭತ್ತಿ ತಯಾರಿಕೆ
5. ಮೆಣದ ಬತ್ತಿ ತಯಾರಿಕೆ
6. ಮಡಿಕೆ ತಯಾರಿಕೆ
ಮುಂತಾದವುಗಳು ಗ್ರಾಮೀಣ ಜನತೆಯ ಬಡತನ ಮತ್ತು ನಿರುದ್ಯೋಗದ ಪ್ರಮಾಣವನ್ನು ತಡೆಯಲು ಗ್ರಾಮೀಣ ಕೈಗಾರಿಕೆಗಳು ಪ್ರಮುಖವಾಗಿ ಕಾರ್ಯ ನಿರ್ವಹಿಸುತ್ತದೆ.

ಗ್ರಾಮೀಣ ಕೈಗಾರಿಕೆಗಳ ಆಧುನಿಕರಣ:
ಗ್ರಾಮೀಣ ಜನತೆಯ ಕೈಗಾರಿಕೆಗಳು ಜೊತೆಗೆ ಕೆಲವೊಂದು ಕರಕುಶಲ ಕೌಶಲ್ಯಗಳ ವೃತ್ತಿಯನು ನಡೆಸಿಕೊಂಡು ಹೋಗುತ್ತಿದ್ದರು ಗ್ರಾಮೀಣ ಜನತೆಯಲ್ಲಿ ಗುಡಿ ಕೈಗಾರಿಕೆಗಳು ಹೆಚ್ಚು ಪ್ರಮುಖ್ಯತೆಯನು ಪಡೆದುಕೊಂಡಿದ್ದವೆ. ಗ್ರಾಮೀಣ ಜನತೆಯು ನಗರ ಕಡೆ ಗಮನಹಿರಿಸತೊಡಗಿದರು ಇದ್ದರಿಂದ ಗ್ರಾಮೀಣ ಜನತೆ ನಗರ ಪ್ರದೇಶಗಳ ರೀತಿಯಾಗಿ ಬದಲಾವಣೆ ಹೊಂದಿದ್ದಾರೆ. ಇದರಿಂದ ನಾಗರೀಕತೆಯಿಂದ ಆಧುನಿಕತೆಯ ಕಡೆಗೆ ಮಾರ್ಪಡುಗೊಂಡಿದ್ದಾರೆ.
ಆಧುನಿಕರಣ ಪ್ರಭಾವದಿಂದ ಗ್ರಾಮೀಣ ಜನತೆಯು ಹಲವಾರು ರಂಗಗಳಲ್ಲಿ ಬದಲಾವಣೆಯೊಂದಿಗೆ ಗ್ರಾಮೀಣ ಪ್ರದೇಶ ಜನರು ವೃತ್ತಿಯನ್ನು ಮರೆಯತೋಡಗಿದ್ದಾರೆ. ಒಟ್ಟಾರೆಯಾಗಿ ಗ್ರಾಮೀಣ ಪ್ರದೇಶದ ಜನತೆಯ ಗುಡಿ ಕೈಗಾರಿಕೆಗಳನ್ನು ನಶಿಸಿ ಹೋಗತೊಡಗಿವೆ. ಆಧುನಿಕರಣ ಪ್ರಭಾವದಿಂದ


ಗ್ರಾಮೀಣ ಕೈಗಾರಿಕೆಗಳ ತಾಂತ್ರಿಕ ಶಿಕ್ಷಣ
ಗ್ರಾಮೀಣ ಕೈಗಾರಿಕೆಗಳು ಆಧುನಿಕರಣ ಪ್ರಭಾವದಿಂದ ಗುಡಿ ಕೈಗಾರಿಕೆಗಳು ನಶಿಸು ಹೋಗತೊಡಗಿವೆ. ನಗರ ಪ್ರದೇಶಗಳಲ್ಲಿ ವಸ್ತುಗಳನ್ನು ಬದಲಾವಣೆ ಹೊಂದಲು ತಾಂತ್ರಿಕ ಶಿಕ್ಷಣವನ್ನು ಹೊಂದಿದ್ದಾರೆ ಇದರಿಂದ ಗ್ರಾಮೀಣ ಕೈಗಾರಿಕೆಗಳು ತಾಂತ್ರಿಕತೆಯೊಂದಿಗೆ ಬದಲಾವಣೆಯನು ಪಡೆದುಕೊಂಡಿವೆ. ಗ್ರಾಮೀಣ ಕೈಗಾರಿಕೆಗಳು ನಶಿಸು ಹೋಗಲು ಆಧುನಿಕರಣ ಪ್ರಭಾವದಿಂದ ಕರಕುಶಲ ವಸ್ತು ವೇಷ ಭೂಷಣಗಳಲ್ಲಿ ಬದಲಾವಣೆ ತೊಡಗಿವೆ.

ಮಾರುಕಟ್ಟೆಯ ಪೂರೈಕೆ
ಗ್ರಾಮೀಣ ಕೈಗಾರಿಕೆಗಳಲ್ಲಿ ಉತ್ಪಾದನೆಯಾದ ಅಥವಾ ಗುಡಿ ಕೈಗಾರಿಕೆಗಳಲ್ಲಿ ಉತ್ಪಾದನೆಯಾದ ರೀತಿಯ ವಸ್ತುಗಳನ್ನು ಮಾರುಕಟ್ಟೆಯನ್ನು ನಿರ್ಧರಿಸು ಸೂಕ್ತ ಬೆಲೆಯನ್ನು ಒದಗಿಸುವದರ ಮೂಲಕ ವಸ್ತುಗಳನ್ನು ಮಾರಾಟ ಮಾಡುವ ನಿಗಧಿತ ಸ್ಥಳವನ್ನು ಅಂದರೆ ಮಾರುಕಟ್ಟೆಯನ್ನು ನಿಗದಿಪಡಿಸುತ್ತದೆ. ಇದರಿಂದ ಗ್ರಾಮೀಣ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶವನ್ನು ಆಧರಿಸಿಕೊಂಡು ಮಾರುಕಟ್ಟೆಯನು ನಿರ್ಮಾಣ ಮಾಡಲಾಗುತ್ತದೆ.

ಗ್ರಾಮೀಣ ಕೈಗಾರಿಕೆಗಳ ಉಪಯೋಗಗಳು:

1. ಗ್ರಾಮಾಂತರ ಪ್ರದೇಶಗಳ ಅನೇಕ ನಿರುದ್ಯೋಗ ಮತ್ತು ಆರೆಉದ್ಯೋಗಿಗಳಿಗೆ ಕೆಲಸ ಒದಗಿಸಿ ನೀರುದ್ಯೋಗ ಸಮಸ್ಯೆಗೆ ಸಹಾಯ ಮಾಡುತ್ತದೆ.
2. ಗ್ರಾಮಾಂತರ ಪ್ರದೇಶಗಳಲ್ಲಿ ಪರ್ಯಾಯ ಉದ್ಯೋಗಾವಕಾಶಗಳನ್ನು ಒದಗಿಸಿ ಕೃಷಿಯ ಮೇಲೆ ಜನಸಂಖ್ಯೆ ಒತ್ತಡವನ್ನು ಕಡಿಮೆ ಮಾಡುತ್ತದೆ.
3. ಇವುಗಳ ಸ್ಥಾಪನೆಗೆ ಹೆಚ್ಚು ಬಂಡವಾಳದ ಅವಶ್ಯಕತೆ ಇಲ್ಲ.
4. ಇವುಗಳಲ್ಲಿ ಸ್ಥಳೀಯ ಸಂಪನ್ಮೂಲಗಳಿಂದಲೆ ಪ್ರಾರಂಭಿಸಬಹುದು.
5. ಗ್ರಾಮಾಂತರ ಜನರಲ್ಲಿ ಅಡಗಿರುವ ಅನೇಕ ಸೂಕ್ತ ಕೌಶಲ್ಯಗಳನ್ನು ಬಳಸಿಕೊಳ್ಳಲು ಅವಕಾಶಸಿಗುತ್ತದೆ.
6. ಕೃಷಿಯನ್ನು ಅವಲಂಬಿಸಿದ ಗ್ರಾಮಗಳಲ್ಲಿ ಮಳೆಯಿಲ್ಲದೆ ನೀರಾವರಿ ಸೌಲಭ್ಯಕ್ಕೆ ಆಡಚಣೆಯಾದಗ ಜನರಿಗೆ ಪರ್ಯಾಯ ಉದ್ಯೋಗ ಅವಕಾಶವಿದೆ.
ಗ್ರಾಮೀಣ ಕೈಗಾರಿಕೆಯ ಸಮಸ್ಯೆಗಳು :
ಗ್ರಾಮೀಣ ಕೈಗಾರಿಕೆಗಳನ್ನು ಅಭಿವೃದ್ಧಿ ಪಡಿಸುವುದು ನಮ್ಮ ರಾಷ್ಟ್ರೀಯ ಸರ್ಕಾರದ ನೀತಿಗಳಲ್ಲೊಂದಾಗಿದೆ. ಅನೇಕ ಕೈಗಾರಿಕೆ ನೀತಿಗಳನ್ನು ಪ್ರಕಟಿಸಿ ಕೈಗಾರಿಕೆ ಅಭಿವೃದ್ಧಿಗೆ ಆಧ್ಯತೆ ನೀಡಿದೆ. ಆದರು ಗ್ರಾಮೀಣ ಕೈಗಾರಿಕೆಗಳು ಹಲವಾರು ರೀತಿಯ ಸಮಸ್ಯೆಗಳನ್ನು ಎದರಿಸುತ್ತವೆ. ಅವುಗಳನ್ನು ಈ ಕೆಳಗಿನಂತೆ ತಿಳಿಯಲಾಗಿದೆ.
1. ಕಚ್ಚಾ ಪದರ್ಥಗಳು ಅಸಮಾನ್ಯ ಪೂರೈಕೆ :
ಈ ಕೈಗಾರಿಕೆಗಳಿಗೆ ಸಕಾಲದಲ್ಲಿ ಯೋಗ್ಯ ಬೆಲೆಯಿಲ್ಲ ಕಚ್ಚಾ ಪದರ್ಥಗಳು ನಿರಂತರವಾಗಿ ದೊರಿಯುವುದಿಲ್ಲ.
2. ಸೂಕ್ತ ಯಂತ್ರಗಳ ಅಭಾವ :
ಗ್ರಾಮೀಣ ಕೈಗಾರಿಕೆಗಳು ಸೂಕ್ತ ಯಂತ್ರಗಳನ್ನು ಮತ್ತು ಉಪಕರಣಗಳನ್ನು ಬಳಸಲು ಅಸಮರ್ಥವಾಗಿದೆ ಏಕೆಂದರೆ ಯಂತ್ರಗಳು ಮತ್ತು ಉಪಕರಣ ಬೆಲೆಯು ದೂಬಾರಿಯಾಗಿದ್ದು ಕೊಳ್ಳಲು ಸಮರ್ಥರಾಗಿರುವುದಿಲ್ಲ.
3. ವಿದ್ಯುತ್ ಶಕ್ತಿಯ ಕೊರೆತೆ :
ಗ್ರಾಮೀಣ ಕೈಗಾರಿಕೆಗಳಿಗೆ ಅನೇಕ ಸಂದರ್ಭಗಳಲ್ಲಿ ವಿದ್ಯುತ್ ಶಕ್ತಿಯ ಅವಶ್ಯಕತೆಯಿದ್ದು ಇದರ ಅಭಾವ ಮತ್ತು ಕಡಿತಗಳಿಂದ ಉತ್ಪತ್ತಿ ಕಡಿಮೆಯಾಗುತ್ತದೆ.
4. ಹಣದ ಕೊರತೆ :
ಗ್ರಾಮೀಣ ಕೈಗಾರಿಕೆಗಳಿಗೆ ಹಣದ ಅಭಾವವಿದ್ದು ಹಣ ಒದಗಿಸುವ ಸೂಕ್ತ ಮೂಲಗಳು ಇರುವುದಿಲ್ಲ.
5. ಯೋಗ್ಯ ಮಾರುಕಟ್ಟೆಗಳ ಅಭಾವ :
ಸರಿಯಾದ ಮಾರುಕಟ್ಟೆಯ ವ್ಯವಸ್ಥೆಯಿಲ್ಲವಾಗಿದೆ. ಹಳ್ಳಿಗಳಿಂದ ಮಾರುಕಟ್ಟೆಗಳಿಗೆ ಕೊಂಡಯ್ಯೋಲು ಸಾರಿಗೆ ವ್ಯವಸ್ಥೆ ಸರಿಯಾಗಿ ಇರುವುದಿಲ್ಲ. ಪಟ್ಟಣಗಳಲ್ಲಿ ಇವರಿಗೆ ಸೂಕ್ತ ಬೆಲೆಗಳು ಸಿಗುವುದಿಲ್ಲ. ಅನೇಕ ವೇಳೆ ಅವರು ಮಾಧ್ಯವರ್ತಿಗಳಿಂದ ಮೋಸಗೊಳಗಾಗುತ್ತರೆ.


ಶಿಕ್ಷಣ:
ಗ್ರಾಮೀಣ ಅಭಿವೃದ್ಧಿಯನ್ನು ಪ್ರಮುಖವಗಿ ಗ್ರಾಮೀಣ ಜನತೆಯಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಿದಾಗ ಗ್ರಾಮೀಣ ಅಭಿವೃದ್ಧಿಯಾಗುತ್ತದೆ.  ಗ್ರಾಮೀಣ ಜನತೆಯನ್ನು ಸಾಕ್ಷರನ್ನಾಗಿಸಿದಾಗ ಗ್ರಾಮೀಣ ಮಟ್ಟದ ಯೋಜನೆಗಳನ್ನು ತಿಳಿಯಲು ಸಮರ್ಥರಾಗಿಸಿ ಗ್ರಾಮೀಣ ಅಭಿವೃದ್ಧಿಯ ಅಂಶಗಳನ್ನು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಾಹಿಸುವಂತೆ ಕೈಗೊಳ್ಳಲು ಮೊದಲನೆಯದಾಗಿ ಗ್ರಾಮೀಣ ಜನತೆಯಲ್ಲಿ ಶಿಕ್ಷಣದ ಅಂಶಗಳ ಪ್ರಮುಖವಾಗಿರುತ್ತದೆ.
ಗ್ರಾಮೀಣ ಅಭಿವೃದ್ದಿಗೆ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಲು ಹಲವಾರು ಯೋಜನೆಗಳ ಪ್ರತಿಯೊಂದು ಗ್ರಾಮಗಳಿಗೆ ಶಾಲೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ತಾಂತ್ರಿಕ ಶಿಕ್ಷಣ
ಶಿಕ್ಷಣವನ್ನು ನೀಡುವದರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ರೀತಿಯ ವೃತ್ತಿ ಶಿಕ್ಷಣಗಳನ್ನು ಕಾರ್ಯ ರೂಪಕ್ಕೆ ತರಲಾಗಿದೆ. ಶಿಕ್ಷಣವನ್ನು ಮೂಡಿಸುವ ಅಲವಾರು ರೀತಿಯಾ ವೃತ್ತಿ ರಂಗಗಳಲ್ಲಿ ಇಂಜೀನಿಯರಿಂಗ್ ವೈದ್ಯಕೀಯ ಶಿಕ್ಷಣ ಇಂಥ ಅಲವು ರೀತಿಯ ತಾಂತ್ರಿಕ ಶಿಕ್ಷಣವನ್ನು ನೀಡಲಾಗುತ್ತದೆ.
ಕರಕುಶಲ ಕೌಶಲ್ಯಗಳು:
ಶಿಕ್ಷಣವನ್ನು ನೀಡುವದರ ಜೊತೆಗೆ ಯಾವುದೇ ವ್ಯಕ್ತಿಗಳು ಯಾವ ಕ್ಷೇತ್ರಗಳಲ್ಲಿ ತಮಗೆ ಆಸಕ್ತಿಯಿರುತ್ತದೆ ಅಂತಾ ಕೌಶಲ್ಯಗಳನ್ನು ಅವರ ತಮ್ಮ ಶಿಕ್ಷಣ ಜೊತೆಗೆ ಅವರು ಗ್ರಾಮೀಣ ಜನತೆಯಲ್ಲಿ ಸಾಕ್ಷರತೆಯ ಪ್ರಮಾಣವನನು ಹೆಚ್ಚಿಸಲು ಅಲವಾರು ಯೋಜನೆಗಳ ಜೊತೆಗೆ ಕರಕುಶಲ ಕೌಶಲ್ಯಗಳ ತರಬೇತಿಯ ಶಿಕ್ಷಣವನ್ನು ನೀಡಲಾಗುತ್ತದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ:
ಬಾಲಕಿಯರಿಗೆ ಉತ್ತಮ ಗುಣ ಮಟ್ಟದ ಶಿಕ್ಷಣ ನೀಡವುದರ ಜೊತೆಗೆ ಮಹಿಳಿಯರ ಸಾಕ್ಷರತ ಪ್ರಮಾಣವನ್ನು ಹೆಚ್ಚಿಸಲು ಅಲವಾರು ರೀತಿಯ ಉತ್ತೇಜನ ಅಂಶಗಳನ್ನು ಮಹಿಳೆಯರ ಸಾಕ್ಷರತೆಯ ಪ್ರಮಾಣವನ್ನು ಜಾಸ್ತಿ ಮಾಡಲು ಪ್ರಾಥಮಿಕ ಶಾಲೆಯ ಹಂತದಿಂದ ಪ್ರೌಢ ಶಾಲೆಯ ಹಂತದವರೆಗೆ ಉಚಿತ ಶಿಕ್ಷಣವನ್ನು ನೀಡುವದು ಸೈಕಲ್ ವಿತರಣೆ ಇನ್ನೂ ಮುಂತಾದ ಕೆಲವೊಂದು ಯೋಜನೆಗಳ ಮೂಲಕ ಉತ್ತೇಜನ ಮಾಡಲಾಗುತ್ತದೆ.

ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು:
ಇತ್ತಿಚ್ಚೀನ ದಿನದಲ್ಲಿ ಬಾಲಕಿಯರ ಉತ್ತಮ ಮಟ್ಟದ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಜಾರಿಗೊಳಿಸಿರುವ ಪ್ರಾಥಮಿಕ ಹಂತದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ ಅನುಷ್ಠಾನಕ್ಕೆ ಪ್ರಸ್ತತ ಸಾಲಿನಲ್ಲಿ ರಾಜ್ಯಕ್ಕೆ 7.35 ಕೋಟಿ ಅನುದಾನ ದೊರೆತಿದೆ ರಾಜ್ಯ 1.451 ಮಾದರಿ ಕ್ಲಷ್ಟರ್ ಶಾಲೆಗಳನ್ನು ಕಾರ್ಯಕ್ರಮಕ್ಕೆ ಅನುಷ್ಟಾನ ಮಾಡಲಾಗಿದೆ.
ಉದ್ದೇಶಗಳು:
ಸಾರ್ವಶಿಕ್ಷಣ ಅಭಿಯಾನದ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲು ಹೆಚ್ಚುವರಿ ಸವಲತ್ತು ಒದಗಿಸಲು ಈ ಕಾರ್ಯಕ್ರಮ ಜಾರಿಗೆಗೊಳಿಸಿದೆ. ಪ್ರಾಥಮಿಕ ಶಾಲಾಯಂತಹ ದಾಖಲಾತಿ ಹಾಗೂ ಹಾಜರಾತಿ ಲಿಂಗ ಅಸಮಾನತೆ ಕಂಡು ಬಂದಿದೆ ಪರಿಶಿಷ್ಟ ಜಾತಿ/ಪಂಗಡದ ಹೆಣ್ಣು ಮಕ್ಕಳಲ್ಲಿ ಈ ಪ್ರಮಾಣ ಹೆಚ್ಚು ಹೀಗಾಗಿ ಹೆಣ್ಣು ಮಕ್ಕಳ ಅವಶ್ಯಕತೆ ಅನುಗುಣವಾಗಿ ಕೆಲವು ಚಟುವಟಿಕೆಗಳನ್ನು ಸೇರಿಸು ಕಾರ್ಯ ಕ್ರಮ ರೂಪಿಸಿಲಾಗಿದೆ.

ಯೋಜನೆಯ ಕಾರ್ಯಕ್ರಮ
2011ರ ಜನಗಣತಿಯ ಪ್ರಕಾರ ಮಹಿಳಾ ಸಾಖ್ಷರತೆ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಶೇ 46.13 ರಷ್ಟು ಕಡಿಮೆ ಇರುವ ಹಾಗೂ ಲಿಂಗ ಸಮಾನತೆ ಅಂತರರಾಷ್ಟ್ರೀಯತೆ ಸರಾಸರಿಗಿಂದ ಶೇ.21.59ರಷ್ಟು ಹೆಚ್ಚಿಗೆ ಇರುವ ಕಂದಾಯ ಬ್ಲಾಕ್‍ಗಳು ಆಯ್ದುಕೊಳಗೇರಿಗಳು ಈ ಕಾರ್ಯಕ್ರಮದ ವ್ಯಾಪ್ತಿಗೆ ಬರುತ್ತದೆ.  5ನೇ ರಿಂದ 8ನೇ ತರಗತಿಯ ಹೆಣ್ಣು ಮಕ್ಕಳಿಗೆ ವಿವಿಧ ವೃತ್ತಿ ಪರಿಚಯಿಸುವುದು ಪೋಲಿಸ್ ಠಾಣೆ ನ್ಯಾಯಲಯ ತಾಲ್ಲೂಕು ಕಛೇರಿ ಉಪನೋಂದಣಾಧಿಕಾರಿಗಳಿಗೆ ಕರೆದುಕೊಂಡು ಹೋಗಲಾಗುವುದು ಹೆಣ್ಣು ಮಕ್ಕಳಿಗೆ ಅವಶ್ಯ ಎನಿಸುವ ಆರೋಗ್ಯ ಶೈಕ್ಷಣಿಕ ವೃತ್ತಿ ಮಾರ್ಗದರ್ಶನ ನೀಡಲು ಹೆಣ್ಣು ಮಕ್ಕಳ ಮಾರ್ಗದರ್ಶನ ಕೇಂದ್ರ ಆರಂಭಿಸಲಾಗುವುದು.

ಎನಿದು ಕಾರ್ಯಕ್ರಮ:
ದಾಖಲಾತಿ ಹಾಜರಾತಿಗಾಗಿ ಅಗತ್ಯ ಅನುಕೂಲ ಕಲ್ಪಿಸುವುದು ಮತ್ತು ಅಭಿವೃದ್ಧಿ ಪಡಿಸುವದು ಕಾರ್ಯ ತಂತ್ರಗಳ ಮೂಲಕ ಶಿಕ್ಷಣದ ಗುಣಮಟ್ಟವನ್ನು ಉತ್ತಮ ಪಡಿಸುವುದು ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‍ಗಳ 6.14 ವಯೋಮಾನದ ಹೆಣ್ಣು ಮಕ್ಕಳ ಜೀವನ ಕೌಶಲ್ಯದಲ್ಲಿ ಶೇ.100ರಷ್ಟು ಪ್ರಗತಿ ಸಾಧಸುವುದು ಅವರ ಸಮಸ್ಯೆಗಳಿಗೆ ಕ್ರಿಯಾ ಸಂಶೋಧನಾಗಳ ಮೂಲಕ ಪರಿಹಾರ ಕಂಡುಕೊಳ್ಳುವುದು ಆತ್ಮವಿಶ್ವಾಸ ಹೆಚ್ಚಿಸುವುದು ಯೋಜನೆಯ ಉದ್ದೇಶ.

ಯೋಜನೆಯ ಕೌಶಲ್ಯಗಳು:
ಅನುದಾನದಲ್ಲಿ ಹೊಲಿಗೆಯಂತ್ರ, ಕಂಪ್ಯೂಟರ್ ಸೈಕಲ್ ತೋಟಗಾರಿಕೆ ಸಂಗೀತ ಕಲಿಕಿಗೆ ಸಂಬಂಧಿಸಿದ ಉಪಕರಣಗಳನ್ನು ಬರಿಸುವುದು ಬಟ್ಟೆ ಹೊಲಿಯುವುದು ನೂಲುವುದು, ನೈಗೆ ಕಸುತಿಗಳನ್ನು, ಟಿ.ವಿ. ರೇಡಿಯೋ, ಮೊಬೈಲ್, ವಿದ್ಯುತ್ ಉಪಕರಣಗಳನ್ನು ಖರೀದಿಸಬಹುದು ಇತ್ಯಾದಿ ವಸ್ತುಗಳ ರೀಪೆರಿ, ಎರೆಹುಳುಗೊಬ್ಬರ ಜೇನು ಕೃಷಿ ಮತ್ಸಾಗಾರ ನಿರ್ವಹಣೆ ಮಾಡುವುದು ಬಡಗಿ ಕೆಲಸ ವೈರಿಂಗ್ ಸೌಂದರ್ಯ ಮುಂತಾದವು ಯೋಜನೆಯಲ್ಲಿ ಬಳಿಕೆಗೊಳ್ಳುತ್ತದೆ.

ಲೋಕ ಶಿಕ್ಷಣ:
ಗ್ರಾಮೀಣ ಜನತೆಯನ್ನು ಸಾಕ್ಷರತೆಯನ್ನಾಗಿಸಲು ಮತ್ತು ಗ್ರಾಮೀಣ ಜನತೆಯನ್ನು ಯೋಜನೆ ಅಡಿಯಲ್ಲಿ ಲೋಕ ಶಿಕ್ಷಣ ಸಮಿತಿಯ ವತಿಯಿಂದ ಅಲವಾರು ರೀತಿಯ ಯೋಜನೆ ಜಾರಿಗೆಗೊಳಸಿಲಾಗಿದೆ.
ಯೋಜನೆಗಳು
“ಸಾಕ್ಷರದೀವಿಗೆ
ಬಾರವ್ವ ಕಲಿಯಾಕೆ”.
ಇಂಥಾ ಕಲವೊಂದು ಯೋಜನೆಗಳ ಮೂಲಕ ಸಾಕ್ಷರತೆಯ ಪ್ರಮಾಣವನ್ನು ಕಾರ್ಯಕ್ಕೆ ತರಲಾಗಿತು.  ಇತ್ತೀಚ್ಚಿನ ದಿನಗಳಲ್ಲಿ ಸಾಕ್ಷರತೆಯ ಪ್ರಮಾಣವನ್ನು ಹೆಚ್ಚಿಸಲು ಸಾಕ್ಷರ ಭಾರತ 2012 ಈ ಯೋಜನೆ ಕಾರ್ಯನಿರ್ವಹಿಸುತ್ತದೆ.
ಸಾಕ್ಷರ ಭಾರತ 2012
ಸಾಕ್ಷರ ಭಾರತ 2012 ಕಾರ್ಯಕ್ರಮವನ್ನು ಸೆಪ್ಟಂಬರ್ 8, 2009ರಂದು ಅಂತರಾಷ್ಟ್ರೀಯ ದಿನದಂದು ಆರಂಭಿಸಲಾಗಿದೆ. ಈ ಕ್ರಾರ್ಯಕ್ರಮವು ಮಹಿಳಾ ಸಾಕ್ಷರತೆಗೆ ಒತ್ತು ನೀಡುವ ಕಾರ್ಯಕ್ರಮವಾಗಿದ್ದು, ಶೇಕಡಾ 50ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತಾ ಪ್ರಮಾಣ ಇರುವ ಜಿಲ್ಲೆಗಳಲ್ಲಿ, ಅದರಲ್ಲೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಾಗೂ ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ಅನಕ್ಷರಸ್ಥರಿಗೆ ಆದ್ಯತೆ ನೀಡಿದ್ದು ಕರ್ನಾಟಕ 18 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಶೇಕಡಾ 85 ರಷ್ಟು ಮಹಿಳೆಯರು ಹಾಗೂ ಶೇಕಡಾ 15 ರಷ್ಟು ಪುರುಷರು ಒಟ್ಟು 186795 ಅನಕ್ಷರಸ್ಥರನ್ನು ಸಾಕ್ಷರನ್ನಾಗಿಸುವ ಗುರಿ ಹೊಂದಿದೆ. ಸದ್ಯ ಮೊದಲ ಹಂತಕ್ಕೆ 1,46,000/- ಅನಕ್ಷರಸ್ಥರ ಗುರಿ ಇದೆ.



ಉದ್ದೇಶ:
2012ರ ಸಮಯಕ್ಕೆ ಸಾಕ್ಷರತಾ ಪ್ರಮಾಣ ಶೇಕಡ 80 ಕ್ಕೆ ಏರಿಸುವುದು.
15 + ವಯೋಮಿತಿ ಗ್ರಾಮೀಣ ಪ್ರದೇಶದ ಅನಕ್ಷರಸ್ಥರಿಗೆ ಮೂಲ ಸಾಕ್ಷರತೆ ಪಡೆಯಲು ಅವಕಾಶ.
ಮಹಿಳಾ ಸಾಕ್ಷರತೆಗೆ ಒತ್ತು ನೀಡಿ ಪುರುಷ ಮಹಿಳೆಯರ ಸಾಕ್ಷರತಾ ಪ್ರಮಾಣದ ಅಂತರವನ್ನು ಕಡಿಮೆಗೊಳಿಸುವುದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪ ಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಜನರ ಸಾಕ್ಷರತೆಗೆ ಆದ್ಯತೆ ಕಲಿಕೆ ಮುಂದುವರಿಸುವ ಆಸಕ್ತರಿಗೆ ಸಮಾನ ಶಿಕ್ಷಣದ ಅವಕಾಶ.
ಜೀವನಮಟ್ಟ ಸುಧಾರಣೆಗಾಗಿ ವೃತ್ತಿ ಕೌಶಲ ತರಬೇತಿ.(ನವ ಸಾಕ್ಷರರು)
ಜೀವನ ಪರ್ಯಂತ ಕಲಿಕೆಗೆ ಮುಂದುವರಿಕೆ ಶಿಕ್ಷಣದ ಅವಕಾಶ

ಗುರಿ :
ಬಳ್ಳಾರಿ ಜಿಲ್ಲೆಯಲ್ಲಿ :-
15 + ವಯೋಮಿತಿಯ 1.46 ಲಕ್ಷ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿಸುವುದು.

ವ್ಯಾಪ್ತಿ :
ಶೇಕಡಾ 50 ಕ್ಕಿಂತ ಕಡಿಮೆ ಮಹಿಳಾ ಸಾಕ್ಷರತಾ ಪ್ರಮಾಣ ಇರುವ 18 ಜಿಲ್ಲೆಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ - ಬೆಂಗಳೂರು ಗ್ರಾಮಾಂತರ, ರಾಮನಗರ, ಬೆಳಗಾವಿ, ಹಾವೇರಿ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ತುಮಕೂರು, ರಾಯಚೂರು, ಕೊಪ್ಪಳ, ಬೀದರ್, ಚಾಮರಾಜನಗರ, ಮೈಸೂರು, ಗದಗ್, ಮಂಡ್ಯ, ಕೋಲಾರ್, ಚಿಕ್ಕಬಳ್ಳಾಪುರ, ಬಿಜಾಪುರ
ಈ ಬಳ್ಳಾರಿ ಜಿಲ್ಲೆಯ 7 ತಾಲ್ಲೂಕು ಮತ್ತು 189ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತದೆ.
ಪರಿಕಲ್ಪನೆ :
ಸಾಕ್ಷರ ಭಾರತ್ ಕಾರ್ಯಕ್ರಮವು ಮೂಲ ಸಾಕ್ಷರತೆ, ಸಮಾನ ಶಿಕ್ಷಣ, ವೃತ್ತಿ ಕೌಶಲ್ಯ ತರಬೇತಿ ಮತ್ತು ಮುಂದುವರಿಕೆ ಶಿಕ್ಷಣ ಕಾರ್ಯಕ್ರಮಗಳನ್ನೊಳಗೊಂಡ ಸಮಗ್ರ ಸಾಕ್ಷರತಾ ಕಾರ್ಯಕ್ರಮವಾಗಿದೆ.

ಸಾಕ್ಷರ ಭಾರತ ಕಾರ್ಯಕ್ರಮದ ಚಟುವಟಿಕೆಗಳು
(30 ತಿಂಗಳ ಕಾರ್ಯಕ್ರಮ)
1. ಮೂಲ ಸಾಕ್ಷರತೆ : 2+6 ತಿಂಗಳು (ಪೂರ್ವ ಸಿದ್ದತೆ + 200 ಗಂಟೆ ಕಲಿಕೆ)
ಸೇತು ಬಂಧ ಕಾರ್ಯಕ್ರಮ : 4 ತಿಂಗಳು (100 ಗಂಟೆ ಕಲಿಕೆ)
2. ಮೂಲ ಶಿಕ್ಷಣ (ಸಮಾನ ಶಿಕ್ಷಣ) : 6 ತಿಂಗಳು
3. ವೃತ್ತಿ ಕೌಶಲ ತರಬೇತಿ : 6 ತಿಂಗಳು
4. ನಿರಂತರ ಶಿಕ್ಷಣ : 18 ತಿಂಗಳು
(ಈ ಎರಡೂ ಚಟುವಟಿಕೆಗಳು ನಿರಂತರ ಕಾರ್ಯಕ್ರಮದ 18 ತಿಂಗಳ ಅವಧಿಯಲ್ಲೇ ಅನುಷ್ಠಾನಗೊಳ್ಳುತ್ತವೆ)




ಬಳ್ಳಾರಿ ಜಿಲ್ಲೆಯ ಸಾಕ್ಷರತೆಯ ನೋಟ
2001 ರ ಪ್ರಕಾರ

ಜಿಲ್ಲೆಯ ಜನಸಂಖ್ಯೆ :2027140
ಪುರುಷರು : 1029714
ಮಹಿಳೆಯರು :997426
ಒಟ್ಟು ಸಾಕ್ಷರತಾ ಪ್ರಮಾಣ :57.40
ಪುರುಷರು ಸಾಕ್ಷರತೆ :69.20
ಮಹಿಳೆಯರ ಸಾಕ್ಷರತೆ :45.28
ಒಟ್ಟು ಸಾಕ್ಷರತಾ ಪ್ರಮಾಣ(ಗ್ರಾಮೀಣ):
ಪುರುಷರ ಸಾಕ್ಷರತೆ (ಗ್ರಾಮೀಣ):45.30
ಮಹಿಳೆಯರ ಸಾಕ್ಷರತೆ(ಗ್ರಾಮೀಣ):63.49



  2011 ರ ಪ್ರಕಾರ

ಜಿಲ್ಲೆಯ ಜನಸಂಖ್ಯೆ :2532383
ಪುರುಷರು :1280402
ಮಹಿಳೆಯರು :1251981
ಒಟ್ಟು ಸಾಕ್ಷರತಾ ಪ್ರಮಾಣ :67.85
ಪುರುಷರು ಸಾಕ್ಷರತೆ :77.24
ಮಹಿಳೆಯರ ಸಾಕ್ಷರತೆ :58.28
ಒಟ್ಟು ಸಾಕ್ಷರತಾ ಪ್ರಮಾಣ(ಗ್ರಾಮೀಣ):62.60
ಪುರುಷರ ಸಾಕ್ಷರತೆ (ಗ್ರಾಮೀಣ):73.33
ಮಹಿಳೆಯರ ಸಾಕ್ಷರತೆ(ಗ್ರಾಮೀಣ):51.63









ಸಾಕ್ಷರತ ಪ್ರಮಾಣವನ್ನು ಹೆಚ್ಚಿಸಲು ಕೆಲವೊಂದು ಯೋಜನೆಗಳ ಮೂಲಕ ಶಾಲೆಗಳ ಅಭಿವೃದ್ಧಿಯು ಬಿಸಿಯೂಟ ಯಂತಹ ಯೋಜನೆ ಮಹಿಳಾಯರ ಉಚಿತ ಶಿಕ್ಷಣ ಯಂತಹ ಅಂಶಗಳನ್ನು ಅಳವಡಿಸಿಕೊಂಡು ಸಾಕ್ಷರತ ಪ್ರಮಾಣ ಶಾಲಾ ದಾಖಲಾತಿಯನ್ನು ಹೆಚ್ಚಿಸಲು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಈ ಕೆಳಗಿನ ಕೊಷ್ಟಕದಿಂದ ಶಾಲಾಗಳ ಸಂಖ್ಯೆ ದಾಖಲಾತಿ ಸಂಖ್ಯೆ ಹುಡಿಗಿಯರು ಮತ್ತು ಹುಡುಗರ ಮತ್ತು ಪ್ರೌಢ ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಸಂಖ್ಯೆಗಳನ್ನು ಈ ಪಟ್ಟಿಯಲ್ಲಿ ತಿಳಿಸಲಾಗಿದೆ.

ವರ್ಷ ಪ್ರಾಥಮಿಕ ಶಾಲೆಗಳ ಪ್ರೌಢ ಶಿಕ್ಷಣ ತಾಂತ್ರಿಕ ಶಿಕ್ಷಣ
ಶಾ. ಸಂ ಹುಡುಗ ಹುಡಿಗಿ ಶಾ. ಸಂ ಹು ಹುಡಿಗಿ ಪ.ಪೂ. ಕಾ, ಸಂಖ್ಯೆ ವೈ. ಸಂಖ್ಯೆ ಪಾ. ಸಂಖ್ಯೆ
2005-06 1.716 183.690 161.805 283 44.982 33.046 61 01 06
2006-07 1.738 176.845 157.641 314 46.496 34.567 71 01 07
2007-08 1.774 172.108 158.133 352 48.910 37.044 102 01 07
2008-09 1.813 176.303 166.669 380 51.085 40.320 106 01 09
2009-10 1.832 169.810 158.076 391 52.537 42.844 103 01 09
2010-11 1.190 417.383 383.17 456 49.746 41.147 119 01 14
2005-06 1.716 183.690 161.805 283 44.982 33.046 61 01 06







ಸೇವೆಗಳು:
ಗ್ರಾಮೀಣ ಅಭಿವೃದ್ಧಿಯಲ್ಲಿ ಪ್ರಮುಖವಾಗಿ ಕಾರ್ಯನಿರ್ವಾಹಿಸುತ್ತದೆ. ಗ್ರಾಮೀಣ ಕ್ಷೇತ್ರದ ಜನತೆಗೆ ಮೂಲಭೂತವಾದ ಸೌಕರ್ಯಗಳನ್ನು ಒದಗಿಸುವಲ್ಲಿ ಪ್ರಮುಖವಾಗಿ ಕಾರ್ಯನಿರ್ವಾಹಿಸುತ್ತದೆ. ಸೇವಾವಲಯ ಅಲವು ವಿಧಗಳು ಒಳಗೊಂಡಿದೆ ಈ ಕೆಳಗಿನಂತೆ ತಿಳಿಸಿಲಾಗಿದೆ.

ಆಸ್ಪತ್ರೆಗಳು:
ಕರ್ನಾಟಕ ರಾಜ್ಯದಲ್ಲಿ ಪ್ರತಿಶತ 64 ಜನರು ಗ್ರಾಮಗಳಲ್ಲಿ ವಾಸಿಸುತಿದ್ದು ಇದರ ವಿಶೇಷವಾಗಿ ಮಹಿಳೆ ಮತ್ತು ಮಕ್ಕಳ ಆರೋಗ್ಯ ಸುಧಾರಣೆಗಾಗಿ ಅಲವಾರು ರೀತಿಯ ಗ್ರಾಮೀನ ಮಟ್ಟದಲ್ಲಿ ಜನರ ಆರೋಗ್ಯವನ್ನು

ಕಾಪಾಡುವ ದೃಷ್ಠಿಯಿಂದ ಅಲವಾರು ಯೋಜನೆ ಅಥಾವ ಆರೋಗ್ಯ ಕಾರ್ಯಕ್ರಮಗಳನ್ನು ಗ್ರಾಮಿ ಮಟ್ಟದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಕಾರ್ಯಗಳು ಜಾರಿಯಲ್ಲಿವೆ.

ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾದ ಮುಖ್ಯ ಉದ್ದೇಶ ಗ್ರಾಮೀಣ ಮಟ್ಟದಲ್ಲಿ ಜನ ಸಮುದಾಯಕ್ಕೆ ಆರೋಗ್ಯ ಸೇವೆಗಳನ್ನು ನೀಡುವುದು ಇದಕ್ಕಾ ಉಪಕೇಂದ್ರ ಮಟ್ಟದಲ್ಲಿ ದಿನದ 24 ಗಂಟೆಗಳ ಕಾಲವು ನಿರಂತರವಾಗಿ ಆರೋಗ್ಯ ಸೇವೆಯು ಗ್ರಾಮೀಣ ಜನ ಸಮುದಾಯಕ್ಕೆ ಲಭ್ಯವಿರುವಂತೆ ವ್ಯವಸ್ಥೆಮಾಡಲಾಗಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಂತರ ಕಾಂiÀರ್iಕ್ರಮದ ಅನುಷ್ಟಾನ ಜುಲೈ 2006ರಲ್ಲಿ ಕೇಂದ್ರ ಸರ್ಕಾರದ ಸಚಿವ ಸಂಪುಟ ಅಂಗೀಕಾರ ನೀಡಿದೆ. ಈ ಚೌಕಟ್ಟಿನಲ್ಲಿ ಸಮಿತಿಗಳ ರಚನೆ ಮತ್ತು ಉಪಕೇಂದ್ರಗಳ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯದ ಆರೋಗ್ಯ ಕೇಂದ್ರ ಸಂಬಂಧಿಸಿದಂತೆ ಸಮಿತಿಗಳ ಸಮುವೇಯದ ಪ್ರತಿನಿಧಿಗಳಿಗೆ ಪರಿಚಯಾತ್ಮಕ ಅರಿವಿನ ಕಾರ್ಯಕ್ರಮ ಅಯೊಜಿಸುವ ಅವಕಾಶ ನೀಡಿದೆ ಎನ್.ಆರ್. ಹೆಚ್‍ಮ್ರ್ ಯೋಜನೆಗಳನ್ನು ಪಂಚಾಯತ್ ರಾಜ್ ವಿವಿಧ ಸಂಸ್ಥೆಗಳ ಚೌಕಟ್ಟಿನೊಳಗೆ ಅನುಷ್ಟಾನಗೊಳಿಸಲು ಯೋಜಿಸಲಾಗಿದೆ.




ಅಂಕಿ ಅಂಶಗಳು:
ರಾಜ್ಯದಲ್ಲಿ ಒಟ್ಟು 8875 ಉಪಕೇಂದ್ರಗಳಿದ್ದು ಅವುಗಳಲ್ಲಿ 5042 ಉಪಕೇಂದ್ರಗಳು ಅವೇ ರೀತಿಯಾಗಿ ಬಳ್ಳಾರಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು 2010ರ ಪ್ರಕಾರ 54,  2010-11ರ ಪ್ರಕಾರ 54, 2011-12ರ ಪ್ರಕಾರ 57 ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣಗೊಂಡಿದೆ.


ಆರೋಗ್ಯ ಮಾರ್ಗದರ್ಶಗಳು:
ಗ್ರಾಮೀಣ ಪ್ರದೇಶದಲ್ಲಿ ಅಲವಾರು ಜನರು ವಾಸಿಸುತ್ತಿದ್ದಾರೆ ಅದೇ ರೀತಿಯಾಗಿ ಅಲವಾರು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅವುಗಳಲ್ಲಿ ಪ್ರಮುಖವಾಗಿ ಅನಾರೋಗ್ಯವು ಹೆಚ್ಚುನದಾಗಿ ಕಂಡುಬರುತ್ತದೆ. ಗ್ರಾಮೀಣ ಪ್ರದೇಶದ ವಾತವರಣ ತುಂಬಾ ಕಲುಷಿತವಾಗಿರುತ್ತದೆ. ಅವರು ಮೂಲಭೂತ ಸೌಕರ್ಯಗಳಲ್ಲಿ ಪಡೆದುಕೊಳ್ಳುವಲ್ಲಿ ವಿಫಲರಾಗಿರುತ್ತರೆ. ಇದರಿಂದಾಗಿ ಗ್ರಾಮೀಣ ಜನತೆಯ ಆರೋಗಯ ಸುಧಾರಿಸುವಲ್ಲಿ ಅಲವಾರು ರೀತಿಯ ಮಾರ್ಗದರ್ಶನ ಕಾರ್ಯಗಳು ಜಾರಿಯಲ್ಲಿವೆ.

1. ಕುಟುಂಬ ಕಲ್ಯಾಣ ಕಾರ್ಯಕ್ರಮ
2. ವಾಜಪೇಯಿ ಆರೋಗ್ಯ ಶ್ರೀ ಕಾರ್ಡ್
3. 24/7 ಪ್ರಥಮ ಹಂತದ ಆರೋಗ್ಯ ಸೇವೆ
4. ಸಂಯೋಜಿತ ಶಾಲಾ ಆರೋಗ್ಯ ಕಾರ್ಯಕ್ರಮ
5. ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ
6. ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಕಾರ್ಯಕ್ರಮ ಇತ್ಯಾದಿ.
ಇಂಥಾ ಅಲವಾರು ರೀತಿಯ ಆರೋಗ್ಯ ಮಾರ್ಗದರ್ಶನ ಕಾರ್ಯಕ್ರಮಗಳು ಜಾರಿಯಲ್ಲಿವೆ.

ಕುಟುಂಬ ಕಲ್ಯಾಣ ಯೋಜನೆಗಳು:
ಗ್ರಾಮೀಣ ಮಟ್ಟದಲ್ಲಿನ ಜನತೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಂಡು ಬರಲು ಅಲವಾರು ರೀತಿಯ ಆರೋಗ್ಯ ಮಾರ್ಗದರ್ಶನ ಕಾರ್ಯಕ್ರಮಗಳು ಜಾರಿಯಲ್ಲಿ ಅದೇ ರೀತಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಗರ್ಭಿಣಿಯರು ತಾಯಿ-ಮಕ್ಕಳ ಆರೋಗ್ಯವನ್ನು ರೂಪಿಸುವಲ್ಲಿ ಗ್ರಾಮೀಣ ಜನತೆಯಲ್ಲಿ ತಮ್ಮ ಜೀವನದಲ್ಲಿ ನಂಬಿಕೆಯನು ಕಳೆದು ಕೊಂಡಿರುತ್ತಾರೆ ಕಾರಣ ಹದಗೆಟ್ಟ ವಾತವರಣ ಇದರಿಂದ ಗ್ರಾಮೀಣ ಜನತೆಯಲ್ಲಿ ಹೆಚ್ಚಿನ ಜನಸಂಖ್ಯೆಯನು ಹೊಂದಲು ಕಾರಣವಾಗುತ್ತದೆ. ಜನಸಂಖ್ಯೆಯ ಪ್ರಮಾಣ ತಡೆಗಟ್ಟಲು ಈ ಕೆಳಗಿನ ಕುಟುಂಬ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲಾಗಿದೆ,
1) ತಾಯಿ ಭಾಗ್ಯ
2) ಜನನಿ ಸುರಾಕ್ಷ ಯೋಜನೆ
3) ಪ್ರಸೂತಿ ಆರೈಕೆ
4) ತಾಯಿ ಭಾಗ್ಯ ಇತ್ಯಾದಿ

ತಾಯಿ ಭಾಗ್ಯ ಕಾರ್ಯಕ್ರಮ:
ತಾಯಿ ಮಕ್ಕಳು ಆರೋಗ್ಯವನ್ನು ಸುಧಾರಣೆ ಮಾಡುವುದಾಕ್ಕಾಗಿ ಸರ್ಕಾರವು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಈ ಕಾರ್ಯಕ್ರಮಗಳ ಉದ್ದೇಶ ಶಿಶು ಮರಣವನ್ನು ಹಾಗೂ ತಾಯಿಂದಿರ ಮರಣ ಪ್ರಮಾಣವನ್ನು ಕಡಿಮೆ ಮಾಡುವುದು.   ಕರ್ನಾಟಕ ರಾಜ್ಯದಲ್ಲಿನ ಪ್ರಸ್ತುತ ಮರಣ

ಪ್ರಮಾಣವು ಒಂದು ಸಾವಿರ ಜೀವಂತ ಜನನಗಳಿಗೆ 41 ಇದ್ದು ಆದನ್ನು 2012ರ ವೇಳೆಗೆ 30ಕ್ಕೆ ಇಳಿಸುವ ಗುರಿಯನ್ನುಹೊಂದಲಾಗಿದೆ ಹಾಗೆಯೇ ರಾಜ್ಯದಲ್ಲಿ ಪ್ರಸ್ತುತ ತಾಯಿಂದರ ಮರಣ ಪ್ರಮಾಣವು ಒಂದು ಲಕ್ಷ ಜೀವಂತ ಜನನಗಳಿಗೆ 213 ಇದ್ದು ಇದನ್ನು 2012ನೇ ಇಸವಿಗೆ 100ಕ್ಕೆ ತರಲು ಪ್ರಯತ್ನ ಮಾಡಲಾಗಿದೆ.
ಸಾಂಸ್ಥಿಕ ಹೆರಿಗೆಗಳನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಮಹಿಳೆಯರಲ್ಲಿ ಹೆಚ್ಚಿಸುವ ಉದ್ದೇಶದಿಂದ ಪ್ರಸ್ತುತ ತಾಯಿ ಭಾಗ್ಯ ಯೋಜನೆಯನು ಜಾರಿಗೆಗೊಳಿಸಲಾಗಿದೆ.







ಇಂಥಾ ಅಲವಾರು ರೀತಿಯ ಯೋಜನೆಗಳ ಗ್ರಾಮೀಣ ಪ್ರದೇಶದ ಮಹಿಳೆಯರು ಅಥವಾ ಗರ್ಭೀಣಿಯರ ಆರೋಗ್ಯ ಕಾಪಡುವ ಕಾರ್ಯ ಕ್ರಮಗಳು
ವರ್ಷ ಪ್ರಾ.ಆ.ಕೇ ಕು.ಕಾ.ಕೇ ಸಂತಾನಹರಣ ಶಸ್ತ್ರ ಚಿಕಿತ್ಸೆ ಖಾಸಗೀ ಆಸ್ಪತೆಗಳು
ವ್ಯಸ್ಯಕ್ಟಮಿ ಟ್ಯುಬೆಕ್ಟಮಿ
2005-06 54 54 25 13046 76
2006-07 54 54 22 11639 76
2007-08 48 54 13 11639 76
2008-09 53 47 600 12965 77
2009-10 54 - 710 14781 76
2010-11 55 81 472 18671 232
2011-12 57


ಈ ಮೇಲಿನ ಕೋಷಂಕದಿಂದ ಗ್ರಾಮೀಣ ಪ್ರದೇಶದಲ್ಲಿನ ಜನರ ಆರೋಗ್ಯ ಸುಧಾರಣೆ ಮಾಡಲು ನಿರ್ಮಿತವಾದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಅದೇ ರೀತಿಯಾಗಿ ಖಾಸಗೀ ಆಸ್ಪತ್ರೆಗಳ ಸಂಖ್ಯೆ ಕುಟುಂಬ ಕಲ್ಯಾಣ ಕೇಂದ್ರಗಳು ಈ ಯೋಜನೆ ಅಂದರೆ ವ್ಯಸ್ಯಕ್ಟಮಿ ಮತ್ತು ಟ್ಯುಬೆಕ್ಟಮಿ ಒಳಗೊಂಡಿರುವ ಅಂಕಿ ಸಂಖ್ಯೆಗಳನ್ನು ಈ ಕೋಷಂಕದಿಂದ ತಿಳಿಯಲಾಗಿದೆ.







ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು










ಜಿಲ್ಲೆಯ ಕುಟುಂಬ ಕಲ್ಯಾಣ ಕೇಂದ್ರಗಳು










ಖಾಸಗೀ ಆಸ್ಪತೆಗಳು










ಟ್ಯುಬ್ಯಕ್ಟಮಿ ಸಾವಿರಗಳಲ್ಲಿ









ಯ್ಯಸ್ಯಕ್ಟಮಿ





















ಬ್ಯಾಂಕ್‍ಗಳು:
ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳು ಇವು ಭಾರತೀಯ ಬ್ಯಾಂಕಿಂಗ್ ಸಂಸ್ಥೆಗಳು ಗ್ರಾಮೀಣ ಬ್ಯಾಂಕ್‍ಗಳೆಂದು ಇವುಗಳನ್ನು ಸಂಕ್ಷಿಪ್ತವಾಗಿ ಕರೆಯಲಾಗುವುದು ಸುಮಾರು 150 ವರ್ಷಗಳಷ್ಟು ಹಿಂದಿನಾದಲ್ಲೂ ವಾಣಿಜ್ಯ ಬ್ಯಾಂಕ್‍ಗಳು ನಮ್ಮ ದೇಶದ ಬ್ಯಾಂಕಿಂಗ್ ಸೇವೆಗಳನ್ನು ಸಲ್ಲಿಸುತ್ತ ಬಂದಿವೆ.  ಇಪ್ಪತ್ತನೆಯ ಶತಮಾನದ ಪ್ರಾರಂಭದ ದಶದ  ಅಂದರೆ ಸುಮಾರು ನೂರು ವರ್ಷಗಳಿಂದಲೂ ಸಹಕಾರಿ ಬ್ಯಾಂಕ್‍ಗಳು ಭಾರತದ ಗ್ರಾಮೀಣ ಪ್ರದೇಶದಲ್ಲಿನ ಬ್ಯಾಂಕಿನ ಸೇವೆಗಳನ್ನು ಸಲ್ಲಿಸುತ್ತ ಬಂದಿದೆ.

ಗ್ರಾಮೀಣ ಬ್ಯಾಂಕ್‍ಗಳ ಪರಿಚಯ:
ಭಾರತದಲ್ಲಿ ಗ್ರಾಮೀಣ ಬ್ಯಾಂಕುಗಳು ಹೆದ್ದು ಬಂದಿದ್ದು ವಿಶೇಷ ಸನ್ನಿವೇಶದಲ್ಲಿ 1975ರಲ್ಲಿ ಆಗಿನ ಪ್ರಧಾನ ಮಂತ್ರಿಯಾಗಿದ್ದ ಶ್ರೀಮತಿ. ಇಂದಿರಾ ಗಾಂಧಿಯವರು ದೇಶದಲ್ಲಿ ಅಂತರಿಕ ತುರ್ತ ಪರಿಸ್ಥಿತಿಯನ್ನು ಘೋಷಿಸಿದರು ದೇಶದ ಆರ್ಥಿಕ ಅಭಿವೃದ್ದಿಗಾಗಿ 20 ಅಂಶಗಳ ಕಾರ್ಯಕ್ರಮದಲ್ಲಿ ಗ್ರಾಮೀಣ ಸಾಲ ವಿಮೋಚನೆ ಒಂದು ಪ್ರಮುಖ ಅಂಶ. 1975ಕ್ಕೂ ಮೊದಲು ಭಾರದಲ್ಲಿ ರೈತರಿಗೆ ಹಾಗೂ ಹಳ್ಳಿಯ ಜನರಿಗೆ ಸಾಂಸ್ಥೀಕ ಸ್ವರೂಪದ ಸಾಲ ನೀಡುವುದಿಲ್ಲ ರೈತರಿಗೆ. ಹಾಗು ಹಳ್ಳಿಯ ಜನರಿಗೆ ಸಾಂಸ್ಥಿಕ ಸ್ವರೂಪದ ಸಾಲ ನೀಡುವಲ್ಲಿ ಸಹಕಾರಿ.

ಗ್ರಾಮೀಣ ಬ್ಯಾಂಕ್‍ಗಳ ಹುಟ್ಟು
ಗ್ರಾಮೀಣ ಬಡಜನರ ಹಣಕಾಸಿನ ಅವಶ್ಯಕತೆಯನ್ನು ನಿಗಿಸುವ ಉದ್ದೇಶಕ್ಕಾಗಿ ಗ್ರಾಮೀಣ ಬ್ಯಾಂಕ್‍ಗಳ ಸ್ಥಾಪನೆ ಮಾಡಬೇಕೆಂದು ಸರ್ಕಾರ ಸೆಪ್ಟಂಬರ್ 1975ರಲ್ಲಿ ಸುಗ್ರಿವಾಜ್ಞೆ ಹೊರಡಿಸಿತು. ಮುಂದೆ ಆಕ್ಟಂಬರ್ 02 1975ರ ಗಾಂಧಿಜೀ ಜಯಂತಿಯಂದು ಏಕಕಾಲಕ್ಕೆ 5 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‍ಗಳನ್ನು ಸ್ಥಾಪಿಸಿದರು.

ಗ್ರಾಮೀಣ ಬ್ಯಾಂಕ್‍ಗಳ ಪ್ರಗತಿ:
ಗ್ರಾಮೀಣ ಬ್ಯಾಂಕ್‍ಗಳ ಪ್ರಾರಂಭದ 2 ಮತ್ತು 3 ದಶಕಗಳಲ್ಲಿ ಬ್ಯಾಂಕಿಂಗ್ ವ್ಯಾವಹರ ನಿರ್ವಹಣೆಯಲ್ಲಿ ಹಾಗೂ ಅವುಗಳ ಕಾರ್ಯ ವ್ಯಾಪ್ತಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ. ಅವುಗಳ ಪ್ರಗತಿಯನ್ನು ಈ ಕೆಳಗಿನ ಪಟ್ಟಿಯಲ್ಲಿ ತೊರಿಸಲಾಗಿದೆ.


ವರ್ಷ ಬ್ಯಾಂಕ್‍ಗಳ ಸಂಖ್ಯೆ ಶಾಖೆಗಳ ಸಂಖ್ಯೆ ವ್ಯಾಪ್ತಿಗೆ ಬರುವ ಜಿಲ್ಲೆಗಳು ಠೇವಣಿಗಳು ಕೋಟಿ.ರೂ ಗಳಲ್ಲಿ ನೀಡಿದ ಸಾಲಗಳು ಕೋಟಿ.ರೂ ಗಳಲ್ಲಿ
1975 06 17 12 0.20 0.10
1985 188 12606 333 1286 1408
1995 196 14509 382 11150 6290
2005 196 14484 - 62143 38520
2011 82 15938 618 174041 101039

ಬ್ಯಾಂಕ್‍ಗಳು ಈ ನಕ್ಷೆಯ ಮೂಲಕ ತಿಳಿಯಲಾಗಿದೆ.













ಶಾಖೆಗಳ ಸಂಖ್ಯೆ








ವ್ಯಾಪ್ತಿಗೆ ಒಳಪಟ್ಟಿರುವ ಜಿಲ್ಲೆಗಳು:











ಠೇವಣಿ (ಕೋಟಿ.ರೂ ಗಳಲ್ಲಿ)








ನೀಡಿದ ಸಾಲಗಳು (ಕೋಟಿ. ರೂ ಗಳಲ್ಲಿ )








ಕಳೆದ 35 ವರ್ಷಗಳಲ್ಲಿ ಗ್ರಾಮೀಣ ಬ್ಯಾಂಕ್‍ಗಳು ದೇಶ ವ್ಯಾಪ್ತಿ ಪಸರಿಸಿದ್ದು ಅವುಗಳ ಶಾಖೆ ಕೇವಲ 17 ಇದ್ದವು ಈಗ ಸುಮಾರು 16 ಸಾವಿರ ಸಮೀಪಿಸಿದೆ ಇದೇ ಅವಧಿಯಲ್ಲಿ ಅವು ಸಂಗ್ರಹಿಸಿದ ಠೇವಣಿ ಹಾಗೂ ಕೊಡಮಾಡಿದ ಸಾಲದ ಪ್ರಮಾಣದಲ್ಲಿ ಗಣನಿಯ ಏರಿಕೆಯಾಗಿದೆ. ಈ ಬ್ಯಾಂಕ್‍ಗಳಲ್ಲಿ 75 ಸಾವಿರರಷ್ಟು ನೌಕರರು ಕಾರ್ಯನಿರ್ವಾಹಿಸುತ್ತಿದ್ದಾರೆ. ಅವು ನೀಡಿದ ಸಾಲದಲ್ಲಿ 90% ರಷ್ಟು ಸಮಾಜದ ದುರ್ಬಲ ವರ್ಗದ ಜನರಿಗೆ ಎಂಬುವುದು ಗಮನಿಸಬೇಕು ಇದು ಅಲ್ಲದೇ ಬಡತನ ನಿವಾರಣೆಗಾಗಿ ಸರ್ಕಾರ ಕೈಗೊಂಡು ಅನೇಕ ಯೋಜನೆಗಳಲ್ಲಿ ಮುಖ್ಯವಾಗಿದೆ.

ಬಡತನ ಮತ್ತು ನಿರುದ್ಯೋಗ ನಿರ್ಮೂಲನೆಯ ಕಾರ್ಯಕ್ರಮ
ಪಿಠೀಕೆ :-
ಭಾರತದೇಶವು ಹಳ್ಳಿಗಳನ್ನು ಓಳಗೊಂಡಿರುವ ದೇಶವಾಗಿದೆ. ಭಾರತದೇಶವು ಅಭಿವೃದ್ದಿ ಹೊಂದಬೇಕೆಂದರೆ  ಗ್ರಾಮೀಣ ಪ್ರದೇಶಗಳನ್ನು ಆಭಿವೃದ್ದಿ ಪಡಿಸಿದರೆ ಭಾರದೇಶದ ತಲಾಆದಾಯ ವೃದ್ದಿಯಾಗುತ್ತಾದೆ
ಗ್ರಾಮೀಣ ಪ್ರದೇಶದ ಜನತೆಯೂ ಕೃಷಿಯನ್ನು ತಮ್ಮ ಮೂಲವೃತ್ತಿಯಾಗಿ ಅವಲಂಬಿಸಿದ್ದಾರೆ ಆದೇ ರೀತಿಯಾಗಿ ಗ್ರಾಮೀಣ ಪ್ರದೇಶದಲ್ಲಿ ಹಲವಾರು ರೀತಿಯಾ ಸಮಸ್ಯಗಳು ಎದುರಿಸುತ್ತಿದ್ದಾರೆ. ಅಂತಹ ಸಮಸ್ಯಗಳಲ್ಲಿ ಪ್ರಮುಖವಾಗಿ ಮೂಲಭೂತ ಸೌಕರ್ಯಗಳು ಸರಿಯಾದ ರೀತಿಯಲ್ಲಿ ದೊರೆಯಿತ್ತಿಲ್ಲ. ಪ್ರಮುಖವಾಗಿ ಬಡತನ ಮತ್ತು ನಿರುದ್ಯೋಗ ಇಂಥ ಸಮಸ್ಯಗಳು ಗ್ರಾಮೀಣ ಜನತೆಯನ್ನು ಕೆಟ್ಟದಾರಿಯನ್ನು ತೋರುಸುತ್ತಿವೆ. ಬಡತನ ಮತ್ತು ನಿರುದ್ಯೋಗದಿಂದ ಜನರು ಕಳ್ಳತನ ದರೋಡೆ ಕೊಲೆ ವೇಶ್ಯವಾಟೀಕೆ ಅಂತಹ ಕೆಟ್ಟವೃತ್ತಿಯಲ್ಲಿ ತೊಡಗುತ್ತಾರೆ.
ಉದಾ:-ಇತ್ತೀಚೀನ ದಿನಗಳಲ್ಲಿ ತೆರೆಯಲ್ಲಿ ಕಂಡ ಚಲನಚಿತ್ರ ದಂಡುಪಾಳ್ಯ ಎಂಬ ಗ್ರಾಮದಲ್ಲಿ ಇಂಥ ಸಮಸ್ಯಯಿಂದ ಇಂಥಾ ವೃತ್ತಿಯಲ್ಲಿ ತೋಡಗಿರಬಹುದು                                                                        
ಗುರಿ:
ಈ ದೇಶದ ಕಡುಬಡವರು ಹಸಿವಿನ ಯಾತನೆ ಮತ್ತು ನರಳುವಿಕೆಯಿಂದ ಮುಕ್ತಾರಾದಾಗ ಮಾತ್ರ ಭಾರತ ನಿeವಾದ ಸ್ವಾತಂತ್ರವನ್ನು ಹೊಂದುತ್ತಾದೆ ಎಂದು ಮಹಾತ್ಮ ಗಾಂಧಿಜೀಯವರು ಹೇಳಿದ ಮಾತೀನಂತೆ ನಡೆಸಬೇಕೆಂದರೆ ನಿರುದ್ಯೋಗದ ಪ್ರಮಾಣವನ್ನು ಕಡಿಮೆ ಮಾಡಬೇಕು ಅಂದರೆ ದುಡಿಯಲು ಶಕ್ತಿ ಇರುವ ಜನರಿಗೆ ದುಡಿದು ಸಂಪಾದಿಸಲು ಅವಕಾಶಗಳನ್ನು ಕಲ್ಪಿಸಿಕೊಡಬೇಕು.

ಭಾರತದ ಹಳ್ಳಿಯಲ್ಲಿ ವಾಸಿಸುತ್ತಿರುವ ಜನತೆಯು ಕೃಷಿಯನ್ನು ತಮ್ಮ ಮೂಲ ವೃತ್ತಿಯಾಗಿ ಅರಿಸಿಕೊಂಡಿರುತ್ತಾರೆ. ಕೃಷಿಗೆ ನೀರು ತುಂಬಾ ಅವಶ್ಯಕವಾಗಿರುತ್ತದೆ. ಇತ್ತಿಚ್ಚೀನ ದಿನಗಳಲ್ಲಿ ಮಳೆಯು ಹವಮಾನ ವೈಪರಿತ್ಯಯಿಂದಾಗಿ ಮಳೆಯು ರೈತರ ಜೀವನದಲ್ಲಿ ಜೂಟಾಟ ಆಡತೋಡಗಿದೆ ಇದರಿಂದ ಬರಗಾಲ ಸಂಭವಿಸಿದೆ. ಇದರಿಂದಾಗಿ ರೈತರಲ್ಲಿ ಒಂದು ಹೊತ್ತಿನ ಊಟಕ್ಕೆ ಪರದಾಡುವ ಸಂಭಾವ ಉಂಟಾಗಿದೆ. ಇದರಿಂದ ಹಳ್ಳಿಯ ಜನತೆಯು ಉದ್ಯೋಗ ಹುಡಿಕೊಂಡು ಗ್ರಾಮೀಣ ನಗರಗಳ ವಲಸೆ/ಗೊಳೆ ಹೋರಾಡುತ್ತಾರೆ. ಇದರಿಂದ ಅಲವಾರು ರೀತಿಯ ಸಮಸ್ಯೆಗಳನ್ನು ಗ್ರಾಮೀಣ ಜನತೆಯು ಎದುರಿಸಬೇಕಾಗುತ್ತದೆ.


ಹಿನ್ನಲೆ/ವ್ಯಾಪ್ತಿ:

ಇಂಥಾ ಸಮಸ್ಯೆಗೆ ನಿವಾಹರಣಗೆ, 1946ಕ್ಕಿಂತ ಮುಂಚೆಯೇ ಗಾಂಧಿಜೀಯವರು ಕಂಡಿದ್ದ ಸರ್ವರ  ಅಭಿವೃದ್ಧಿಯೇ ಸರ್ವೋದಯ ಮತ್ತು ಗ್ರಾಮ ಪಂಚಾಯಿತಿಗಳಿಗೆ ಯಾವಗ ಪೂರ್ಣ ಆಧಿಕಾರ ಬರುತ್ತಿದೆಯೋ ಆಗ ಗ್ರಾಮ ಸ್ವರಾಜ್ಯ ಕಟ್ಟಬಹುದು ಎಂಬ ಮಾತಿನಂತೆ  ಗ್ರಾಮ ಪಂಚಾಯಿತಿಯ ಮೂಲಕ ಗ್ರಾಮೀಣ ಪ್ರದೇಶಗಳನ್ನು ಅಭಿವೃದ್ಧಿ ಪಡಿಸಿದ್ದಾರೆ ಮಾತ್ರ ಗ್ರಾಮೀಣ ಸಮಸ್ಯೆಗಳನ್ನು ಬಗೆಹರಿಸಬಹುದು. ಸಂಪೂರ್ಣವಾಗಿ ಪಂಚಾಯತ್ ರಾಜ್ ಸಂಸ್ಥೆಗಳ ಮೂಲಕ ಅನುಷ್ಟಾನ ಮಾಡುವ ಅವಕಾಶವಿತ್ತು. 2004ರಲ್ಲಿ ರಾಷ್ಟ್ರೀಯ ಕೂಲಿಗಾಗಿ ಕಾಳು ಯೋಜನೆ ಜಾರಿಗೆ ಬಂದಿತು ಇದು ಸಂಪೂರ್ಣ ಕೇಂದ್ರ ಸರ್ಕಾರದ ಯೋಜನೆಯಾಗಿತ್ತು.

ಗ್ರಾಮೀಣ ಉದ್ಯೋಗ ಭರವಸೆ ಕಾರ್ಯಕ್ರಮ:

ಗ್ರಾಮೀಣ ಜನತೆಯನ್ನು ಅಭಿವೃದ್ದಿಯತ್ತ ಕೊಂಡಯ್ಯಲು ಈ ಯೋಜನೆಗಳನ್ನು ಜಾರಿಗೆ ತರಲಾಯಿತು. 1961 ರಲ್ಲಿ ಜಾರಿಗೆ ಬಂದ ರಾಷ್ಟ್ರೀಯ ಮಾನವ ಶಕ್ತಿ ಕಾರ್ಯಕ್ರಮ (ಆರ್.ಎಂ.ಪಿ) ನಿರ್ದಿಷ್ಟ ಪ್ರದೇಶದಲ್ಲಿ ಗ್ರಾಮೀಣ ಕೂಲಿಗಾರರಿಗೆ ವರ್ಷದಲ್ಲಿ 100 ದಿನಗಳ ಕೆಲಸ ಒದಗಿಸುವುದಾಗಿತ್ತು.

1980 ಮತ್ತು 1989ರಲ್ಲಿ ಗ್ರಾಮೀಣ ಭೂರಹಿತ ಉದ್ಯೋಗ ಖಾತರಿ ಕಾರ್ಯಕ್ರಮ ಜಾರಿಗೆ ತರಲಾಯಿತು ಈ ಕಾರ್ಯಕ್ರಮದ ಉದ್ದೇಶ ಭೂರಹಿತ ಕೃಷಿ ಕಾರ್ಮಿಕರಿಗೆ ಉದ್ಯೋಗ ದೊರಕಿಸಿಕೊಡುವುದು. 1993-94 ರಲ್ಲಿ ಜವಹಾರ್  ರೋಜ್‍ಗಾರ್ ಯೋಜನೆಯನ್ನು ಜಾರಿಗೆ ತರಲಾಯಿತು ಈ ಹಿಂದೆ ಜಾರಿಯಲ್ಲಿದ್ದ ಎನ್.ಆರ್.ಇಷಿ ಮತ್ತು ಆರ್.ಎಲ್.ಇ.ಜಿ.ಷಿ ಕಾರ್ಯಕ್ರಮಗಳನ್ನು ಕ್ರೋಡಿ ಕರಿಸಿ ಜವಹಾರ್ ರೋಜಗರ್ ಯೋಜನೆ ಜಾರಿಗೊಳಿಸಲಾಯಿತು ಪ್ರಥಮ ಬಾರಿಗೆ ಗ್ರಾಮ ಪಂಚಾಯಿತಿಗಳಿಗೆ ನೇರ ಅನುದಾನ ಹಾಗೂ ಅನುಷ್ಟಾನದ ಜವಬ್ದಾರಿ ನೀಡಲಾಯಿತು.
(ಎಖಙ-ಓಖಇ-ಖಐಇಉP)



1999-2002ರಲ್ಲಿ ಜವಹಾರ್ ಗ್ರಾಮ ಸಮೃದ್ಧಿ ಯೋಜನೆ ಜಾರಿಗೆ ಬಂದಿತು ಇದರಲ್ಲಿ ಸ್ವ-ಉದ್ಯೋಗಕ್ಕೆ ಹೆಚ್ಚು ಹೊತ್ತು ನೀಡಲಾಗಿತು 2001-ರಲ್ಲಿ ಸಂಪೂರ್ಣ ರೋಜ್‍ಗಾರ್ ಯೋಜನೆಯನ್ನು ಇ.ಎ.ಎಸ್. ಹಾಗೂ ಜೆ.ಜಿ.ಎಸ್.ವೈ ಕಾರ್ಯಕ್ರಮಗಳನ್ನು ಕ್ರೋಡಿಕರಿಸಿ ಜಾರಿಗೆ ತರಲಾಯಿತು.

ಉದ್ಯೋಗ ನಿರ್ಮಾಣ ಮತ್ತು ಬಡತನ ನಿರ್ಮೂಲನೆ ಕಾರ್ಯಕ್ರಮಗಳು/ಯೋಜನೆಗಳು:
ಗ್ರಾಮೀಣಾಭಿವೃದ್ಧಿ ಹಾಗೂ ಬಡತನ ನಿರ್ಮೂಲನೆ ಮತ್ತು ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳು ಹಲವಾರು ವರ್ಷಗಳಿಂದ ಜಾರಿಯಲ್ಲಿದೆ ಇತ್ತಿಚ್ಚೀಗೆ ಕೆಲ ಬಡತನ ನಿರ್ಮೂಲನ ಮತ್ತು ದ್ಯೋಗ ನಿರ್ಮಾಣ ಕಾರ್ಯಕ್ರಮಗಳನ್ನು ಅವುಗಳ ಪ್ರಸ್ತುತ ಮತ್ತು ಪರಿಣಾಸವನ್ನು ಸುಧಾರಿಸುವ ಉದ್ದೇಶದಿಂದ ಮರು ಹೊಂದಾಣಿಕೆ ಮಾಡಲಾಗಿದೆ ಆಯ ಕೆಲ ಕಾರ್ಯಕ್ರಮಗಳು ಪರಿಚಯ ಮುಂದಿನಂತಿದೆ.

1) ಪ್ರಧಾನಮಂತ್ರಿ ಗ್ರಾಮೋದಯ ಯೋಜನೆ (      )
ಈ ಯೋಜನೆಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 2000-01ರಲ್ಲಿ ಜಾರಿಗೆಗೊಳಿಸಲಾಯಿತು ಆರಂಭದಲ್ಲಿ   ಪ್ರಾಥಮಿಕ ಆರೋಗ್ಯ ಪ್ರಾಥಮಿಕ ಶಿಕ್ಷಣ ಗ್ರಾಮ ವಸತಿ ಗ್ರಾಮೀಣ ವಸತಿ ಗ್ರಾಮೀಣ ಕುಡಿಯುವ ನೀರು ಮತ್ತು ಪೌಷ್ಟಿಕಾಂಶದಂತಹ ಐದು ಅಂಗಗಳನ್ನು ಹೊಂದಿತ್ತು ನಂತರ 2001-02ರಲ್ಲಿ ಗ್ರಾಮೀಣ ವಿದ್ಯುತೀಕರಣವನ್ನು ಈ ಪಟ್ಟಿಗೆ ಸೇರಿಸಲಾಯಿತು.

2) ಸ್ವರ್ಣ ಜಯಂತಿ ಗ್ರಾಮ ಸ್ವ-ಉದ್ಯೋಗ ಯೋಜನೆ
ಇದು ಒಂದು ಸ್ವ-ಉದ್ಯೋಗ ಯೋಜನೆಯಾಗಿದೆ ಹಿಂದೆ ಜಾರಿಯಲ್ಲಿದ್ದ ಸಮಗ್ರ ಗ್ರಾಮೀಣಾಭಿವೃದ್ಧಿ ಯೋಜನೆ ಸ್ವ-ಉದ್ಯೋಗಕ್ಕಾಗಿ ಗ್ರಾಮೀಣಯುವ ಜನರ ತರಬೇತಿ ಗ್ರಾಮೀಣ ಭಾಗದ ಮಹಿಳೆ ಮತ್ತು ಶಿಶು ಅಭಿವೃದ್ಧಿ ಗ್ರಾಮೀಣ ಬಡಜನರನ್ನು ಸ್ವಸಹಾಯ ಗುಂಪುಗಳನ್ನಾಗಿ ಸಂಘಟಿಸುವುದು. ಸ್ವರ್ಣ ಜಯಂತಿ ಗ್ರಾಮಸ್ತ ಉದ್ಯೋಗ ಯೋಜನೆಂತೆ ಯೋಜನೆಯ ಶೇಕಡ 30% ರಷ್ಟು ಸಹಾಯದಾನ ಗರಿಷ್ಠ ರೂ. 75.25 ಮಿತಿಯೋಳಗೆ ನೀಡಲಾಗಿದೆ. ಎಸ್.ಜಿ.ಎಸ್.ವೈ. ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನುಪಾತದಲ್ಲಿ ಹಣಕಾಸು ಒದಗಿಸುತ್ತದೆ. 2011ರ ಸೆಪ್ಟಂಬರ್‍ವರೆಗೆ ಒಟ್ಟು ರೂ. 42.168 ಕೋಟಿ ಬಳಸಿಕೊಂಡು ಲಕ್ಷ ಜನರಿಗೆ ನೆರವು ನೀಡಲಾಗಿದೆ.

3) ಸಂಪೂರ್ಣ ಗ್ರಾಮೀಣ ರೋಜ್‍ಗಾರ್ ಯೋಜನೆ:
ಈ ಯೋಜನೆಯನ್ನು 2001ರ ಸೆಪ್ಟೆಂಬರ್‍ನಲ್ಲಿ ಜವಹಾರ್ ಗ್ರಾಮ ಸಮೃದ್ಧಿ ಯೋಜನೆ ಮತ್ತು ಉದ್ಯೋಗ ಭರವಸೆ ಯೋಜನೆಗಳನ್ನು ಬಗ್ಗುಪಡಿಸುವ ಮೂಲಕ ಜಾರಿಗೊಳಿಸಲಾಯಿತು ಆಹಾರ ಭದ್ರತೆಯೊಂದಿಗೆ ಹೆಚ್ಚುವರಿ ಕೂಲಿ ಆಧಾರಿತ ಉದ್ಯೋಗ ನೀಡುವುದು ಬಾಳಿಕ ಬರುವ ಸಮುದಾಯಿಕ ಸಾಮಾಜಿಕ ಮತ್ತು ಆರ್ಥಿಕ ಆಸ್ತಿಗಳನ್ನು ಸೃಷ್ಟಿಸುವುದು ಹಾಗೂ ಗ್ರಾಮೀಣ ಭಾಗದಲ್ಲಿ ಮೂಲ ಸಾಕರ್ಯವನ್ನು ಅಭಿವೃದ್ಧಿ ಪಡಿಸುವುದು ಈ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ.



4) ಗ್ರಾಮೀಣ ವಸತಿ ಯೋಜನೆಗಳು:
ಗ್ರಾಮೀಣ ವಸತಿ ಯೋಜನೆಗಳಲ್ಲಿ ಒಂದಾದ ಇಂದಿರಾ ಆವಾಸ ಯೋಜನೆ ಬಡ ಪರಿಶಿಷ್ಠ ಜಾತಿ ಪಂಗಡ ಬಿಡುಗಡೆಗೊಳಿಸಲಾದ ಜೀತದಾಳುಗಳು ಮತ್ತು ಗ್ರಾಮೀಣ ಭಾಗದಲ್ಲಿ ಬಡತನ ರೇಖೆಯ ಕೆಳಗೆ ಜೀವಿಸುತ್ತಿರುವ ಇತರೆ ಬಡವರಿಗೆ ಉಚಿತವಾಗಿ ಮನೆಗಳನ್ನು ನಿರ್ಮಿಸಿಕೊಡುವ ಗುರಿ ಹೊಂದಿದೆ ಈ ಯೋಜನೆಯನ್ನು ಕೇಂದ್ರ ಮತ್ತು ಸರಕಾರಗಳ ನಡುವೆ 75.25 ಅನುಪಾತದಲ್ಲಿ ವೆಚ್ಚ ಪಾಲುದಾರಿಕೆ ಆಧಾರದಲ್ಲಿ ಅನುಷ್ಠಾನಗೋಳಿಸಲಾಗುತ್ತದೆ.

5) ಪ್ರಧಾನಮಂತ್ರಿ ಗ್ರಾಮ್ ಸಡಕ್ ಯೋಜನೆ
ರಸ್ತೆ ಸಂಪರ್ಕ ಇಲ್ಲಿದ 1.6 ಲಕ್ಷ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ಸಲುವಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯನ್ನು ಡಿಸೆಂಬರ್ 2000ರಲ್ಲಿ ಜಾರಿಗೋಳಿಸಲಾಯಿತು ಈ ಯೋಜನೆಯನ್ನು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಕಾರ್ಯಗತಗೊಳಿಸಲಾಗುತ್ತದೆ.
ಈ ಯೋಜನೆಯ ನಿರ್ವಹಣೆ ಮತ್ತು ಕಾರ್ಯಗತ ಬೆಂಬಲ ನೀಡುವ ಸಲುವಾಗಿ ರಾಷ್ಟ್ರೀಯ ಗ್ರಾಮೀಣ ರಸ್ತೆ, ಅಭಿವೃದ್ಧಿ ಎಜೆನ್ಸಿಯನ್ನು ಸ್ಥಾಪಿಸಲಾಗಿವೆ. 2012ರ ಜನವರಿಗೆ ಈ ಯೋಜನೆಯಡಿ ಒಟ್ಟು 96,952 ಕೋಟಿ ರೂ.ಗಳನ್ನು ವೆಚ್ಚ ಮಾಡಿ 3,41,257 8.ಕಿ.ಮೀ ಉದ್ದ ರಸ್ತೆ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೋಳಿಸಲಾಗಿದೆ.

6) ಆPಂP ಆಔP  ಮತ್ತು IWಆP
ಬರಗಾಲ ಪ್ರದೇಶ ಅಭಿವೃದ್ಧಿ ಕಾರ್ಯಕ್ರಮ ಆPಂP ಯನ್ನು 1973-74ರಲ್ಲಿ ಜಾರಿಗೋಳಿಸಲಾಯಿತು ಈ ಯೋಜನೆಯು ಸದಾಕಾಲ ಬರಗಾಲಕ್ಕೆ ತುತ್ತಾಗುತ್ತಿರುವ ಪ್ರದೇಶಗಳ ವಿಶೇಷ ಸಮಸ್ಯೆಗಳನ್ನು ಬಗೆಹರಿಸುವ ಪ್ರಯತ್ನ ನಡೆಸಿದೆ. ಮರಳುಗಾಡು ಅಭಿವೃದ್ಧಿ ಕಾಂiÀರ್iಕ್ರಮವನ್ನು 1977-78 ರಲ್ಲಿ ಕಾರ್ಯ ರುಪಕ್ಕೆ ತರಲಾಯಿತು.
7) ಅಂತ್ಯೋದಯ ಅನ್ನ ಯೋಜನೆ
ಈ ಯೋಜನೆಯನ್ನು ಪ್ರಧಾನಂಮತಿಗಳು 2000ರ ಡಿಸೆಂಬರ್ 25ರಂದು ಜಾರಿಗೊಳಿಸಿದರು ಈ ಯೋಜನೆ ಅಡಿ ಗುರಿಗೋಳಿಸಿದ ಸಾರ್ವಜನಿಕ ವಿತರಣಾ ವ್ಯವಸ್ಥಯಡಿ ಗುರುತಿಸಲಾದ ಬಡತನ ರೇಖೆಗಿಂದ ಕೆಳಗೆ ಜೀವಿಸುವ ತೀವ್ರ ಬಡತನ ಅನುಭವಿಸುತ್ತಿರುವ ಒಂದು ಕೋಟಿ ಕುಟುಂಬಗಳನ್ನು ಆಯ್ಕೆ ಮಾಡಲಾಗಿದೆ ಈ ಕುಟುಂಬಗಳಿಗೆ 25 ಕಿ.ಮೀ.ದರದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ. ಏಪ್ರಿಲ್ 2002 ರಿಂದ ಈ ಪ್ರಮಾಣವನ್ನು 35 ಕಿಲೋಗ್ರಾಂಗೆ ಹೆಚ್ಚಿಸಲಾಗಿದೆ.

8) ಸ್ವರ್ಣ ಜಯಂತಿ ಷಹರಿ ರೋಜ್‍ಗ್‍ರ್ ಯೋಜನೆ
ಈ ಯೋಜನೆಯನ್ನು ನಗರ ಸ್ವ-ಉದ್ಯೋಗ ಮತ್ತು ಬಡತನ ನಿರ್ಮೂಲನ ಕಾರ್ಯಕ್ರಮವಾಗಿದೆ. ಇದನ್ನು ಹಿಂದೆ ಜಾರಿಯಲ್ಲಿದ್ದ ನೆಹರು ರೋಜ್‍ಗ್‍ರ್ ಯೋಜನೆ ಬಡಜನರಿಗೆ ನಗರ ಮೂಲ ಸೇವೆಗಳು ಮತ್ತು ಪ್ರಧಾನಮಂತ್ರಿ ಸಮಗ್ರ ನಗರ ಬಡತನ ನಿರ್ಮೂಲನ ಕಾರ್ಯಕ್ರಮ ಎಂಬ ಮೂರು ಕಾರ್ಯ ಕ್ರಮಗಳನ್ನು ಒಗ್ಗುಡಿಸುವ ಮೂಲಕ 1997ರ ಡಿಸೆಂಬರ್‍ನಲ್ಲಿ ಜಾರಿಗೋಳಸಿಲಾಯಿತು.
ಈ ಯೋಜನೆಯ ಕಾರ್ಯಗತಕ್ಕೆ 2004-05ರಲ್ಲಿ ರೂ.103 ಕೋಟಿ ಹಾಗೂ 2005-06ರಲ್ಲಿ ರೂ. 160 ಒದಗಿಸಲಾಗಿತ್ತು 2011-12ರಲ್ಲಿ ರು. 813 ಕೋಟಿ ಹಣವನ್ನು ಬಳಸಿಕೊಂಡು 3.63.794 ನಗರ ಬಡ ಜನರಿಗೆ ನೆರವು ನೀಡಲಾಯಿತು.

9) ವಾಲ್ಮೀಕಿ ಅಂಬೇಡ್ಕರ್ ಆವಾಸ್ ಯೋಜನೆ
ಈ ಯೋಜನೆಯನ್ನು 2001ರ ಡಿಸೆಂಬರ್ ತಿಂಗಳನಲ್ಲಿ ಜಾರಿಗೋಳಿಸಲಾಯಿತು ಇದು ನಗರ ಭಾಗದಲ್ಲಿ ಸರಿಯಾದ ವಸತಿ ಇಲ್ಲಿವೆ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಬಡತನ ರೇಖೆಯ ಕೆಳಗಿರುವ ಜನರ ಸ್ಥಿತಿಗತಿಗಳನ್ನು ಸುಧಾರಿಸುವ ಗುರಿ ಹೊಂದಿದೆ ಈ ಯೋಜನೆಯಡಿ ಕೊಳಗೇರಿ ನಿವಾಸಿಗಳಿಗೆ ವಸತಿ ವಿವರಗಳನ್ನು ನಿರ್ಮಿಸಿ ಕೋಡಲು ಮತ್ತು ನಿರ್ಮಲ್ ಭಾರತ ಅಭಿಯಾನ ಯೋಜನೆಯಡಿ ಸಮುದಾಯ ಶೌಚಲಯನ್ನು ಒದಗಿಸುವ ಉದ್ದೇಶಯೊಂದಲಾಗದೆ.
10) ರಾಷ್ಟ್ರೀಯ ಕುಲಿಗಾಗಿ ಕಾಳು ಕಾರ್ಯಕ್ರಮ
ಈ ಕಾರ್ಯಕ್ರಮವನ್ನು 2004ರ ನವ್ಹೆಂಬರ್ 14 ರಂದು ಜಾರಿಗೋಳಿಸಲಾಯಿತು ಇದು ದೇಶದ 150 ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಕಾರ್ಯಗತಗೊಂಡಿದ್ದು ಹೆಚ್ಚುವರಿ ಕೂಲಿ ಉದ್ಯೋಗವನ್ನು ಸೃಷ್ಟಿಸುವ ಧ್ಯೇಯಯೊಂದಿದೆ.
11) ಗ್ರಾಮೀಣ ಉದ್ಯೋಗ ಸೃಷ್ಟಿ ಯೋಜನೆ
ಈ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಮತ್ತು ಸಣ್ಣ ಪಟ್ಟಣಗಳಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವ ಸಲುವಾಗಿ 1995ರಲ್ಲಿ ಕಾರ್ಯಗತಗೋಳಿಸಲಾಯಿತು. ಇದು ಬಾದಿ ಮತ್ತು ಗ್ರಾಮೋಧ್ಯಗ ಆಯೋಗದಿಂದ ಕಾರ್ಯಗತಗೋಳ್ಳುತ್ತದೆ.


12) ಪ್ರಧಾನ ಮಂತ್ರಿ ರೋಜ್‍ಗಾರ್ ಯೋಜನೆ
ಈ ಯೋಜನೆಯನ್ನು ನಗರ ಭಾಗಗಳಲ್ಲಿ 1993-95ರಲ್ಲಿ ಜಾರಿಗೋಳಿಸಲಾಯಿತು ನಂತರ ಈ ಯೋಜನೆಯನ್ನು 1994-95ರಲ್ಲಿ ಗ್ರಾಮೀಣ ಭಾಗಗಳಿಗೂ ವಿಸ್ತರಿಸಲಾಯಿತು ಇದು ಸುಶಿಕ್ಷಿತ ನಿರುದ್ಯೋಗಳಿಗೆ ಸ್ವ-ಉದ್ಯೋಗ ಒದಗಿಸುವ ಗುರಿ ಹೊಂದಿದೆ. ಈ ಯೋಜನೆ ಎಂಟನೇ ಪಂಚವಾರ್ಷಿಕ ಯೋಜನೆಯ (1992-97) ಅವಧಿಯಲ್ಲಿ ಏಳು ಲಕ್ಷರಷ್ಟು ಉದ್ಯಮಗಳನ್ನು ಸ್ಥಾಪಿಸುವ ಮೂಲಕ ಒಂದು ದಶಲಕ್ಷಕ್ಕಿಂತಲೂ ಅಧಿಕ ನೀರುದ್ಯೋಗಿಗಳಿಗೆ ಉದ್ಯೋಗ ಒದಗಿಸುವ ಪ್ರಯತ್ನ ನಡೆದಿದೆ.
ಆಧಾರ ಗ್ರಂಥ ಊಖಏ ಅರ್ಥಶಾಸ್ತ್ರ
ಈ ಮೇಲಿನ ಯೋಜನೆಗಳು ಗ್ರಾಮೀಣ ಅಭಿವೃದ್ಧಿ ಬಡತನ ಮತ್ತು ನಿರುದ್ಯೋಗ ನಿರ್ಮೂಲನೆಯ ಕಾರ್ಯ ಒಳಗೊಂಡಿದ್ದವು ಅದರೆ ಈ ಯೋಜನೆಗಳು ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ತುಂಬಾ ಪರಿಣಾಮಕಾರಿಯಾಗಿ ಪ್ರಭಾವ ಬೀರಲಿಲ್ಲ ಆ ಕಾರಣಕ್ಕಾಗಿ ಇತ್ತಿಚ್ಚೀನ ದಿನಗಳಲ್ಲಿ ಗ್ರಾಮೀಣ ಜನತೆಯ ಹಿತ ಕಾಪಡಲು ಮೇಲೆ ತಿಳಿಸಿರುವ ಯೋಜನೆಗಳನ್ನು ಅಳವಡಿಸಿ ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಹಳ್ಳಿಯ ವಾಸಿಯ ಜನರಿಗೆ ಹೆಚ್ಚು ಪರಿಣಾಮಕಾರಿ ಬೀರತೋಡಗಿಸಿದೆ.











ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
ಪೀಠಿಕೆ:
2004ರವರೆಗಿನ ಎಲ್ಲಾ ಗ್ರಾಮೀಣ ಉದ್ಯೋಗ ಕಾರ್ಯಕ್ರಮಗಳು ಸಾಧಕ ಬಾಧಕ ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ 2005 ದಿ:07-09-2005 ರಂದು ಭಾರತದ ರಾಜ್ಯ ಪತ್ರದಲ್ಲಿ ಪ್ರಕಟಿಸುವ ಮೂಲಕ ಆರಂಭದಲ್ಲಿ 2006-07ನೇ ಸಾಲಿನಲ್ಲಿ ದೇಶದ 200 ಜಿಲ್ಲೆಗಳಿಗೆ ಈ ಯೋಜನೆ ಈ ಯೋಜನೆ ಜಾರಿಗೊಂಡಿತು.
ಗಾಂಧಿಜೀಯವರು ಕಂಡಿದ್ದ ಸರ್ವರ ಅಭಿವೃದ್ಧಿಯೇ ಸರ್ವೋದಯ ಮತ್ತು ಗ್ರಾಮ ಪಂಚಾಯಿತಿಗೆ ಯಾವಗ ಪೂರ್ಣ ಅಧಿಕಾರ ಬರುತ್ತದೆಯೋ ಆಗ ಗ್ರಾಮ ಸ್ವರಾಜ್ಯ ಕಟ್ಟಬಹುದು ಎಂದು ಅವರ ಕನಸನ್ನು ಇಂದಿನ ಯು.ಪಿ.ಎ ಸರ್ಕಾರ ಈ ಯೋಜನೆಯನ್ನು ಕಾಯಕವೇ ಕೈಲಾಸ ಎಂಬ ಹೆಸರಿನಿಂದ ಪ್ರತಿಯೊಂದು ಜಿಲ್ಲಾ ಪಂಚಾಯಿತ್‍ಗಳಿಗೆ ಪ್ರಾರಂಭಿಸಿವೆ. ಇದು ಸಂಪೂರ್ಣ ಗ್ರಾಮೀಣ ರೋಜ್‍ಗಾರ್ ಯೋಜನೆಯ ಬದಲಿ ಯೋಜನೆಯಾಗಿದೆ.

ಯೋಜನೆ
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳು ಅನುಷ್ಠಾನಗೊಳಿಸುತ್ತಿದ್ದು. ಅಧಿನಿಯಮಕ್ಕೆ ಪೂರಕವಾಗಿ ನಿಯಮಗಳನ್ನು ರೂಪಿಸಿಕೊಂಡಿವೆ ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಕರ್ನಾಟಕ ಎಂಬ ಹೆಸರಿನಲ್ಲಿ ದಿ:08-02-2007ರ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.
ಅಂದಿನಿಂದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ-ಕರ್ನಾಟಕ ಜಾರಿಗೊಂಡಿದೆ.  ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅದಿನಿಯಮ 2005 ಕಾರ್ಯಕ್ರಮಗಳನ್ನು ಕೇಂದ್ರ ಸರಕಾರ ಬೇರೆ ಜಿಲ್ಲೆಗಳ ಅಥವಾ ಆ ಜಿಲ್ಲೆಗಳ ಭಾಗಗಳಿಗೆ ಅದಿಸೂಚಿಸುವ ದಿನಾಂಕಗಳೆಂದು ಜಾರಿಗೆ ಬರುತ್ತದೆ.






ಯೋಜನೆಯ ಉದ್ದೇಶ
ಇದು ಸಂಪೂರ್ಣ ಗ್ರಾಮೀಣ ರೋಜ್‍ಗಾರ್ ಯೋಜನೆಯ ಬದಲಿ ಯೋಜನೆಯಾಗಿದೆ. ಗ್ರಾಮೀಣ ಪ್ರದೇಶದಲ್ಲಿ ವಲಸೆ ಪ್ರಮಾಣವನ್ನು ತಡೆಗಟ್ಟಿ ಸ್ಥಳೀಯವಾಗಿ ಉದ್ಯೋಗ ಅವಕಾಶಗಳನ್ನು ಹೆಚ್ಚಿಸ

ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಿ ಪ್ರತಿ ಕುಟುಂಬಕ್ಕೆ ಬಂದು ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳವರೆಗೆ ಉದ್ಯೋಗವನ್ನು ಒದಗಿಸಿಕೊಟ್ಟು ಅವರ ವಾರ್ಷಿಕ ಆದಾಯವನ್ನು ಹೆಚ್ಚಿಸಿ ಜೀವನ ಗುಣಮಟ್ಟ ಸುಧಾರಿಸಲು ಈ ಯೋಜನೆ ಅಕ್ಟೋಂಬರ್ 2 ರಿಂದ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯೆಂದು ಮರು ನಾಮಕರಣಗೊಂಡಿದೆ.

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ
ಸ್ವತಂತ್ರ್ಯನಂತರ ದೇಶದಲ್ಲಿ ಈವರೆಗೆ ಜಾರಿಗೊಂಡ ಗ್ರಾಮೀಣ ಉದ್ಯೋಗ ಭರವಸೆ ಕಾರ್ಯಕ್ರಮಗಳ ಸಾಧಕ ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರಕಾರದ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರ ಅಜಿನಿಯಮ ರೂಪಿಸಿದೆ. 1946ಕ್ಕಿಂತ ಮುಂಚೆಯೇ ಗಾಂಧಿಜೀಯವರ ಕಂಡಿದ್ದ ಸರ್ವರ ಅಭಿವೃದ್ಧಿಯೇ ಸರ್ವೋದಯ ಮತ್ತು ಗ್ರಾಮ ಪಂಚಾಯಿತಿಗೆ ಯಾವಗ ಪೂರ್ಣ ಅಧಿಕಾರ ಬರುತ್ತದೆಯೋ ಆಗ ಗ್ರಾಮ ಸ್ವರಾಜ್ಯ ಕಟ್ಟ ಬಹುದು ಎಂಬ ಕನಸನ್ನು ಇಂದಿನ ಯು.ಪಿ.ಎ. ಸರ್ಕಾರ 2006ರ ಫೆಬ್ರವರಿರಂದು ಭಾರತದ ಸುವರ್ಣ 200 ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಕಾಯಕವೇ ಕೈಲಾಸ ಎಂಬ ಹೆಸರಿನಿಂದ ಈ ಯೋಜನೆಯನ್ನು ಜಾರಿತರಲಾಗಿದೆ.

ಯೋಜನೆಯ ಉದ್ದೇಶಗಳು
ರಾಷ್ಟ್ರೀಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಅಧ್ಯಯನಕ್ಕಾಗಿ ಈ ಕೆಳಗಿನ ಉದ್ದೇಶಗಳನ್ನು ಕುರಿತು ಅಧ್ಯಯನ ಮಾಡಲಾಗಿದೆ.
ಉದ್ಯೋಗ ಚೀಟಿಯ ಬಗ್ಗೆ ಅಧ್ಯಯನ ಮಾಡುವುದು.
ಯೋಜನೆ ಕಾರ್ಯದ ಕುರಿತು ಅಧ್ಯಯನ
ಭಾರತದಲ್ಲಿ ಯೋಜನೆಯ ವಿಧಿ ನಿರ್ವಹಣೆ ಮತ್ತು ಹಣಕಾಸಿನ ನೆರವಿನ ಬಗ್ಗೆ ಅಧ್ಯಯನ ಮಾಡುವುದು.
ಈ ಯೋಜನೆಯಲ್ಲಿ ಒಳಗೊಳ್ಳವ ಕಾಮಗಾರಿಯನ್ನು ಕುರಿತು ಅಧ್ಯಯನ ಮಾಡುವುದು
ನಿರುದ್ಯೋಗ ಭತ್ಯೆಯನ್ನು ಕುರಿತು ಅಧ್ಯಯನ ಮಾಡುವುದು.

ಅಧ್ಯಯನ ವಿಧಾನ
ಈ ಯೋಜನೆಯ ಅಧ್ಯಯನಕ್ಕಾಗಿ ಪ್ರಾಥಮಿಕ ಮತ್ತು ದ್ವೀತಿಯ ಅಂಕಿ ಅಂಶಗಳನ್ನು ಬಳಸಿಕೊಂಡು ಪ್ರಾಥಮಿಕ ಅಂಕಿ ಅಂಶಗಳನ್ನು ಯೋಜನೆ ಫಲಾನುಭವಿಗಳಿಂದ ಪ್ರಶ್ನಾವಳಿಯ ಮೂಲಕ ಸಂಗ್ರಹಿಸಲಾಗಿದೆ. ದ್ವೀತೀಯ ಅಂಕಿ ಅಂಶಗಳನ್ನು ಸಂಬಂಧಿಸಿದ ಪ್ರಸ್ತುತ ಲೇಖಾನಗಳು --------- ಸಂಶೋದನ ವರದಿಯಿಂದ ಸಂಗ್ರಹಿಸಿಲಾಗಿದೆ.
ಅಧ್ಯಯನಕ್ಕಾಗಿ ಬಳ್ಳಾರಿ ತಾಲೂಕಿನ ಎಂ.ಗೋನಹಾಳು ಗ್ರಾಮ ಪಂಚಾಯಿತಿಯನ್ನು {ಜಾಲಿಹಾಳು, ಬೊಮ್ಮನಹಾಳು, ಸಿಂಧವಾಳ, ಗೋನಹಾಳು} ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಯೋಜನೆ ಫಲಾನುಭವಿಗಳಿಂದ ಅಧ್ಯಯನಕ್ಕಾಗಿ ಬಳಸಿಕೊಂಡು ಮಾಹಿತಿ ಸಂಗ್ರಹಿಸಿಲಾಗಿದೆ.
ಆರ್ಥಿಕ ತಜ್ಞರ ಪ್ರಕಾರ,
ಕೇನ್ಸ್‍ರ ಪ್ರಕಾರ,
“ಸಾರ್ವಜನಿಕ ಹೂಡಿಕೆ ನಮ್ಮಂತೆ ಹಿಂದುಳಿದ ದೇಶದ ಆರ್ಥಿಕತೆಯಲ್ಲಿ -----ಪಲಿತಾಂಶವನ್ನು ನೀಡಬಹುದು”.

ರಗ್ನಾರ್ ಪ್ರಕಾರ,
“ಹಿಂದುಳಿದ ದೇಶದಗಳಲ್ಲಿನ ಅಪರಶ್ರಮ ಸಂಪನ್ಮೂಲಗಳನ್ನು ಬಳಸಿ ಸಾಮಾಜೀಕ ಬಂಡವಾಳವನ್ನು ಸೃಷ್ಟಿಸಬಹುದು ಎಂದು ಸಾರಿದರು”.

ಉದ್ಯೋಗ ಚೀಟಿ ವಿತರಣೆ
ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡಲು ಬಯಸು ಯಾವುದೇ ರೀತಿಯ ಅಕುಶಲ ಕಾರ್ಮಿಕರ ಕುಟುಂಬದ ವಯಸ್ಕ ಸದಸ್ಯರ ಪೈಕಿ ಯಾರಾದರೂ ತಾವು ವಾಸವಿರುವ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ವ್ಯೆಕ್ತಿಯು ಗ್ರಾಮಪಂಚಾಯಿತಿಗೆ ನಮೂನೆ-1ರಲ್ಲಿ ದ್ವೀಪ್ರತಿಗಳಲ್ಲಿ ಅರ್ಜಿ ಸಲ್ಲಿಸಬೇಕು ಹಾಗೇ ಸಲ್ಲಿಸುವ ಅರ್ಜಿಯಲ್ಲಿ ಕುಟುಂಬದ ಸದಸ್ಯರ ಹೆಸರು ವಯಸ್ಸು ವಿಳಾಸ ಇತ್ಯಾದಿ ವಿವರಗಳು ಇರಬೇಕು ಅರ್ಜಿದಾನಿಗೆ ಗ್ರಾಮ ಪಂಚಾಯಿತಿ ದಿನಾಂಕ ಸೂಚಿಸುವ ಸ್ವೀಕೃತಿ ನೀಡಿ ನೀಡಿ ವಿವರಗಳನ್ನು ಅರ್ಜಿಗಳ ನೊಂದಣಿ ವಹಿ ಮತ್ತು ಉದ್ಯೋಗ ವಹಿಯಲ್ಲಿ


ದಾಖಲಿಸಬೇಕು ಉದ್ಯೋಗ ಬೇಕೆನ್ನವ ನೊಂದಣಿ ಪ್ರಕ್ರಿಯೆ ಕನಿಷ್ಠ ಐದು ವರ್ಷದವರೆಗೆ ಚಾಲ್ತಿಯಲ್ಲಿ ಗ್ರಾಮ ಪಂಚಾಯಿತಿಗೆ ಅವಶ್ಯವೆನಿಸಿದಲ್ಲಿ ಉದ್ಯೋಗ ಚೀಟಿಯನ್ನು ನವಿಕರಿಸಬಹುದು.
ಕೆಲವು ಸಂದರ್ಭಗಳಲ್ಲಿ ಕಾರಣಾಂತರ ಮೂಲ ಉದ್ಯೋಗ ಚೀಟಿ ಕಳೆದು ಹೋದಲ್ಲಿ ಅಥವಾ ಹರಿದು ಹೋದಲ್ಲಿ ನಕಲು ಉದ್ಯೋಗ ಚೀಟಿಗಾಗಿ ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬಹುದು ಅರ್ಜಿ ಸಲ್ಲಿಸಿದ ಏಳು ದಿನಗಳೋಳಗಾಗಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಅರ್ಜಿಯನ್ನು ಪರಿಶೀಲಸಿ ಉದ್ಯೋಗ ಚೀಟಿಯ ನಕಲು ಪ್ರತಿಯನ್ನು ಅರ್ಜಿದಾರನಿಗೆ ವಿತರಿಸಬೇಕು.

ಕೆಲಸಕ್ಕಾಗಿ ಅರ್ಜಿ ಹಾಗೂ ಉದ್ಯೋಗ ನೀಡಿದೆ.
ಉದ್ಯೋಗ ಚೀಟಿ ಹೊಂದಿರುವವರು ವೈಯಕ್ತಿಕವಾಗಿ ಅಥವಾ ಒಟ್ಟಾಗಿ ಉದ್ಯೋಗ ಬೇಡಿಕೆ ದಾಖಲಿಸಿ ಕೆಲಸಕ್ಕಾಗಿ ಅರ್ಜಿ ಸಲ್ಲಿಸಬೇಕು ಬಂದು ಆರ್ಥಿಕ ವರ್ಷದಲ್ಲಿ ನಿಗಧಿತ ಅವಧಿಗೆ ಉದ್ಯೋಗವನ್ನು ಕೋರಿ ಮುಂಗಡ ಅರ್ಜಿಯನ್ನು ಸಹ ಸಲ್ಲಿಸಬಹುದು ಒಬ್ಬನೇ ವ್ಯೆಕ್ತಿ ಅಥವಾ ಒಂದು ಗುಂಪು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಒಮ್ಮಗೆ ಸಲ್ಲಿಸಬಹುದು ಆದರೆ ಇವುಗಳಲ್ಲಿನ ಉದ್ಯೋಗ ಬೇಡಿಕೆಯ ಅವಧಯ ಪ್ರತ್ಯೇಕವಾಗಿರಬೇಕು.

Sಣಚಿಣe: ಏಂಖಓಂಖಿಂಏಂ     ಆisಣಡಿiಛಿಣ: ಃಇಐಐಂಖಙ  ಃಟoಛಿಞ:ಃಇಐಐಂಖಙ  Pಚಿಟಿಛಿhಚಿಥಿಚಿಣ:ಒ.ಉಔಓಂಐ
ಗಿiಟಟಚಿges ಓo. oಜಿ ಖgisಣeಡಿeಜ Sಅs Sಖಿs ಔಣheಡಿs ಒಚಿಟe ಈemಚಿಟe
ಊouse hoಟಜ Peಡಿsoಟಿs ಊouse  hoಟಜ Peಡಿsoಟಿs ಊouse     hoಟಜ Peಡಿsoಟಿs ಊouse        hoಟಜ Peಡಿsoಟಿs
1 ಃಔಒಒಂಓಂಊಂಐ 151 523 41 164 56 190 54 169 273 250
2 ಎಂಐIಊಂಐ 239 1047 86 318 11 48 142 681 513 534
3 ಒ.ಉಔಓಂಐU 461 1844 115 474 5 18 341 1352 920 924
4 SIಓಆಊಂWಂಐಂ 806 3844 64 217 272 1320 470 2307 2003 1841
ಖಿoಣಚಿಟ: 1657 7258 306 1173 344 1576 1007 4509 3709 3549



ಕಡ್ಡಾಯವಾಗಿ ಪಾಲಿಸಬೇಕಾದ ಅಂಶಗಳು
ಒಂದು ಆರ್ಥಿಕ ವರ್ಷದಲ್ಲಿ ಉದ್ಯೋಗ ಬಯಸುವ ಪ್ರತಿ ನೊಂದಾಯಿತ ಕುಟುಂಬಕ್ಕೆ 100 ದಿನಗಳಿಗೆ ಕಡಿಮೆ ಇಲ್ಲದಂತೆ ಅಕುಶಲ ಕೆಲಸವನ್ನು ಒದಗಿಸುವುದ ವಾರದ ಕೂಲಿಯನ್ನು 15 ದಿನದೊಳಗಾಗಿ ಪಾವತಿಸಕ್ಕದ್ದು ಮಹಿಳೆಯರಿಗೆ ಮತ್ತು ಪುರುಷರಿಗೆ ಸಮಾನ ಕೂಲಿ ಒದಗಿಸುವುದ ಜನರು ಮಾಡಬಹುದಾದ ಕೆಲಸಗಳಿಗೆ ಯಂತ್ರಗಳನ್ನು ಬಳಸತಕ್ಕದ್ದಲ್ಲಿ ಯೋಜನೆಯ ಕಾಮಗಾರಿಗಳನ್ನು ಗುತ್ತಿಗೆ ನೀಡುವಂತಿಲ್ಲ ಈ ಯೋಜನೆಯಡಿ ಗುತ್ತಿಗೆದಾರ ಸಂಪೂರ್ಣ ನಿಷೇಧವಾಗಿದೆ. ಯೋಜನೆಯಲ್ಲಿ ಕೈಗೊಳ್ಳಬೇಕಾದ ಕಾಮಗಾರಿಗಳನ್ನು ಗ್ರಾಮ ಸಭೆಯಲ್ಲಿಯೇ ಗುರುತಿಸುವುದು ಮುಖ್ಯವಾಗಿದೆ.

ಕಾಯ್ದೆ ವಿರುದ್ಧ ಧೋರಣೆಗೆ ದಂಡ
ಈ ಕಾಯ್ದೆಯಡಿಯಲ್ಲಿ ಯೋಜನೆಯ ಅನುಷ್ಟಾನ ವಿರುದ್ದ ದೋರಣೆ ತರೆದರೆ ರೂ. 1,000/-ವರೆಗೆ ದಂಡ ವಿಧಿಸಲಾಗುತ್ತದೆ.

ರಕ್ಷಣೆ
ಯೋಜನೆಯನ್ನು ಒಳ್ಳೆಯ ದೃಷ್ಟಿಯಿಂದ ಕಾರ್ಯಗತಗೋಳಿಸುವಾಗ ಯಾವುದೇ ಸಂದರ್ಭದಲ್ಲಿ ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ ಅಥವಾ ಕಾರ್ಯಕ್ರಮ ಅಧಿಕಾರಿ ಅಥವಾ ಯಾವುದೇ ಸಾರ್ವಜನಿಕ ಸೇವಕನ ವಿರುದ್ದ ಯಾವುದೇ ಕ್ರಮಿನಲ್ ಮೊಕದ್ದಮೆಯನ್ನಗಿಸಿ ಇತರೆ ಬತ್ಲೆಗಳನ್ನಾಗಲಿ ನ್ಯಾಯಾಲಯದಲ್ಲಿ ಹೂಡಲು ಅವಕಾಶವಿರುವುದಿಲ್ಲ.
ಯೋಜನೆಯ ಕಾರ್ಯದ ಕುರಿತು ಅಧ್ಯಯನ ಮಾಡುವುದು.
ಪೀಠೀಕೆ
ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ಗ್ರಾಮೀಣ ಪ್ರದೇಶದಲ್ಲಿನ ಜನರ ಬಡತನ ಮತ್ತು ನಿರುದ್ಯೋಗದ ಪ್ರಮಾಣವನ್ನು ಕಡಿಮೆ ಮಾಡಿ ಜನರು ಬರಗಾಲ ಇರುವದರಿಂದ ಜನರು ಗುಳೆ ಅಥವಾ ವಲಸೆ ಹೋಗುತ್ತಾರೆ ಈ ಪ್ರಮಾಣ ಕಡಿಮೆ ಮಾಡಲು ಈ ಯೋಜನೆಯನ್ನು 2006ರಲ್ಲಿ ಜಾರಿಗೆ ತರಲಾಯಿತು. ಈ ಯೋಜನೆಯು ಗ್ರಾಮೀಣ ಜನತೆಯು ಸಮಸ್ಯೆಯನ್ನು ನಿವಾಹರಣೆಯಗಿ ವಾಸ್ಕರ ಈ ಯೋಜನೆಯು ಗ್ರಾಮೀಣ ಮದ್ವದ ಸಂಸ್ಥೆಗಳ ಮೂಲಕ ಯೋಜನೆಯ ಕಾರ್ಯವನ್ನು ಅನುಷ್ಟಾನಗೋಳಿಸಲಾಗುತ್ತದೆ.

ಗ್ರಾಮ ಪಂಚಾಯಿತಿ
ಈ ಯೋಜನೆಯ ಕಾಮಗಾರಿಗಳ ಗ್ರಾಮ ಪಂಚಾಯಿತಿಯು ಅನುಷ್ಟಾನದ ಪ್ರಾಧಿಕಾರವಾಗಿರುತ್ತದೆ. ಗ್ರಾಮದಲ್ಲಿ ಯಾವುದೇ ರೀತಿಯ ಕಾಮಗಾರಿಯನ್ನು ಅನುಷ್ಟಾನಗೊಳಿಸಬೇಕೆಂದರೆ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳ ಮೂಲಕ ಅನುಷ್ಟಾನದ ಮೇಲ್ವಿಚಾರಣೆಯು ಗ್ರಾಮ ಪಂಚಾಯಿತಿಗೆ ಇರುತ್ತದೆ. ಆಕಶುಲ ಕಾರ್ಮಿಕರು ಉದ್ಯೋಗಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸಿ ಉದ್ಯೋಗ ಚೀಟಿಯನ್ನು ವಿತರಿಸುವ ಮತ್ತು ನರಿಕರಿಸುವ ಜವಾಬ್ದಾರಿ ಗ್ರಾಮ ಪಂಚಾಯಿತಿಗೆ ಇರುತ್ತೆ.
ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಹಾಗೂ ಕಾರ್ಯ ನಿರ್ವಹಣಾ ಎಜೆನ್ಸಿಯ ತಾಂತ್ರಿಕ ಸಿಬ್ಬಂದಿಗೆ ನೆವಾಗಲು ಒಬ್ಬ ಗ್ರಾಮ ಅಭಿವೃದ್ಧಿ ಸಹಾಯಕ ಇರುತ್ತಾರೆ.

ತಾಲೂಕು ಪಂಚಾಯಿತ ಮಟ್ಟದಲ್ಲಿ
ತಾಲೂಕು ಮಟ್ಟದಲ್ಲಿ ತಾಲೂಕು ಪಂಚಾಯಿತಿಯನ್ನು ನೇಮಕವಾಗಿರುತ್ತವೆ. ಗ್ರಾಮ ಪಂಚಾಯಿತಿಯಿಂದ ಬಂದ ಯೊಜನೆಗಳನ್ನು ಕ್ರೋಡಿಕರಿಸಿ ಪರಿಶೀಲಿಸಿ ಅನುಮೋದಿಸಿ ಅಂತಿಮ ಮಂಜೂರಾತಿಗಾಗಿ ಜಿಲ್ಲಾ ಪಂಚಾಯಿತಿಗೆ ಕಳುಹಿಸಿಕೊಡುವುದು ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಹಕ ಅಧಿಕಾರಿ ಯೋಜನೆಯ ಕಾರ್ಯಕ್ರಮ ಅಧಿಕಾರಿಯಾಗಿರುತ್ತಾರೆ.
ಕಾರ್ಯಕ್ರಮ ಅಧಿಕಾರಿಯು ತಾಲ್ಲೂಕು ಹಂತದಲ್ಲಿ ವಿವಿಧ ಪ್ರಕ್ರಿಯೆಗಳ ಬಗ್ಗೆ ಸಮನ್ವಯ ಮಾಡುವ ಜವಾಬ್ದಾರಿ ಹೊಂದಿರುತ್ತಾರೆ. ತಾಲ್ಲೂಕು ಕಾರ್ಯಕ್ರಮ ಅಧಿಕಾರಿಯ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿಯ ನಿರ್ದೇಶನ ಮತ್ತು ನಿಯಂತ್ರಣ ಮೇಲ್ವಿಚಾರಣೆಗೆ ಒಳಪಟ್ಟಿರುತ್ತಾರೆ ಕಾರ್ಯಕ್ರ ಅಧಿಕಾರಿಗೆ ಸಹಾಯ ಮಾಡಲು ಪ್ರತಿ ತಾಲೂಕು ಪಂಚಾಯಿತಿಯಲ್ಲಿ ಒಬ್ಬ ಸಹಾಯಕ ಕಾರ್ಯಕ್ರಮ ಅಧಿಕಾರಿಯನ್ನು ನಿಯೋಜನೆ ಅಥವಾ ಗುತ್ತಿಗೆ ಆಧಾರದ ಮೇಲೆ ಪೂರ್ಣಕಾಲಿಕವಾಗಿ ನೇಮಸಿಕೊಳ್ಳಲು ಅವಕಾಶವಿರುತ್ತದೆ.
ಅಕುಶಲ ಕಾರ್ಮಿಕರಿಗೆ ಲಭ್ಯವಿರು ಹಕ್ಕುಗಳು ಸಿಗುವಂತೆ ಮಾಡುವ ಜವಾಬ್ದಾರಿ ಮತ್ತು ಗ್ರಾಮ ಸಭೆಗಳ ಮೂಲಕ ಸಮಾಜಿಕ ಲೆಕ್ಕ ಪರಿಶೋಧನೆ ಮಾಡಿಸುವುದು ಸಾರ್ವಜನಿಕರ ಕುಂದು ಕೋರತೆಗಳ ನಿವಾರಣೆ ಮಾಡುವ ಜವಬ್ದಾರಿ ಕಾರ್ಯಕ್ರಮ ಅಧಿಕಾರಿಯಾಗಿರುತ್ತದೆ.



ಜಿಲ್ಲಾ ಪಂಚಾಯಿತಿ:
ಜಿಲ್ಲಾ ಪಂಚಾಯಿತಿ ಒಳಗೊಂಡಂತೆ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿಗಳು ಈ ಯೋಜನೆಗಳು ಪ್ರಸ್ತಾವನೆಗಳನ್ನು ಅನುಮೋದಿಸುವುದು. ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಯೋಜನೆಯ ಅನುಷ್ಟಾನದ ಪರಿಶೀಲನೆ ಮತ್ತು ಮೇಲ್ವಿಚಾರಣೆಯನ್ನು ಜಿಲ್ಲಾ ಪಂಚಾಯಿತಿ ಮಾಡಬೇಕು. ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಯು ಈ ಯೋಜನೆಯ ಸಮನ್ವಯ ಅಧಿಕಾರಿಯಾಗಿರುತ್ತಾರೆ.

ಸಂಸ್ಥೆಗಳ ಕಾರ್ಯಗಳು
ಗ್ರಾಮ ಪಂಚಾಯಿತಿಯ ಕಾರ್ಯ
ಯೋಜನೆಯಲ್ಲಿ ಒಳಗೊಳ್ಳುವ ಕಾಮಗಾರಿಯನ್ನು ಗ್ರಾಮ ಪಂಚಾಯಿತಿಗೆ ನಿಗದಿ ಪಡಿಸಿದ ಮೊತ್ತದಲ್ಲಿ ಕಾಮಗಾರಿಯನ್ನು ಗ್ರಾಮ ಸಭೆ ಮತ್ತು ವಾರ್ತ ಸಭೆಗಳಲ್ಲಿ ಅನುಮೋದಿಸಿದ ಕಾಮಗಾರಿಯನ್ನು ಗ್ರಾಮ ಪಂಚಾಯಿತಿಯ ಕಾರ್ಯಕ್ರಮ ಅಧಿಕಾರಿಗೆ ಸಲ್ಲಿಸಬೇಕು.

ತಾಲ್ಲೂಕು ಪಂಚಾಯಿತಿ ಜವಾಬ್ದಾರಿ
ಗ್ರಾಮ ಪಂಚಾಯಿತಿಯ ಕಾರ್ಯಕ್ರಮ ಅಧಿಕಾರಿಯ ಗ್ರಾಮ ಸಭೆಗಳ ಅನುಮೋದಿಸಿದ ಕಾಮಗಾರಿಯನ್ನು ತಾಲೂಕು ಕಾರ್ಯಕ್ರಮ ಅಧಿಕಾರಿ ಪಟ್ಟಿಯಲ್ಲಿನ ಕಾಮಗಾರಿಯನ್ನು ನಿರೀಕ್ಷಿಸಿಲಾದ ಅಕಶುಲ ಕೂಲಿಯನ್ನು ಒದಗಿಸಲು ಸಾಕಾಗುವುದಿಲ್ಲವೆಂದು ಕಂಡು ಬಂದಲ್ಲಿ ಹೆಚ್ಚುವರಿ ಪ್ರಸ್ತಾವನೆಗಳನ್ನು ಕಳುಹಿಸಕೊಂಡುವಂತೆ ಸೂಚಿಸಿ ಕಾರ್ಯಕ್ರಮಾಧಿಕಾರಿ ಸಂಬಂಧಿಸುವ ಗ್ರಾಮ ಪಂಚಾಯಿತಿ ವಾಪಸ್ಸು ಕಳುಹಿಸಬೇಕು. ಗ್ರಾಮ ಪಂಚಾಯಿತಿಯ ಯೋಜನೆಗಳು ಮತ್ತು ಪಂಚಾಯಿತಿಯ ಪ್ರಸ್ತಾಪಿತ ಯೋಜನೆಗಳನ್ನು ಒಳಗೊಂಡು ಕ್ರೋಡಿಕೃತ ಒಪ್ಪಿಗೆ ತಾಲ್ಲೂಕು ಪಂಚಾಯಿತಿಯು ಅನುಮೋದ ನೀಡಬೇಕು.
ಎಲ್ಲಾ ರೀತಿಯಲ್ಲಿ ಕಾಮಗಾರಿಯ ಅಂದಾಜು ಪಟ್ಟಿಯು ಸರಿಯಿದ್ದು ಗ್ರಾಮ ಪಂಚಾಯಿತಿಯ ಪ್ರಸ್ತಾವನೆಗಳನ್ನು ತಾಲೂಕು ಪಂಚಾಯಿತಿಯು ತೀರಸ್ಕರಿಸುವಂತಿಲ್ಲ ನಿಗಧಿ ಮಾನದಂಡಗಳಿಗೆ ಅನುಸಾರವಾಗಿಲ್ಲದಿದ್ದರೆ ಅಂತಹ ಪ್ರಸ್ತವನೆಗಳನ್ನು ಗ್ರಾಮ ಪಂಚಾಯಿತಿಗೆ ಹಿಂದುರಿಗಿಸಿ ಸೂಕ್ತವಾದ ಪ್ರಸ್ತಾವನೆಗಳನ್ನು ಸಲ್ಲಿಸುವಂತೆ ತಿಳಿಸಿಬೇಕು.  ಸರಿ ಇರುವ ಹಾಗೂ ಅನುಮೋದನೆಯಾದ ಪ್ರಸ್ತಾವನೆಗಳನ್ನು ಕಾರ್ಯಕ್ರಮ ಸಮನ್ವಯ ಅಧಿಕಾರಿಗಳಿಗೆ ಸಲ್ಲಿಸಬೇಕು.


ಜಿಲ್ಲಾ ಪಂಚಾಯಿತಿ
ಪ್ರತಿ ಜಿಲ್ಲಾ ಪಂಚಾಯಿತಿಯು ಮುಂದಿನ ವರ್ಷದ ಉದ್ಯೋಗ ಬೇಡಿಕೆ ತಕ್ಕಂತೆ ಬೇಕಾಗುವ ಒಟ್ಟು ಕಾಮಗಾರಿಗಳಿಗೆ ಮೌಲ್ಯವನ್ನು ಲೆಕ್ಕ ಹಾಕಿ ಗ್ರಾಮ ಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಯಾವ ಮೊತ್ತಕ್ಕೆ ಕಾಮಗಾರಿಗಳನ್ನು ಗುರುತಿಸಬೇಕು ಎಂಬುವುದನ್ನು ಅವುಗಳಿಗೆ ಸೂಚಿಸಬೇಕು. ಮುಂದಿನ ವರ್ಷಕ್ಕೆ ನಿರೀಕ್ಷಿಸಲಾಗುವ ಅಕುಶಲ ಉದ್ಯೋಗ ಬೇಡಿಕೆಯ ಆಧಾರದ ಮೇಲೆ ಕೂಲಿ ಆಯವ್ಯಯವನ್ನು ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ ಸಿದ್ದಪಡಿಸಬೇಕು ಇದು ಯೋಜನೆಗಳನ್ನು ರೂಪಿಸಲು ಆಧಾರವಾಗಿದೆ.
ಐಚಿbouಡಿ Pಡಿoರಿeಛಿಣioಟಿ
Sಖಿಂಖಿಇ : ಏಂಖಓಂಖಿಏಂ ಆisಣಡಿiಛಿಣs : ಃಇಐಐಂಖಙ ಃಟoಛಿಞs : ಃಇಐಐಂಖಙ
Pಡಿoರಿeಛಿಣioಟಿ ಈoಡಿ ಈiಟಿಚಿಟಿಛಿiಚಿಟ ಙeಚಿಡಿ
Pಚಿಟಿಛಿhಚಿಥಿಚಿಣ ಒ. ಉಔಓಂಐ                     2010-2011
PಊಂSಇ II ಖಿoಣಚಿಟ ಖuಡಿಚಿಟ ಊousehoಟಜs 2958 ಖಿoಣಚಿಟ ಖuಡಿಚಿಟ ಃPಐ ಊousehoಟಜs 1874
Pಚಿಡಿಣ-I ಖಿoಣಚಿಟ ಎobಛಿಚಿಡಿಜs issueಜ 1177 ಒiಟಿimum Wಚಿges(Iಟಿ ಖs) 82

ಒoಟಿಣh Pಡಿoರಿeಛಿಣeಜ ಇmಠಿಟoಥಿmeಟಿಣ ಆemಚಿಟಿಜ ಜಿoಡಿ ಓexಣ Pಡಿoರಿeಛಿಣeಜ Peಡಿsoಟಿಜಚಿಥಿs geಟಿeಡಿಚಿಣeಜ ಜಿoಡಿ ಓexಣ Pಡಿoರಿeಛಿಣeಜ ಇmಠಿeಟಿಜiಣuಡಿe ಜಿoಡಿ ಓexಣ ಙeಚಿಡಿ(Iಟಿ ಟಚಿಞhs) Pಡಿoರಿeಛಿಣeಜ ಈಚಿmiಟies ಛಿomಠಿಟeಣiಟಿg 100 ಜಚಿಥಿs
ಂಠಿಡಿiಟ 88 6617 9.04 11
ಒಚಿಥಿ 177 13235 18.09 21
ಎuಟಿe 247 18530 25.32 32
ಎuಟಥಿ 318 23824 32.56 42
ಂugusಣ 380 28457 38.89 53
Seಠಿಣembeಡಿ 441 33089 45.22 63
ಔಛಿಣobeಡಿ 494 37060 50.64 69
ಓovembeಡಿ 547 41031 56.07 74
ಆeಛಿembeಡಿ 609 45664 62.4 79
ಎಚಿಟಿuಚಿಡಿಥಿ 697 52282 71.45 90
ಈebಡಿuಚಿಡಿಥಿ 794 59561 81.4 100
ಒಚಿಡಿಛಿh 883 66179 90.44 105

ಐಚಿbouಡಿ Pಡಿoರಿeಛಿಣioಟಿ
Sಖಿಂಖಿಇ : ಏಂಖಓಂಖಿಏಂ ಆisಣಡಿiಛಿಣs : ಃಇಐಐಂಖಙ ಃಟoಛಿಞs : ಃಇಐಐಂಖಙ
Pಡಿoರಿeಛಿಣioಟಿ ಈoಡಿ ಈiಟಿಚಿಟಿಛಿiಚಿಟ ಙeಚಿಡಿ
Pಚಿಟಿಛಿhಚಿಥಿಚಿಣ ಒ. ಉಔಓಂಐ                     2011-2012

PಊಂSಇ II ಖಿoಣಚಿಟ ಖuಡಿಚಿಟ ಊousehoಟಜs 2962 ಖಿoಣಚಿಟ ಖuಡಿಚಿಟ ಃPಐ ಊousehoಟಜs 1835
Pಚಿಡಿಣ-I ಖಿoಣಚಿಟ ಎobಛಿಚಿಡಿಜs issueಜ 1655 ಒiಟಿimum Wಚಿges(Iಟಿ ಖs) 125

ಆoಛಿumeಟಿಣ oಜಿ ಐಚಿbouಡಿ buಜgeಣ

ಒoಟಿಣh Pಡಿoರಿeಛಿಣeಜ ಇmಠಿಟoಥಿmeಟಿಣ ಆemಚಿಟಿಜ ಜಿoಡಿ ಓexಣ Pಡಿoರಿeಛಿಣeಜ Peಡಿsoಟಿಜಚಿಥಿs geಟಿeಡಿಚಿಣeಜ ಜಿoಡಿ ಓexಣ Pಡಿoರಿeಛಿಣeಜ ಇmಠಿeಟಿಜiಣuಡಿe ಜಿoಡಿ ಓexಣ ಙeಚಿಡಿ(Iಟಿ ಟಚಿಞhs) Pಡಿoರಿeಛಿಣeಜ ಈಚಿmiಟies ಛಿomಠಿಟeಣiಟಿg 100 ಜಚಿಥಿs
ಂಠಿಡಿiಟ 46 2835 4.73 9
ಒಚಿಥಿ 92 5670 9.45 19
ಎuಟಿe 138 8505 14.18 28
ಎuಟಥಿ 184 11341 18.9 38
ಂugusಣ 230 14176 23.63 47
Seಠಿಣembeಡಿ 276 17011 28.35 56
ಔಛಿಣobeಡಿ 299 18428 30.71 61
ಓovembeಡಿ 322 19846 33.08 66
ಆeಛಿembeಡಿ 345 21263 35.44 71
ಎಚಿಟಿuಚಿಡಿಥಿ 391 24099 40.16 80
ಈebಡಿuಚಿಡಿಥಿ 437 26934 44.89 89
ಒಚಿಡಿಛಿh 460 28351 47.25 94


ಐಚಿbouಡಿ Pಡಿoರಿeಛಿಣioಟಿ
Sಖಿಂಖಿಇ : ಏಂಖಓಂಖಿಏಂ ಆisಣಡಿiಛಿಣs : ಃಇಐಐಂಖಙ ಃಟoಛಿಞs : ಃಇಐಐಂಖಙ
Pಡಿoರಿeಛಿಣioಟಿ ಈoಡಿ ಈiಟಿಚಿಟಿಛಿiಚಿಟ ಙeಚಿಡಿ
Pಚಿಟಿಛಿhಚಿಥಿಚಿಣ ಒ. ಉಔಓಂಐ                     2012-2013

PಊಂSಇ II ಖಿoಣಚಿಟ ಖuಡಿಚಿಟ ಊousehoಟಜs 2962 ಖಿoಣಚಿಟ ಖuಡಿಚಿಟ ಃPಐ ಊousehoಟಜs 1835
Pಚಿಡಿಣ-I ಖಿoಣಚಿಟ ಎobಛಿಚಿಡಿಜs issueಜ 1655 ಒiಟಿimum Wಚಿges(Iಟಿ ಖs) 125


ಒoಟಿಣh Pಡಿoರಿeಛಿಣeಜ ಇmಠಿಟoಥಿmeಟಿಣ ಆemಚಿಟಿಜ ಜಿoಡಿ ಓexಣ Pಡಿoರಿeಛಿಣeಜ Peಡಿsoಟಿಜಚಿಥಿs geಟಿeಡಿಚಿಣeಜ ಜಿoಡಿ ಓexಣ Pಡಿoರಿeಛಿಣeಜ ಇmಠಿeಟಿಜiಣuಡಿe ಜಿoಡಿ ಓexಣ ಙeಚಿಡಿ(Iಟಿ ಟಚಿಞhs) Pಡಿoರಿeಛಿಣeಜ ಈಚಿmiಟies ಛಿomಠಿಟeಣiಟಿg 100 ಜಚಿಥಿs
ಂಠಿಡಿiಟ 30 1181 3.05 6
ಒಚಿಥಿ 59 2363 6.1 12
ಎuಟಿe 89 3544 9.16 18
ಎuಟಥಿ 119 4726 12.21 24
ಂugusಣ 148 5907 15.26 30
Seಠಿಣembeಡಿ 178 7089 18.31 36
ಔಛಿಣobeಡಿ 193 7679 19.84 39
ಓovembeಡಿ 208 8270 21.36 43
ಆeಛಿembeಡಿ 223 8861 22.89 46
ಎಚಿಟಿuಚಿಡಿಥಿ 252 10042 25.94 52
ಈebಡಿuಚಿಡಿಥಿ 282 11223 28.99 58
ಒಚಿಡಿಛಿh 297 11814 30.52 61





ರಾಜ್ಯ ಸರ್ಕಾರ
ರಾಜ್ಯ ಮಟ್ಟದಲ್ಲಿ ಈ ಯೋಜನೆಯನ್ನು ಉಸ್ತುವಾರಿಯನ್ನು ನೋಡಿಕೊಳ್ಳಿತ್ತಿರುವ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯಿತಿ ರಆಜ್ ಇಲಾಖೆಯ ಪ್ರವಾಸ ಕಾರ್ಯದರ್ಶಿ ಅವರು ರಾಜ್ಯ ಕಾರ್ಯಕ್ರಮ ಸಮನ್ವಯಾಧಿಕಾರಿ ಆಗಿರುತ್ತಾರೆ. ರಾಜ್ಯ ಉದ್ಯೋಗ ಪರಿಷತ್ತನ್ನು ರಚಿಸುವುದು ಉದ್ಯೋಗ ಖಾತರಿ ನಿಧಿಯನ್ನು ಸ್ಥಾಪಿಸುವುದು ರಾಜ್ಯದ ಸಾಲನ್ನು ಬಿಡುಗಡೆ ಮಾಡಲು ಅಗತ್ಯವರು ಅನುದಾನವನ್ನು

ಅಯ್ಯಮದಲ್ಲಿ ಒದಗಿಸಿವುದು. ನಿಗಧಿತ ಗ್ರಾಮೀಣ ದರಗಳ ಅನುಸೂಚಿ ಪ್ರಕಟಿಸುವುದು ಯೋಜನೆಯ ಪರಿಣಾಮ ತಿಳಿಯಲು ಮೌಲ್ಯ ಮಾಪನ ಮಾಡಿಸುವುದು ರಾಜ್ಯ ಮಟ್ಟದ ಜವಾಬ್ದಾರಿಯಾಗಿರುತ್ತದೆ.

ಸರ್ಕಾರೇತರ {ಓಉಔ} ಸಂಸ್ಥೆಗಳ ಪಾತ್ರ
ಈ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರ ಹಕ್ಕುಗಳು ರಕ್ಷಣೆ ಸಾಮಥ್ರ್ಯಾಭಿವೃದ್ಧಿ ಸಮಾಜೀಕ ಲೆಕ್ಕ ಪರಿಶೋಧನೆ. ಇತ್ಯಾದಿ ಪ್ರಕ್ರಿಯೆಗಳ ಮೇಲ್ವಿಚಾರಣೆಗೆ ಅನುಕೂಲವಾಗುವಂತೆ ಪಾಲುದಾರರಾಗಿ ಸರ್ಕಾರೇತರ ಸಂಸ್ಥೆಗಳು ಭಾಗವಹಿಸಬಹುದಾಗಿದೆ.

ಕಾಮಗಾರೆಗಳ ಮುಕ್ತಾಯ ಹಾಗೂ ನಿರ್ವಹಣೆ
ಪ್ರತಿ ಗ್ರಾಮ ಪಂಚಾಯಿತಿ ಮತ್ತು ಪ್ರತಿ ಕಾರ್ಯನಿರ್ವಾಹಣಾ ಎಜೆನ್ಸಿಗಳು ಮಂಜೂರಾದ ಅನುಷ್ಟಾನಗೋಳಿಸಿದ ಮತ್ತು ಮುಕ್ತಾಯಗೊಂಡ ಕಾಮಗಾರಿಗಳ ವಿವರಗಳನ್ನು ದಾಖಲಿಸಿ ನಿರ್ವಹಿಸಬೇಕು ಮುಕ್ತಾಯವಾದ ವರದಿಯೊಂದಿಗೆ ಕಾರ್ಯನಿರ್ವಹಣಾ ಎಜೆನ್ಸಿ ಕಾಮಗಾರಿಯನ್ನು ಅಂತಿಮಗೋಳಿಸಬೇಕು.

ಜಾಗೃತಿ ಮತ್ತು ಗುಣ ನಿಯಂತ್ರಣ
ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ಮಾಡಲು ಸ್ವತಂತ್ರವಾದ ಜಾಗೃತಿ ಮತು ಗುಣ ನಿಯಂತ್ರಣ ತಂಡಗಳನ್ನು ರಚಿಸಲು ಅವಕಾಶವಿರುತ್ತದೆ ಕರ್ನಾಟಕ ಪಂಚಾಯತ್ ರಾಜ್ ಅಧಿ ನಿಯಮ ಪ್ರಕರಣ 61(ಎ) ಅಡಿಯಲ್ಲಿ ಪ್ರತಿ ಗ್ರಾಮಕ್ಕೆ ರಚಿಸಲಾಗಿರುವ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿ ಈ ಯೋಜನೆಯಡಿಯಲ್ಲಿ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಾಗಿಯೂ ಕಾರ್ಯನಿರ್ವಾಹಿಸು ಬಹುದು.

ಮೇಲ್ವಿಚಾರಣೆ ಮತ್ತು ಮೌಲ್ಯ ಮಾಪನ
ಯೋಜನೆಯ ಶೇ. 100ರಷ್ಟು ಕಾಮಗಾರಿಯನ್ನು ತಾಲೂಕು ಮಟ್ಟದ ಅಧಿಕಾರಿಗಳು ಕನಿಷ್ಠ ಶೇ 10ರಷ್ಟು ಕಾಮಗಾರಿಗಳನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಕನಿಷ್ಠ ಶೇ.2ರಷ್ಟು ಕಾಮಗಾರಿಗಳನ್ನು ರಾಜ್ಯ ಮಟ್ಟದ ಅಧಿಕಾರಿಗಳು ತಪಾಸಣೆ ಮಾಡಬೇಕು. ಯೋಜನೆಯ ಸಮರ್ಪಕ ಅನುಷ್ಟಾನದ ಮೇಲ್ವೀಚಾರಣೆಗಾಗಿ ರಾಜ್ಯ ಮಟ್ಟದ ಹಿರಿಯ ಅಧಿಕಾರಿಯನ್ನು ಪ್ರತಿ ಜಿಲ್ಲೆಗೆ ರಾಜ್ಯ ಸರಕಾರ ನೇಮಿಸುತ್ತದೆ.

ಯೋಜನೆಯ ನಿಧಿ ನಿರ್ವಹಣೆ ಮತ್ತು ಹಣಕಾಸಿನ ನೆರವಿನ ಬಗ್ಗೆ ಅಧ್ಯಯನ
ಯಾವುದೇ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಟಾನಗೋಳಸಿಬೇಕಾದಲ್ಲಿ ಆ ಯೋಜನೆಯಲ್ಲಿ ತೊಡಗಿಸಿಲಾಗಿದೆ ಹಣಕಾಸಿನ ಸಮರ್ಪಕ ನಿರ್ವಹಣೆ ಅತ್ಯಂತ ಪ್ರಮುಖ ಪಾತ್ರವಹಿಸುತ್ತದೆ. ಹಣಕಾಸಿನ ನಿರ್ವಹಣೆಯಲ್ಲಿ ಲೋಪ ಉಂಟಾದಾಗ ಯೋಜನೆಯ ಆಶಯಗಳು ಪೂರ್ಣ ಪ್ರಮಾಣದಲ್ಲಿ ಪಲಿಸುವುದಿಲ್ಲ ಸರ್ಕಾರವು ಜಾರಿಗೋಳಿಸರುವ ರಾಷ್ಟ್ರಿಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನ ಪ್ರಕ್ರಿಯೆಲ್ಲಿ ಹಣಕಾಸಿಗೆ ಸಂಬಂಧಿಸಿದ ಲೆಕ್ಕ ಪತ್ರಗಳ ನಿರ್ವಹಣೆ ಪ್ರಮುಖವಾಗಿರುತ್ತದೆ. ಯಾವುದೇ ಯಾಜನೆಯನ್ನು ಸಮರ್ಪಕ ರೀತಿಯಲ್ಲಿ ನಡೆಯ ಬೇಕಾದರೆ ಹಣಕಾಸಿನ ನೆರವಿನ ತುಂಬಾ ಕಾಳಾಜಿ ವಹಿಸ ಮುತುವರ್ಜಿಯಿಂದ ಲೆಕ್ಕ ಪತ್ರಗಳ ಮಾಹಿತಿದೊರೆಯಬೇಕಾಗುತ್ತದೆ.

ಅನುದಾನ
1. ರಾಷ್ಟ್ರೀಯ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಗೆ ಅನುಷ್ಟಾನಕ್ಕೆ ಕಾರ್ಯಕ್ಕೆ ಬೇಕಾಗುವ ಅನುದಾನದಲ್ಲಿ ಶೇ.90 ರಷ್ಟುನ್ನು ಕೇಂದ್ರ ಸರಕಾರ ಬೆರಿಸುತ್ತೇವೆ. ಶೇ. 10 ರಷ್ಟು ರಾಜ್ಯ ಸರಕಾರವು ಭರಿಸುತ್ತದೆ.
2. ಕೇಂದ್ರ ಸರ್ಕಾರ ಅನುದಾನದಿಂದ ಭರಿಸಲಾಗುವ ಪಟ್ಟಿ.
(ಅ) ಅಕುಶಲ ಕೂಲಿ ವೆಚ್ಚ
ಯೋಜನಾ ಕಾಮಗಾರಿಗಳಲ್ಲಿ ಪಾಲ್ಗೊಳ್ಳುವ ಅಕುಶಲ ಕಾರ್ಮಿಕರ ವೆಚ್ಚದ ಶೇ.100ರಷ್ಟುನು ಕೇಂದ್ರ ಸರ್ಕಾರದ ಅನುದಾನದಲ್ಲಿ ಬರಿಸಲಾಗುವುದು.
(ಆ) ಸಾಮಾಗ್ರಿ ವೆಚ್ಚ
ಈ ಶಿರ್ಷಿಕೆಯಲ್ಲಿ ಕೆಳಕಂಡ ಬಾಬುಗಳ ವೆಚ್ಚ ಸೇರಿದೆ
1. ಯೋಜನಾ ಅನುಷ್ಟಾನಕ್ಕೆ ಬೇಕಾದ ಸಾಮಗ್ರಿ
2. ಕುಶಲ ಮತ್ತು ಅರೆಕುಶಲ ಕಾರ್ಮಿಕರ ಕೂಲಿ
3. ಯಂತ್ರೋಪಕರಣ ವೆಚ್ಚ
ಕೇಂದ್ರ ಸರ್ಕಾರದ ಅನುದಾನದಲ್ಲಿ ಒಟ್ಟು ಸಾಮಾಗ್ರಿ ವೆಚ್ಚದ ಶೇ. 75ರಷ್ಟುನ್ನು ಬರಿಸಲಾಗುವುದು.
(ಇ) ಆಡಳಿತಾತ್ಮಕ ವೆಚ್ಚ
ಈ ಶಿರ್ಷಿಕೆಯಲ್ಲಿ ಕೆಳಕಂಡ ಬಾಬುಗಳ ವೆಚ್ಚ ಸೇರಿದೆ.
1. ಮಾಹಿತಿ ಶಿಕ್ಷಣ ಮತ್ತು ಸಂವಹನೆ
ಇದರಲ್ಲಿ ಯೋಜನೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವಂತಹ ಎಲ್ಲಾ ಕಾರ್ಯಗಳು ಸೇರಿವೆ ಉದಾ: ಕರಪತ್ರ ಮುದ್ರಣ, ಬ್ಯಾನರ್‍ಗಳು, ಗೋಡ ಬರಹಗಳು, ರೇಡಿಯೋ ದೂರಸಂಪರ್ಕ ವೃತ್ತಿ ಪತ್ರಿಕೆಗಳು ಹಾಗೂ ಇತರೆ ಮಾಧ್ಯಮಗಳ ಮೂಲಕ ಪ್ರಚಾರ ಬೀದಿ ನಾಟಕಗಳು ಇತ್ಯಾದಿ.

2. ಮಾಹಿತಿ ನಿರ್ವಹಣೆ ಮತ್ತು ಕಾರ್ಯಚರಣೆ
ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯಗಳು ಪೂರ್ಣ ಮಾಹಿತಿಯನ್ನು ವಿವಿದ ಎಜೆನ್ಸಿಗಳಿಂದ ಕ್ರೋಡಿಕರಿಸಿ ಸಕ್ಷಮ ಅಧಿಕಾರಿಗಳಿಗೆ ಸಲ್ಲಿಸಲಾಗುವುದು ಇದಕ್ಕೆ ಪೂರಕವಾಗಿಬೇಕಾದ ಗಣಕಯಂತ್ರ ತಂತ್ರಾಂಶಗಳ ಇತ್ಯಾದಿಗಳ ಸಂಬಂಧಿಸಿದ ವೆಚ್ಚವನ್ನು ಈ ಶಿರ್ಷಿಕೆಯಲ್ಲಿ ಬರಿಸಲಾಗುವುದು.




3. ಸಿಬ್ಬಂದಿಯ ವೆಚ್ಚ
ಯೋಜನೆಯ ಅನುಷ್ಟಾನಕ್ಕೆ ಬೇಕಾದ ಕೆಳಕಂಡ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಅವಕಾಶವಿದೆ ಇವರುಗಳಿಗೆ ಪಾವತಿಸುವ ವೇತನದ ಮೊಬಲಗಳನ್ನು ಪೂರ್ಣವಾಗಿ ಕೇಂದ್ರ ಸರ್ಕಾರ ಅನುದಾನದಲ್ಲಿ ಬರಿಸಲಾಗುವುದು.

ಗ್ರಾಮ ಅಭಿವೃದ್ಧಿ ಸಹಾಯಕರು
ಇವರು ಗ್ರಾಮ ಪಂಚಾಯತಿಯ ಕಾರ್ಯದರ್ಶಿಗೆ ಯೋಜನೆಯ ಅನುಷ್ಟಾದನ ಎಲ್ಲಾ ಪ್ರಕ್ರಿಯೆಗಳಲ್ಲಿ ಸಹಾಯ ಮಾಡುವವರು. ಉದಾ: ಕುಟುಂಬಗಳ ನೊಂದಾಣಿ-ಉದ್ಯೋಗಕ್ಕಾ ಅರ್ಜಿ ಸ್ವೀಕಾರ ಕಾಮಗಾರಿಗಳ ಎನ್.ಎಂ.ಆರ್ ವಿತರಣೆ ಕಾಮಗಾರಿ ಸ್ಥಳ ಪರಿಶೀಲನೆ ಸಂಬಂದಿತ ವಹಿಗಳ ನಿರ್ವಹಣೆ ಇತ್ಯಾದಿ.

ಇಂಜಿನಿಯರ್
ಯೋಜನೆಯ ಕಾಮಗಾರಿಗಳ ಅಂದಾಜು ಪಟ್ಟಿ ತಯಾರಿಸುವುದು ಕಾಮಗಾರಿಗಳಿಗೆ ಸಹಾಯ ಮಾಡಲು ಇಂಜಿನಿಯರ್ ಸೇವೆಗಳನ್ನು ಖಾಸಗಿಯಾಗಿ ಪಡೆಯುವುದು.

ಸಹಾಯಕ ಕಾರ್ಯಕ್ರಮ ಅಧಿಕಾರಿ
ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಿತ ಅಧಿಕಾರಿ ಈ ಯೋಜನೆಯ ಕಾರ್ಯಕ್ರಮ ಅಧಿಕಾರಿಯಾಗಿರುತ್ತಾರೆ ಇವರು ಸಂಬಂಧಿತ ತಾಲೂಕಿನ ಯೋಜನೆಯ ಸಮರ್ಪಕ ಅನುಷ್ಠಾನ ಎಲ್ಲಾ ಪ್ರಕ್ರಿಯೆಗಳ ಮೇಲುಸ್ತುವಾರಿ ನೋಡಿಕೊಳ್ಳುವ ಅತ್ಯಂತ ಗುರುತರಾವು ಜವಾಬ್ದಾರಿಯನ್ನು ಹೊಂದಿರುತ್ತಾರೆ ಈ ಕಾರ್ಯದಲ್ಲಿ ಇವರಿಗೆ ಸಹಾಯ ಮಾಡಲು ಸಹಾಯಕ ಕಾರ್ಯಕ್ರಮ ಅಧಿಕಾರಿಯೊಬ್ಬರನ್ನು ನೇಮಿಸಿಕೊಳ್ಳಬಹುದು.

ಗಣಕಯಂತ್ರ ಮತ್ತು ಲೆಕ್ಕ ಪತ್ರ ಸಹಾಯಕ
ಗ್ರಾಮ ಪಂಚಾಯಿತಿಗಳಲ್ಲಿನ ಲೆಕ್ಕ ಪತ್ರ ನಿರ್ವಹಣೆಗೆ ಕಾರ್ಯದರ್ಶಿಯವರಿಗೆ ಸಹಾಯ ಮಡಲು ಲೆಕ್ಕ ಪತ್ರ ಸಹಾಯಕ ಸೇವೆಯನು ಪಡೆಯಬಹುದಾಗಿದೆ. ಇದೇ ರೀತಿ ಗಣಕ ಯಂತ್ರ ಸಹಾಯಕರು ಸೇವೆಗಳನ್ನು ಪಡೆಯಬಹುದಾಗಿದೆ ಇದೇ ರೀತಿ ಗಣಕಯಂತ್ರ ಸಹಾಯಕರು ಸೇವೆಯನ್ನು ಪಡೆಯಬಹುದು.

ಸಾಮಥ್ರ್ಯ ಅಭಿವೃದ್ಧಿ
ಯೋಜನೆಯ ಅನುಷ್ಟಾನದ ಪ್ರಕ್ರಿಯೆಯಲ್ಲಿ ಭಾಗವಹಿಸುವ ಎಲ್ಲಾ ಸಿಬ್ಬಂದಿಗೆ ಮತ್ತು ಜನ ಪ್ರತಿನಿಧಿಗಳಿಗೆ ಅವರುಗಳ ಸಾಮಾಥ್ರ್ಯವನ್ನು ವೃದ್ಧಿಗೋಳಿಸುವ ಯೋಜನೆಯ ಅನುಷ್ಟಾನಕ್ಕೆ ಪೂರಕವಾದ ತರಬೇತಿ ನೀಡಲಾಗುವುದು. ಈ ವೆಚ್ಚವನ್ನು ಕೇಂದ್ರ ಸರ್ಕಾರ ಅನುದಾನದಿಂದ ಬರಿಸಲಾಗುವುದು.

ಕೆಲಸದ ಸ್ಥಳದಲ್ಲಿ ಒದಗಿಸಬೇಕಾದ ಸೌಲಭ್ಯಗಳು
ಕೇಂದ್ರದ ಅಧಿನಿಯಮದ 11ರಲ್ಲಿ ತಿಳಿಸಿರುವಂತೆ ಕೆಲಸದ ಸ್ಥಳದಲ್ಲಿ ಕಾರ್ಮಿಕರಿಗೆ ಕೆಳಕಂಡ ಸೌಲಭ್ಯ ಒದಗಿಸಬೇಕಾಗಿದೆ.
1. ಕೆಲಸದಲ್ಲಿ ನಿತರನಾದ ಯಾವುದೇ ಕಾರ್ಮಿಕರಿಗೆ ಅಪಘಾತವದಲ್ಲಿ ಅದಕ್ಕೆ ಪೂರಕವಾದ ಚಿಕಿತ್ಸಾ ವೆಚ್ಚವನ್ನು ಉಚಿತವಾಗಿ ಒದಗಿಸಲಾಗುವುದು.
2. ಅಪಘಾತಕ್ಕೆ ಒಳಗಾದ ಕಾರ್ಮಿಕನಿಗೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಬೇಕಾದಂತಹ ಸಂದರ್ಭದಲ್ಲಿ ಉಚಿತವಾಗಿ ಅವಶ್ಯಕವಾದ ಔಷಧಗಳನ್ನು ನೀಡಬೇಕು.


3. ನೀಡುವದರೊಂದಿಗೆ ಕೆಲಸ ನಿರ್ವಹಿಸಿದ್ದಲ್ಲಿ ನೀಡಬೇಕಾಗಿದ್ದ ಕೂಲಿಯ ಅರ್ಥದಷ್ಟು ಮೊತ್ತವನ್ನು ದಿನಭತ್ಯೆಯಾಗಿ ಪಾವತಿಸಿಬೇಕಾಗುವುದು.
4. ಅಪಘಾತಕ್ಕಿಡದಾ ವ್ಯೆಕ್ತಿಗೆ ಶಾಶ್ವತ ಅಂಗವಿಕಲತೆ ಉಂಟಾದಲ್ಲಿ ಅಥವಾ ಮರಣ ಹೊಂದಿದ್ದಲ್ಲಿನ ಆತನ ಕುಟುಂದವರಿಗೆ 25.000 ರೂಪಾಯಿಗಳ ಪರಿಹಾರ ಮೊತ್ತವನ್ನು ಬರಿಸಲಾಗುವುದು.
5. ಕೆಲಸದ ಸ್ಥಳದಲ್ಲಿ ಶುದ್ದ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪುಟ್ಟಿಗೆ ಒದಗಿಸಬೇಕಗಾತ್ತದೆ. ಕೂಲಿಕಾರರ ಮಕ್ಕಳಿಗೆ ನೆರಳನ್ನು ಒದಗಿಸಬೇಕಾಗುತ್ತದೆ.
6. ಕೆಲಸಕ್ಕೆ ಬರುವ ಕಾರ್ಮಿಕರ ಜೊತೆಯಲ್ಲಿ ಬರುವ 6 ವರ್ಷ ಒಳಗಿನ ಮಕ್ಕಳ ಸಂಖ್ಯೆ 5 ಕ್ಕಿಂತ ಹೆಚ್ಚಾಗಿದ್ದಲ್ಲಿ ಕೆಲಸಕ್ಕೆ ಬಂದಂತಹ ಮಹಿಳಾ ಕಾರ್ಮಿಕರನ್ನು ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಲು ನೇಮಿಸಬೇಕು ಇವರಿಗೆ ಕೆಲ ನಿರ್ವಹಿಸಿದಾಗ ಪಾವತಿಸುವ ದರದಲ್ಲಿ ಕೂಲಿಯನ್ನು ನೀಡಬೇಕು.
7. ಕೆಲಸಕ್ಕೆ ಬಂದಂತಹ ಕಾರ್ಮಿಕರೊಡನೆ ಬಂದಿರುವ ಮಕ್ಕಳು ಅಪಘಾತದಲ್ಲಿ ಅವರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಬೇಕು.

ಕೇಂದ್ರ ಸರ್ಕಾರದ ಅನುದಾನದಿಂದ ಭರಿಸಲಾಗದ ವೆಚ್ಚ
ಕೇಂದ್ರ ಸರ್ಕಾರದ ಅನುದಾನದಿಂದ ಕೆಳಕಂಡ ಆಡಳಿತಾತ್ಮಕ ವೆಚ್ಚದ ಬಾಬ್ತುಗಳ ಭರಿಸಲು ಅವಕಾಶ ವಿರುವದಿಲ್ಲ.

1. ಸರ್ಕಾರಿ ಸಿಬ್ಬಂದಿಗಳ ವೇತನ
2. ಹೊಸ ವಾಹನಗಳ ಖರೀದಿ
3. ಹಳೇ ವಾಹನಗಳ ರೀಪೇರಿ
4. ಸಿವಿಲ್ ಕಾಮಗಾರಿಗಳು.



ರಾಜ್ಯ ಸರ್ಕಾರದ ಅನುದಾನದಿಂದ ಭರಿಸಲಾಗುವ ವೆಚ್ಚ
ಕೆಳಕಂಡ ಬಾಬ್ತುಗಳಿಗೆ ಸಂಬಂಧಿಸಿದ ವೆಚ್ಚವನ್ನು ರಾಜ್ಯ ಸರ್ಕಾರದ ಅನುದಾದಿಂದ ಭರಿಸಲಾಗುವುದು.
1. ಸಾಮಾಗ್ರಿಗಳ ವೆಚ್ಚ ಶೇ. 25ರಷ್ಟು
ಯೋಜನಾ ಅನುಷ್ಟಾನಕ್ಕೆ ಬೇಕಾದ ಸಾಮಾಗ್ರಿ
ಕುಶಲ ಮತ್ತು ಅರೆ ಕುಶಲ ಕಾರ್ಮಿಕರ ಕೂಲಿ
ಯಂತ್ರೋಪಕರಣಗಳ ವೆಚ್ಚ.

ನಿರುದ್ಯೋಗ ಭತ್ಯೆ
ರಾಜ್ಯ ಸರ್ಕಾರದ ಯೋಜನೆಯ ಕಂಡಿಕೆ 11ರಲ್ಲಿ ತಿಳಿಸಿದಂತೆ ಪಾವತಿಸಲಾಗುವ ನಿರುದ್ಯೋಗ ಭತ್ಯೆಯ ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರದ ಅನುದಾನದಿಂದ ಭರಿಸಬೇಕಾಗುತ್ತದೆ. ಉದ್ಯೋಗಕಾಂಕಷಿಗಳಿಗೆ ಉದ್ಯೋಗ ನೀಡಬೇಕಾಗಿದ್ದು ಅಧಿನಿಯಮದಂತೆ ಕಡ್ಡಾಯವಾಗಿರುವದರಿಂದ ಉದ್ಯೋಗ ನೀಡದಿರುವುದಕ್ಕೆ ಪಾವತಿಸಬೇಕಾದ ನಿರುದ್ಯೋಗ ಭತ್ರಯೆ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳುವುದಿಲ್ಲ ಇದರ ಹೊಣೆಗಾರಿಕೆ ಸಂಪೂರ್ಣವಾಗಿ ರಾಜ್ಯ ಸರ್ಕಾರವಾಗಿರುತ್ತದೆ.
2. ರಾಜ್ಯ ಉದ್ಯೋಗ ಖಾತರಿ ಪರಿಷತ್ತಿನ ಆಡಳಿತಾತ್ಮಕ ವೆಚ್ಚ.
3. ಯೋಜನೆಯ ಅನುಷ್ಟಾನಕ್ಕೆ ಅಗತ್ಯವಿರುವ ಅದರೆ ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳ ಪ್ರಕಾರ ಖರ್ಚು ಮಾಡಲಾಗಿದೆ ಬಾಬ್ತುಗಳ ವೆಚ್ಚ.
4. ಅನುದಾನ ಹಂಚಿಕೆಯ ಪ್ರಕ್ರಿಯೆ
ಗ್ರಾಮ ಪಂಚಾಯಿತಿಯ ಬೇಡಿಕೆ ಮತ್ತು ವಿನಿಯೋಗಕ್ಕೆನುಗುಣವಾಗಿ ಕಾರ್ಯಕ್ರಮ ಅಧಿಕಾರಿಯ ಅನುದಾನ ಬಿಡುಗಡೆ ಮಾಡುವುರು.
ತಾಲೂಕು ಪಂಚಾಯಿತಿ ಬೇಡಿಕೆ ಮತ್ತು ವಿನಿಯೋಗಕ್ಕೆ ಅನುಗುಣವಾಗಿ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕಾರಿಗಳ ಕಾರ್ಯಕ್ರಮ ಅಧಿಕಾರಿಗಳಿಗೆ ಅನುದಾನ ಬಿಡುಗಡೆ ಮಾಡುವರು.
5. ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿ ರಾಜ್ಯ ಸರಕಾರದ ಮೂಲಕ ಸಲ್ಲಿಸುವ ಬೇಡಿಕೆ ಮತ್ತು ವಿನಿಯೋಗಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರದಿಂದ ಅನುದಾನವನ್ನು ನೇರವಾಗಿ ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗುವುದು. ಇದರ ಜೊತೆಯಲ್ಲಿ ರಾಜ್ಯ ರಾಜ್ಯ ಸರ್ಕಾರವು ತನ್ನ ಪಾಲಿನ ಅನುದಾನವನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡವುದು. ಪ್ರತಿ ಅನುಷ್ಟಾನ ಎಜೆನ್ಸಿಯು ಅನುದಾನಕ್ಕಾಗಿ ಬೇಡಿಕೆ ಸಲ್ಲಿಸುವಾಗ ಹಿಂದೆ ಬಿಡುಗಡೆ ಮಾಡಿದ ಅನುದಾನದಲ್ಲಿ ಶೇ.60ರಷ್ಟು ಖರ್ಚು ಮಾಡಿರುವ ಬಗ್ಗೆ ಹಣ ಬಳಕೆ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.

6. ಬ್ಯಾಂಕ್ ಖಾತೆಗಳಲ್ಲಿ ನಿರ್ವಹಣೆ.
ಪ್ರತಿ ಅನುಷ್ಟಾನ ಎಜೆನ್ಸಿಯ ಈ ಯೋಜನೆಯ ವ್ಯವಹಾರಕ್ಕಾಗಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ಹೊಂದಿರತಕ್ಕದ್ದು ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯದರ್ಶಿ ಮತ್ತು ಅಧ್ಯಕ್ಷರ ಹೆಸರಿನ ಜಂಟಿ

ಖಾತೆಯಲ್ಲಿ ನಿಧಿಯನ್ನು ನಿರ್ವಹಿಸಲಾಗುತ್ತದೆ. ಅನುಷ್ಟಾನ ಎಜೆನ್ಸಿ ಯಾವುದೇ ಅದರ ಕೂಲಿ ಪಾವತಿಯನ್ನು ಗ್ರಾಮ ಪಂಚಾಯಿತಿ ಮೂಲಕ ಮಾತ್ರ ಮಾಡಲಾಗುವುದು ಇದಕ್ಕಾಗಿ ಪ್ರತಿ ಕುಟುಂಬಕ್ಕೆ ಅಥವಾ ಕುಟುಂಬದ ಸದಸ್ಯರು ಇಚ್ಚಿಸಿದಲ್ಲಿ ವೈಯುಕ್ತಿಕವಾಗಿ ಗ್ರಾಮದಲ್ಲಿನ ಬ್ಯಾಂಕ್ ಅಥವಾ ಅಂಚೆ ಕಛೇರಿಯಲ್ಲಿ ಉಳಿತಾಯ ಖಾತೆ ಹೊಂದಿರತಕ್ಕದ್ದು.
ಕೆಲಸ ಮಾಡಿದ ಕಾರ್ಮಿಕರಿಗೆ ಅವರುಗಳ ಕೂಲಿ ಮೊಬಲಗನ್ನು ನೇರವಾಗಿ ಅವರ ಬ್ಯಾಂಕ್ ಅಥವಾ ಅಂಚೆ ಕಛೇರಿಯ ಖಾತೆಗೆ ಜಮಾ ಮಾಲಾಗುವುದು ಯಾವುದೇ ಕಾರಣಕ್ಕೆ ಕಾರ್ಮಿಕರಿಗೆ ಕೂಲಿಯ ಮಾಬಲಗಳನ್ನು ನಗದಾಗಿ ಪಾವತಿಸುವಂತಿಲ್ಲ.

ಪಾವತಿಸಿದ ಕೂಲಿ ಮಾಬಲಿಗಿನ ವಿವರನ್ನು ಗ್ರಾಮ ಪಂಚಾಯಿತಿಯಲ್ಲಿ ನಿರ್ವಹಿಸುವ ಉದ್ಯೋಗ ಮತ್ತು ಉದ್ಯೋಗಾಕಾಂಕ್ಷಿಗಳ ಸಹಿಯಲ್ಲಿ ದಾಖಲಿಸಲಾಗುವುದು ಜೊತೆಯಲ್ಲಿ ಈ ವನತಿಗಳನ್ನು ಪ್ರತಿ ಕುಟುಂಬ ಉದ್ಯೋಗ ಚೀಟಿಯಲ್ಲಿ ದಾಖಲಿಸಬೇಕು. ಇದರಿಂದ ಪ್ರತಿ ಕುಟುಂಬಕ್ಕೆ 100 ದಿನಗಳ ಉದ್ಯೋಗವನ್ನು ಒದಗಿಸಿರುವ ಬಗ್ಗೆ ವಿವರಗಳು ಲಭ್ಯವಾಗುತ್ತವೆ.
ಲೆಕ್ಕ ಕಡತಗಳ ನಿರ್ವಹಣೆ
ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಈ ಯೋಜನೆಯ ಹಣಕಾಸಿನ ವ್ಯವಹಾರವನ್ನು ಸಂಬಂಧಿಸಿದ ಆಯ-ವ್ಯಯ ಮತ್ತು ಹಣಕಾಸಿನ ನಿಯಮಗಳಲ್ಲಿನ ನಿರ್ದೇಶನದಂತೆ ನಿರ್ವಹಿಸತಕ್ಕದ್ದು ಗ್ರಾಮ ಪಂಚಾಯಿತಿಗಳಲ್ಲಿ ದಿ:01-04-2007ರಿಂದ ಜಾರಿಗೆ ಬಂದಿರುವ ಗ್ರಾಮ ಪಂಚಾಯಿತಿಯ ಆಯ-ವ್ಯಯ ಮತ್ತು ಲೆಕ್ಕಗಳ ಹೊಸ ನಿಯಮಗಳು 2006ರಂತೆ ನಮೂದು ಪದ್ದತಿಗಳಲ್ಲಿ ನಿರ್ವಹಿಸತಕ್ಕದ್ದು.
ಲೆಕ್ಕ ಪರಿಶೋಧನೆ
ಈ ಯೋಜನೆಯ ಹಣಕಾಸು ವ್ಯವಹಾರಗಳಿಗೆ ಸಂಬಂಧಿಸಿದಂತೆ ಲೆಕ್ಕ ಪರಿಶೋದನಾ ಕಾರ್ಯವನ್ನು ಪಂಚಾಯಿತಿಗಳ ಶಾಸನ ಬದ್ದ ಲೆಕ್ಕ ಪರಿಶೋಧಕರಿಂದ ಅಂದರೆ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿಳಿಗೆ ಸಂಬಂಧಿಸಿದಂತೆ ಕರ್ನಾತಿ ಮಹಾಲೇಖಪಾಲರು ಹಾಗೂ ಗ್ರಾಮಪಂಚಾಯಿತಿಗಳಿಗೆ ರಾಜ್ಯ ಲೆಕ್ಕ ಪತ್ರ ಇಲಾಖೆಯ ನಿಯಂತ್ರಕರು ಲೆಕ್ಕ ಪರಿಶೋಧನಾ ಕಾರ್ಯವನ್ನು ಕೈಗೋಳ್ಳವರು.
ಸಾಮಾಜೀಕ ಲೆಕ್ಕ ಪರಿಶೋಧನೆ.
ಎಲ್ಲಾ ಪ್ರಕ್ರಿಯೆಗಳಲ್ಲಿ ಯೋಜನೆಯ ಅನುಷ್ಟಾನ ಮತ್ತು ಮೌಲ್ಯ ಮಾಪನ ಪಾರದರ್ಶಕವಾಗಿರಲು ಸಾರ್ವಜನಿಕ ಭಾಗವಹಿಸಿ ಅವಶ್ಯಕ.
ಈ ಯೋಜನೆಯ ಮುಖ್ಯ ಉದ್ದೇಶ ಕಾರ್ಮಿಕರಿಗೆ ಉದ್ಯೋಗ ಒದಗಿಸುವುದಾಗಿದ್ದು ಅವರಿಗೆ ದೊರೆಯಬೇಕಾಗಿದೆ. ನ್ಯಾಯುತವಾದ ಹಕ್ಕುಗಳ ಬಗ್ಗೆ ಸಾಮಾಜೀಕ ----- ಸಮಯದಲ್ಲಿ ಮತ್ತು ಅನುಷ್ಟಾನದ ಮೊದಲು ಅನುಷ್ಟಾನ ಸಮಯದಲ್ಲಿ ಮತ್ತು ಅನುಷ್ಟಾನ ನಂತರ ನಡೆಸಲಾಗುವುದು ಈ ಸಂದರ್ಭದಲ್ಲಿ ಈ ಕೆಳಕಂಡ ಅಂಶಗಳ ವಿವರಗಳನ್ನು ನಿಯಮಾನುಸಾರ ಸಾಲಿನಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಿಲಾಗುವುದು.
1. ನೊಂದಣಿ ಪ್ರಕ್ರಿಯೆ
2. ಉದ್ಯೋಗ ಚೀಟಿ ವಿತರಣೆ
3. ಉದ್ಯೋಗ ಚೀಟಿಯ ಪರಿಗಣನೆ
4. ಕಾಮಗಾರಿಗಳ ಆಯ್ಕೆ ಹಾಗೂ ಮಂಜೂರಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ.
5. ಕಾಮಗಾರಿಗಳ ಅನುಷ್ಟಾನದಲ್ಲಿ ಪಾರದರ್ಶಕತೆ
6. ಕೂಲಿ ಪಾವತಿ
7. ಲೆಕ್ಕ ತಪಾಸಣೆಗೆ ದಾಖಲಾತಿಗಳನ್ನು ಒದಗಿಸುವುದು
8. ಗುಣ ನಿಯಂತ್ರಣ ಮತ್ತು ಮೌಲ್ಯಮಾಪನ ವರದಿಗಳ ಪ್ರಕಟಿತ ಇತ್ಯಾದಿ.

ಮಾಹಿತಿ ಹಕ್ಕು
ಯೋಜನೆಯ ಅನುಷ್ಟಾನದ ಬಗ್ಗೆ ಗ್ರಾಮ ಪಂಚಾಯಿತಿಯು ಕೈಗೊಂಡಿರುವ ಪ್ರಮುಖ ಕ್ರಮಗಳ ಬಗ್ಗೆ ಮಾಹಿತಿಯನ್ನು ಗ್ರಾಮಸ್ಥರಿಗೆ ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ ಈ ಮಾಹಿತಿಗಳಿಗಳನ್ನು ಗ್ರಾಮ ಪಂಚಾಯಿತಿಉ ಕೇಂದ್ರ ಸ್ಥಾನದಲ್ಲಿ ಒಂದು ಮಾಹಿತಿ ಗೋಡೆಯನ್ನು ನಿರ್ಮಿಸಿ ಅದರಲ್ಲಿ ದಾಖಲಿಸಬೇಕು ಇದಕ್ಕೆ ತೆಗೆಲುವ ವೆಚ್ಚವನ್ನು ರಾಜ್ಯ ಸರಕಾರ ಬರಿಸಬೇಕಾಗುತ್ತದೆ.





ಅನುದಾನ ಮತ್ತು ಅನುಪಾತ :
ಇದು ಕೇಂದ್ರ ಮತ್ತು ರಾಜ್ಯ ಸರ್ಕಾರ ಯೋಜನೆಯಾಗಿದ್ದು ಸುಮಾರು 90.10ರ ಅನುಪಾತದಲ್ಲಿ ಅನುದಾನವನ್ನು ಒದಗಿಸುವ ಮೂಲಕ ಕೇಂದ್ರ ಸರ್ಕಾರದ ಪ್ರಯೋಜಿತ ಯೋಜನೆಯನ್ನಾಗಿ ಅನುಷ್ಠಾನಗೊಳಿಸಲಾಗಿದೆ.
ಕ್ರಮ
ಸಂಖ್ಯೆ ವಿವರಣೆ ಕೇಂದ್ರದ ಅನುದಾನ ರಾಜ್ಯದ ಅನುದಾನ
1 ಕೌಶಲ್ಯ ರಹಿತ ಕೂಲಿಗಾರರ ಕೂಲಿ 100% --
2 ಸಾಮಾಗ್ರ ಬೆಲೆ 75% 25
3 ನೀರುದ್ಯೋಗ ಬತ್ತಿ -- 100%
4 ಆಡಳಿತಾತ್ಮಕ ವೆಚ್ಚ ಕೇಂದ್ರ ಮತ್ತು ರಾಜ್ಯಗಳ ಅನುದಾನ ನಿಗಧಿತ

sSouಡಿಛಿe ಉoogಟe.ಛಿom.iಟಿ/ಟಿಡಿegಠಿ/mಚಿಟಿಚಿgemeಟಿಣ oಜಿ ಜಿouಟಿಜ
ಯೋಜನೆ ಅವಧಿಯಲ್ಲಿ ನಿಧಿ ನಿರ್ವಾಹಣೆ ಯಾವ ರೀತಿಯಾಗಿ ಬಿಡುಗಡೆಯಾಗುತ್ತದೆ ಎಂಬುವುದನ್ನು ಈ ಮೇಲಿನ ಪಟ್ಟಿಯಿಂದ ತಿಳಿಯಲಾಗಿದೆ.

ನೀರಾವರಿ ಸೌಲಭ್ಯ
ಹೊಸ ನೀರಾವತಿ ಕಾಲುವಗಳು ಪೂರಕ ನಾಲೆಗಳ ಸುರಸ್ಥಿ ಮತ್ತು ನಿರ್ಮಾಣದ ಕಾಮಗಾರಿಯನ್ನು ತೆಗೆದುಕೊಳ್ಳೆಬಹುದು.

ನೀರಾವರಿ ಸೌಲಭ್ಯ
ಪರಿಶಿಷ್ಟ ಜಾತಿ/ಪಂಗಡಗಳಿಗೆ ಸೇರಿದ ಕುಟುಂಬಗಳ ಬಡತನದ ಭೂಸುಧಾರಣೆ ಫಲಾನುಭವಿಗಳ ಭಾರತ ಸರ್ಕಾರದ ಇಂದಿರಾ ಆವಾಸ್ ಯೋಜನೆ ಫಲಾನುಭವಿಗಳ ಹಾಗೂ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಜಮೀನನಲ್ಲಿ ನೀರಾವರಿ ಸೌಲಭ್ಯ ಒದಗಿಸುವುದು.

ನೀರಿನ ಮೂಲಗಳ ಪುನಶ್ಚೇತನ
ಹಳೇ ಕೆರೆಗಳ ಪುನಶ್ಚೇತನ ಸಮುದಾಯದ ಕುಡಿಯುವ ನೀರಿನ ಭಾವಿಗಳ ಪುನಶ್ಚೇತನ ಕಲ್ಯಾಣಿ ಹೊರತಗಳು ಗೋಕಟ್ಟೆಯಂತಹ ಸಾಂಪ್ರಾದಾಯಿಕ ನೀರು ಸಂಚಯಗಳ ಪುನಶ್ಚೇತನ ಮತ್ತು ಕೆರೆಗಳ ಹೂಳು ತೆಗೆಯುವುದು.
ಜಮೀನಿನ ಅಭಿವೃದ್ಧಿ
ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗಾಗಿ/ರಾಜ್ಯ ಗ್ರಾಮೀಣ ವಸತಿ ನಿರ್ಮಾಣ ಯೋಜನೆಗಳ ಫಲಾನುಭವಿಗಳ ಬಡಾವಣೆ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲಾ/ಕಾಲೇಜಗಳ ಆಟದ ಮೈದಾನ ಅಭಿವೃದ್ಧಿ ಸರ್ಕಾರಿ ತೋಟಗಾರಿಕೆ ಫಾರ್ಮ್‍ಗಳು ಕೃಷಿ ಫಾರಂಗಳು ಮೀನು ಸಾಕಾಣಿಕೆ ಕೇಂದ್ರಗಳ ಮೇವು ಬೆಳೆಯುವ ಕೇಂದ್ರಗಳಿಗಾಗಿ ಭೂಮಿಯ ಅಭಿವೃದ್ಧಿ ರೈತ ಸಂತಗಳು ಇತ್ಯಾದಿಗಳಿಗೆ ಭೂಮಿಯನ್ನು ಅಭಿವೃದ್ಧಿ ಪಡಿಸುವುದು. ಕಾಲುವೆ ಕಾಂಟೂರ್ ಬಂಡಿಂಗ್ ಶಾಲೋವಲ್ ನಿರ್ಮಾಣ ಹಾಗೂ ಶಾಲೆಗಳಲ್ಲಿ ಮತ್ತು ಮನೆಗಳಲ್ಲಿ ಮಳೆ ನೀರು ಕೋಯ್ಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು.

ಬರಗಾಲ ತಡೆಗಟ್ಟುವಿಕೆ
ಗ್ರಾಮೀಣ ಜನರು ಕೃಷಿಯನ್ನು ತಮ್ಮ ಮೂಲಕ ಕಸಬುಯಾಗಿ ಅವಲಂಭಿಸಿದ್ದಾರೆ ಮಳೆಯು ಬಾರದೆ ಇದ್ದಾಗ ಕೃಷಿಯ ಚಟುವಟಿಕೆಯಲ್ಲಿ ತೋಡಗಾಲು ನೀರಿನ ಅವಶ್ಯಕತೆ ಪ್ರಮುಖವಾಗಿರುತ್ತದೆ. ಅಂತ ಸಂದರ್ಭದಲ್ಲಿ ಬರಗಾಲ ಸಂಬವಿಸುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು ಈ ಯೋಜನೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.
ಕರೆಗಳು ಬಡ್ಡುಗಳು ಮತ್ತು ಕಾಲುವೆಗಳು ಏರಿಗಳು  ಸರ್ಕಾರಿ ಖಾಲಿ ಸ್ಥಳಗಳು ಗೋಮೊಳ ರಸ್ತೆಗಳ ಅಕ್ಕ ಪಕ್ಕ ಇತ್ಯಾದಿ ಸ್ಥಳಗಳಲ್ಲಿ ಗಿಡಗಳನ್ನು ಬೆಳೆಸುವುದು ಸಮಾಜಿಕ ಅರಣ್ಯ ಬೆಳೆಸಲು ಮತ್ತು ಜರಲ್ಲಿ ಗಿಡ ನೆಡುವ ಮನೋಭಾವನ್ನು ಮೂಡಿಸುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ನರ್ಸರಿಗಳನ್ನು ಆರಂಭಿಸುವುದು ಅರಣ್ಯಕರಣಕ್ಕೆ ಹೆಚ್ಚಿನ ಮೊತ್ತವನ್ನು ವಿನಯೋಗಿಸುವ ಸೃಷ್ಟಿಯಿಂದ ಪಂಚಾಯಿತಿಯಲ್ಲಿ ಒಂದು ಆರ್ಥಿಕ

ವರ್ಷದಲ್ಲಿ ತೆಗೆದುಕೊಳ್ಳುವ ಎಲ್ಲಾ ಕಾಮಗಾರಿಗಳಿಗೆ ವಿನಂತಿಯಾಗಿಸುವ ಮೊತ್ತದ ಕನಿಷ್ಠ ಶೇ. 20ಕ್ಕೆ ಕಡಿಮೆ ಇಲ್ಲದಂತೆ ಅರಣ್ಯಿಕರಣಕ್ಕೆ ವಿನಿಯೋಗಿಸಬೇಕು.

 ಯೋಜನೆಯಲ್ಲಿ ಒಳಗೋಳ್ಳುವ ಕಾಮಗಾರಿಯನ್ನು ಕುರಿತು ಅಧ್ಯಯನ.
             ಉದ್ಯೋಗ ಖಾತ್ರಿ ಯೋಜನೆಯು ನಿರುದ್ಯೋಗ ಮತ್ತು ಬರಗಾÀಲವನ್ನು ತಡೆಗಟ್ಟುವ ಉದ್ದೇಶದಿಂದ  ಯೋಜನೆಯನ್ನು ಅನುಷ್ಟಾನಗೊಳಿಸಲಾಯಿತು.
              ಅಂದರೆ ಗ್ರಾಮೀಣ ಜನತೆಯ ನಿರುದ್ಯೋಗ ಮತ್ತು ಬರಹಗಾಲ ತಡೆಗಟ್ಟಲು ಈ ಯೋಜನೆಯು  ಪ್ರಮುಖವಾಗಿ ಕಾರ್ಯನಿರ್ವಹಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಕೆಲವೊಂದು ಅಭಿವೃದ್ದಿ ಕಾರ್ಯಕ್ರಮಗಳನ್ನು ಅಥಾವ ಕಾಮಗಾರಿಯನ್ನು ಈ ಕಾಯಿದೆಯಲ್ಲಿ ಸೂಚಿಸಲಾಗಿರುವ ಅಧ್ಯತೆಗಳಲ್ಲಿ ಯಾವೆಲ್ಲಾ ರೀತಿಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದು ಎಂಬುದನ್ನು ಚರ್ಚಿಸಲಾಗಿದೆ.

ಕಾಮಗಾರಿಗಳ ಆಯ್ಕೆ
1. ಜಲ ಸಂರಕ್ಷಣೆ ಮತ್ತು ಮಳೆ ನೀರು ಕೋಯ್ಲು.
ಗ್ರಾಮೀಣ ಪ್ರದೇಶಗಳಲ್ಲಿ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆಯು ತುಂಬಾ ಕಂಡುಬರುತ್ತದೆ. ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಾ ಕುಡಿಯುವ ನೀರು ಮತ್ತು ಕೃಷಿ ಚಟುವಟಿಕೆಗಳಿಗೆ ನೀರಿನ ಕೋರತೆ ಭಯಾನಕವಾಗಿ ಹೆಚ್ಚಿತ್ತಿರುವ ದಿನಗಳಲ್ಲಿ ಜಲ ಸಂರಕ್ಷಣ ಮತ್ತು ಮಳೆ ನೀರು ಕೋಯ್ಲು ಕಾಮಗಾರಿಗಳಿಗೆ ಮೊದಲ ಆಧ್ಯತೆ ನೀಡಲಾಗಿದೆ. ಕೆರೆ ತಡೆ ಅಣೆಕಟ್ಟು  -------- ಕುಂಟೆ ಗೋಕಟ್ಟೆ ತಿರುವು



ಯೋಜನೆ ನಿರುದ್ಯೋಗದ ಭತ್ಯೆಯನ್ನು ಕುರಿತು ಅಧ್ಯಯನ ಮಾಡುವುದು.
ಯೋಜನೆಯಲ್ಲಿ ಉದ್ಯೋಗ ಹೊಂದಲು ಅರ್ಹತೆ ಇದ್ದಲ್ಲಿ ಅಕುಶಲ ಕಾರ್ಮಿಕನು ಉದ್ಯೋಗ ಕೋರಿ ಅರ್ಜಿಸಲ್ಲಿಸಿದ ನಮೂನೆ 06ರಲ್ಲಿ ಮೂಲ ದಾಖಲಾತಿಗಳೊಂದಿಗೆ ಅರ್ಜಿಸಲ್ಲಿಸಿದ 15 ದಿನಗಳ ಒಳಗೆ ಉದ್ಯೋಗವನ್ನು ನೀಡಿದ್ದಲ್ಲಿ ಈ ಪ್ರಕರಣದ ಅನುಸಾರವಾಗಿ ಅವನು ದಿನದ ನಿರುದ್ಯೊಗ ಭತ್ಯೆಯನ್ನು ಪಡೆಯಲುಹಕ್ಕುವುಳ್ಳನಾಗಿರುತ್ತೇನೆ.
ರಾಜ್ಯ ಸರ್ಕಾರದ ಯೋಜನೆಯ ಕಂಡಿಕೆ 11 ರಲ್ಲಿ ತಿಳಿಸುವಂತೆ ಪಾವತಿಸಲಾಗುವ ನಿರುದ್ಯೋಗ ಭತ್ಯೆಯನ್ನು ಸಂಪೂರ್ಣ ವೆಚ್ಚವನ್ನು ರಾಜ್ಯ ಸರ್ಕಾರದ ಅನುದಾನದಿಂದ ಭರಿಸಬೇಕಾಗುತ್ತದೆ.

ನಿರುದ್ಯೋಗ ಭತ್ಯೆಯ  ಮಂಜೂರಿ ಫರ
ಉದ್ಯೋಗಕಾಂಕ್ಷಿಗಳಿಗೆ ಉದ್ಯೋಗ ನೀಡಬೇಕಿದ್ದು ಅಧಿನಿಯಮವಂತೆ ಕಡ್ಡಯವಾಗಿರುವದರಿಂದ ಉದ್ಯೋಗ ನೀಡದಿರುವುದಕ್ಕೆ ಪಾವತಿಸಬೇಕಾದ ನೀರುದ್ಯೋಗ ಭತ್ಯೆಯ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳವುದಿಲ್ಲ. ಇದರ ಹೊಣೆಗಾರಿಕೆ ಸಂಪೂರ್ಣವಾಗಿ ರಾಜ್ಯ ಸರ್ಕಾರದ್ದಾಗಿರುತ್ತದೆ.
ಈ ನಿರ್ಧಿಷ್ಟ ಮಂಜೂರಿ ಫರವನ್ನು ಅಧಿಸೂಚನೆಯ ಮೂಲಕ ನಿರ್ಧಿಷ್ಟಪಡಿಸಬಹುದು. ಅಧಿಸೂಚನೆಯ ಮೇರೆಗೆ ಕಾಲಕಾಲಕ್ಕೆ ನಿರ್ಧಿಷ್ಟ ಪಡಿಸಿದ ಮಂಜೂರಿ ಪರ ದಿನವೊಂದಕ್ಕೆ 60 ರೂಪಾಯಿಗಿಂತ ಕಡಿಮೆ ಇರತಕ್ಕದ್ದಲ್ಲ.

ನಿರುದ್ಯೋಗ ಭತ್ಯೆಯ ಸಚಿದಾಯ
ಈ ಯೋಜನೆಯಲ್ಲಿ ನಿರುದ್ಯೋಗ ಭತ್ಯೆಯನ್ನು ಕೆಲವೊಂದು ನಿಯಮಗಳನ್ನು ಒಳಗೊಂಡು ನಿರುದ್ಯೋಗ ಭತ್ಯೆಯನ್ನು ಸಂದಾಯ ಮಾಡಬೇಕು. ಉದ್ಯೋಗಕ್ಕಾಗಿ ಗ್ರಾಮ ಪಂಚಾಯಿತಿಯಲ್ಲಿ ಹೆಸರನ್ನು ನೋಂದಾಯಿಸಿ ನಂತರ ಅರ್ಜಿ ಸಲ್ಲಿಸಿದ 15 ದಿನಗಳಲ್ಲಿ ಉದ್ಯೋಗ ಲಭ್ಯವಾಗಿವಿದ್ದಲ್ಲಿ ಗ್ರಾಮ ಪಂಚಾಯಿತಿ ಉತ್ಪಾದಾನ ಸಮಿತಿಯ ಕಾರ್ಯಕ್ರಮ ಅಧಿಕಾರಿಯ ಒಪ್ಪಿಗೆ ಪಡೆದು ನಿರುದ್ಯೋಗ ಭತ್ಯೆಯನ್ನು ನೀಡಲಾಗುವುದು.
ಉದ್ಯೋಗವನ್ನು ಕೋರಿ ಸಲ್ಲಿಸಿದ ಅರ್ಜಿಯನ್ನು ಸ್ವೀಕರಿಸಿದ 15 ದಿನಗಳಗೊಳಗಾಗಿ ಅಥವಾ ಮುಂಗಡ ಅರ್ಜಿಯ ಸಂಬಂಧದಲ್ಲಿ ಉದ್ಯೋಗವನ್ನು ಕೋರಿದ ದಿನಾಂಕದಿಂದ ಉದ್ಯೋಗವನ್ನು ಒದಗಿಸದಿದ್ದರೆ ಈ ಪ್ರಕರಣ ಅನುಸಾರವಾಗಿ ಅವನು ದಿನದ ನಿರುದ್ಯೊಗ ಭತ್ಯೆಯನ್ನು ಪಡೆಯಲು ಅವನು ಹಕ್ಕುವುಳ್ಳವನಾಗಿರತಕ್ಕದ್ದು.
ನಿರುದ್ಯೋಗ ಭತ್ಯೆಯ ಹಣಕಾಸು ವರ್ಷದ ಮೊದಲ 30 ದಿನಗಳ ಅವಧಿಗೆ ಮಂಜೂರಿಯಾದ ನಾಲ್ಕನೇ ಒಂದರಷ್ಟುಕ್ಕಿಂತ ಕಡಿಮೆ ಇರತಕ್ಕದ್ದಲ್ಲ.
ಅರ್ಜಿದಾರನ ಕುಟುಂಬವು ಹಣಕಾಸು ವರ್ಷದಲ್ಲಿ ಮಂಜೂರು ಮತ್ತು ನಿರುದ್ಯೋಗ ಭತ್ಯೆಯನ್ನು ಒಟ್ಟಿಗೆ ಸೇರಿಸಿದಾಗ 100 ಕೆಲಸದ ದಿವಸಗಳ ಮಂಜೂರಿಗೆ ಸಮನಾದಷ್ಟನ್ನು ಗಳಿಸಿದ ಕೂಡಲೇ ಕೊನೆಗೊಳ್ಳತಕ್ಕದ್ದು.


ಕೆಲವು ಸಂದರ್ಭಗಳಲ್ಲಿ ನಿರುದ್ಯೋಗ ಭತ್ಯೆಯನ್ನು ವಿತರಣೆ ಮಾಡದಿರುವುದು.
ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಿದ ಸ್ವೀಕರಿಸಿದ ಕೂಡಲೇ ಉದ್ಯೋಗ ನೀಡದೆ ಇದ್ದರೂ ನಿರುದ್ಯೋಗ ಭತ್ಯೆಯನ್ನು ವಿತರಣೆ ಮಾಡದಿರುವುದು.  ಅಧಿಕಾರಿಯು ನಿರುದ್ಯೋಗ ಭತ್ಯೆಯನ್ನು ಸಕಾಲದಲ್ಲಿ ಅಥವಾ ತನ್ನ ನಿಯಂತ್ರಣಕ್ಕಾಗಿ ಮೀರಿದ ಯಾವುದೇ ಕಾರಣಕ್ಕಾಗಿ ವಿತರಣೆ ಮಾಡುವ ಸ್ಥಿತಿಯಲ್ಲಿ ಇಲ್ಲದಿದ್ದರೆ ಆತನು ಜಿಲ್ಲಾ ಕಾರ್ಯಕ್ರಮ ಸಮನ್ವಯಾಧಿಕಾರಿಗಳಿಗೆ ವಿಷಯವನ್ನು ವರದಿ ಮಾಡತಕ್ಕದ್ದು ಒಂದು ಸೂಚನೆಯ ಫಲಕದಲ್ಲಿ ತಿಳಿಸಿ ಅದನ್ನು ತನ್ನ ಸುಚನಾ ಫಲಕದ ಮೇಲೆ ಮತ್ತು ಗ್ರಾಮ ಪಂಚಾಯಿತಿಯ ಸೂಚನ ಫಲಕದಲ್ಲಿ ಮತ್ತು ತಾನು ಅವಶ್ಯವೆಂದು ಭಾವಿಸಬಹುದಾದರಿಂದ ಎಷ್ಟೇ ಕಾಣುವ ಇತರೆ ಸ್ಥಳದಲ್ಲಿ ಪ್ರದರ್ಶಿಸತಕ್ಕದ್ದು.
ನಿರುದ್ಯೋಗ ಭತ್ಯೆಯನ್ನು ಸಂದಾಯ ಮಾಡುವ ಅಥವಾ ವಿಳಂಬ ಸಂದಾಯದ ಪ್ರತಿಯೊಂದು ಸಂದರ್ಭವನ್ನು  ಹಾಗೇ ಸಂದಾಯ ಮಾಡದಿರುವ ಅಥವಾ ಸಂದಾಯ ಮಾಡಲು ವಿಳಂಬವಾಗಿರುವ ಬಗ್ಗೆ ಕಾರಣಗಳೊಂದಿಗೆ ರಾಜ್ಯ ಸರಕಾರಕ್ಕೆ ಜಿಲ್ಲಾ ಕಾರ್ಯಕ್ರಮ ಸಮನ್ವಯ ಅಧಿಕೊರಿಯು ಸಲ್ಲಿಸುವ ವರದಿಯಲ್ಲಿ ವರದಿ ಮಾಡತಕ್ಕದ್ದು.
ಕೆಲವು ಸಂದರ್ಭಗಳಲ್ಲಿ ನಿರುದ್ಯೋಗ ಭತ್ಯೆವನ್ನು ಪಡೆಯಲು ಹಕ್ಕು ಇಲ್ಲದಿರುವುದು.  ಒಂದು ಯೋಜನೆಯ ಮೇರೆಗೆ ಅವನ ಕುಟುಂಬಕ್ಕೆ ಒದಗಿಸಲಾದ ಉದ್ಯೋಗವನ್ನು ಅಂಗೀಕರಿಸಿದ್ದಾರೆ.
ಕಾರ್ಯಕ್ರಮ ಅಧಿಕಾರಿಯು ಅಥವಾ ಅನುಷ್ಟಾನ ಎಜೆನ್ಸಿಯು ಕೆಲಸಕ್ಕೆ ಹಾಜರಾಗುವಂತೆ ಅದಿಸೂಚಿಸಲಾದ ಹದಿನೈದ ದಿನಗಳೊಳಗೆ ಕೆಲಸಕ್ಕೆ ಗೈರು ಹಾಜರಾಗಿದ್ದರೆ.  ಸಂಬಂಧ ಪಟ್ಟ ಅನುಷ್ಟಾನ ಎಜೆನ್ಸಿಯಿಂದ ಅನುಮತಿಯನ್ನು ಪಡೆಯದ ಒಂದು ವಾರಕ್ಕಿಂತ ಹೆಚ್ಚಿನ ಅವಧಿಯವರೆಗೆ ಕೆಲಸಕ್ಕೆ ನಿತಂತರವಾಗಿ ಗೈರು ಹಾಜರಾಗಿದ್ದರೆ.


ಯೋಜನೆಯ ವೈಪಲ್ಯಗಳು

  ಗ್ರಾಮೀಣ ಪ್ರದೇಶಗಳನ್ನು ಗಮನಸದಲ್ಲಿಟ್ಟುಕೊಂಡು ಅನುಷ್ಟಾನಗೋಳಿಸಿದ ಈ ಯೋಜನೆಯು ನಗರ ಪ್ರದೇಶಗಳನ್ನು ಕಡೆಗಣಿಸಿದೆ ಎಂದು ಹಲವಾರು ಟೀಕೆಗಳು ಎಂದಿದ್ದವು  ನಂತರದ ದಿನಗಳಲ್ಲಿ ಈ ಯೋಜನೆಯು ಹೆಚ್ಚಿನ ಅವಶ್ಸಕತೆ ಕೇವಲ ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಸಂದೇಶ ಹೊರಬಿದ್ದಿತು. ಆದರೂ ಕೂಡ ಈ ಯೋಜನೆಯು ಹಲವರು ವೈಪಲ್ಯಗಳನ್ನು ಒಳಗೊಂಡಿದೆ. ಅವುಗಳನ್ನು ಈ ರೀತಿಯಾಗಿ ನೋಡಬಹುದು.
1. ಕೆಲಸ 100 ದಿನಗಳವರಿಗೆ ಸಿಗುವುದಿಲ್ಲ ಅದು ಕೇವಲ ದಾಖಲಾತಿಗಳಲ್ಲಿ ಮಾತ್ರ ಇರುತ್ತದೆ.
2. ಕಾಮಗಾರಿಗಳಲ್ಲಿ ಯಂತ್ರಗಳ ಬಳಿಕೆ ಹೆಚ್ಚಾಗಿದೆ.
3. ಉದ್ಯೋಗ ಒದಗಿಸಿಕೊಡುವಲ್ಲಿ ದಲ್ಲಾಳಿಗಳು ಹುಟ್ಟಿಕೊಂಡಿದ್ದಾರೆ.
4. ಕೆಲಸ ನಿರ್ವಹಿಸಿದ ಕಾರ್ಮಿಕರಿಗೆ ಕೂಲಿಯು ಸರಿಯಾದ ಸಮಯಕ್ಕೆ ಸಿಗುವುದಿಲ್ಲ.
5. ಬೊಗಸ ಕಾರ್ಡ್‍ಗಳನ್ನು ಮಾಡಿಸಿ ಗ್ರಾಮ ಪಂಚಾಯಿತಿ ಸದಸ್ಯರು ಹಣ ಬಳಸಿಕೋಳ್ಳುತ್ತಾರೆ.
6. ಕಾಮಗಾರಿಯಲ್ಲಿ ಮುಖ್ಯವಾಗಿ ಗ್ರಾಮ ಪಂಚಾಯಿತಿ ಸದಸ್ಯರು ಗುತ್ತಿಗೆದಾರರು ಮತ್ತು ಗ್ರಾಮ  ಪಂಚಾಯಿತಿ ಅಧಿಕಾರಿಗಳು ಬಾಗಿಯಾಗಿ ಯಂತ್ರಗಳಿಂದ ಕೆಲಸ ಮಾಡಿಸಿ ಹಣ ಬಿಡಿಸಿಕೋಳ್ಳುತ್ತಾರೆ.
7. ಬೇರೆಯವರಿಂದ ಕೆಲಸ ಮಾಡಿಸಿ ಕಾರ್ಡ ಇರುವರ ಖಾತೆ ಹಣ ಹಾಡಿಸಿಬಿಡಿಸಿಕೊಳ್ಳುತ್ತಾರೆ.ಹಣ ಬಿಡಿಸಿ ಕೊಟ್ಟವರಿಗೆ 100/200/-ಕೋಡುತ್ತಾರೆ.
8. ಈ ಯೋಜನೆಯ ಬಗ್ಗೆ ಜನರಿಗೆ ಜಾಸ್ತಿ ಮಾಹಿತಿ ಇರುವುದಿಲ್ಲ.
9. ಈ ಯೋಜನೆ ಬಡವರಿಗೆ ಕೂಲಿ ಕಾರ್ಮಿಕರಿಗೆ ವಾಲಸೆಹೋಗುವರಿಗೆ ಯಾವುದೇ ರೀತಿಯ ಅನುಕುಲ ಸಿಗುವುದಿಲ್ಲ.
10. ಈ ಯೋಜನೆ ಶ್ರೀಮಂತರಿಗೆ ಗುತ್ತಿಗೆದಾರರಿಗೆ ಗ್ರಾಮ ಪಂಚಾಯಿತಿ ಸದಸ್ಯರಿಗೆ ಪಂಚಾಯಿತಿ ಅಧಿಕಾರಿಗಳಿಗೆ ತುಂಬಾ ಅನುಕೂಲವಾಗಿವೆ.
  ವೈಫಲ್ಯಗಳನ್ನು ಸರಿಪಡಿಸುವ ಕ್ರಮಗಳು.
               ಈ ಕೆಳಗಿನ ಕ್ರಮಗಳನ್ನು ಅಳವಡಿಸಿ ಕೊಂಡಲ್ಲಿ ಸ್ವಲ್ಪ ಮಟ್ಟಿಗಾದರೂ ವೈಫಲ್ಯಗಳನ್ನು ಸರಿಪಡಿಸ ಬಹುದೆಂದು ಅಭಿಪ್ರಾಯ ಪಡಲಾಗಿದೆ.
1. ಗಾಮೀಣಪ್ರಾದೇಶದಲ್ಲಿ ಸಾಕ್ಷರತೆಯ ಪ್ರಮಾಣ ಹೆಚ್ಚಿಸಬೇಕು.
2. ಉದ್ಯೋಗ ನೀಡುವಿಕೆಯಲ್ಲಿ ಮಾಧ್ಯಸ್ತಗಾರರನ್ನು ತಡೆಗಟ್ಟಬೇಕು.
3. ಗ್ರಾಮ ಪಂಚಾಯಿತಿಯು ತಮ್ಮ ಕಾರ್ಯಗಳ ಬಗ್ಗೆ ಕ್ಯಾಲೆಂಡರನ್ನು ತಯಾರಿಮಾಡಿಕೊಳ್ಳಬೇಕು.
4. ಕಾಮಗಾರಿ ಅನುಷ್ಟಾನವು ಗ್ರಾಮಸಭೆಯ ಮುಖಾಂತರ ಕಾರ್ಮಿಕರ ಸಮ್ಮುಖದಲ್ಲಿಯೇ ಆಗಬೇಕು.
5. ಕಾಮಗಾರಿಗಳಲ್ಲಿ ಯಂತ್ರಗಳ ಬಳಿಕೆ ಸರ್ಕಾರದ ನಿಗದಿಯಂತಿರಬೇಕು.
6. ಕಾಮಗಾರಿಗಳನ್ನು ಸರ್ಕಾರದ ಅದೀನ ಸಂಸ್ಥೆಗಳ ಮಾಡಿಸಬೇಕು ಗುತಿಗೆದಾರರಿಗೆ ಕೋಡಬಾರದು.
7. ಆಡಳಿತ ವರ್ಗ ಮತ್ತು ಚುನಾಯಿತಿ ಪ್ರತಿನಿಧಿ ವರ್ಗಕ್ಕೆ ಈ ಯೋಜನೆಯಲ್ಲಿ ಕಡಿವಾಣ ಆಕಬೇಕು.
ಅದೇ ರೀತಿಯಾತಿ ಆಡಳಿತದಲ್ಲಿ ಭ್ರಷ್ಟಾಚಾರತೆ ಕಡಿಮೆಮಾಡಬೇಕು.
   8 ಕಾಮಗಾರಿಗಳನ್ನು ಸರ್ಕಾರದ ಆಧೀನ ಸಂಸ್ಥೆಗಳಿಗೆ ಮಡಿಸಬೇಕು ಗುತ್ತಿಗೆದಾರರಿಗೆ ಕೋಡಬಾರದು.
   

 ಉಪಸಂಹಾರ:
                   1966ಕ್ರಾಂತಿಯಿಚಿದಾಗಿ ಕೃಷಿಕ್ಷೇತ್ರದಲ್ಲಿ ಮತ್ತು 1991 ಹೊಸ ಆರ್ಥಿಕ ನೀತಿಯಿಂದಾಗಿ ಜಾಗತಿಕ ಆರ್ಥಿಕ ಬಿಕ್ಕಟ್ಟುಗಳು ದೇಶಕ್ಕೆ ಒಂದಿಲ್ರ್ಲೆಂದು ರೀತಿಯಲ್ಲಿ ಪಾಠ ಕಲಿಸುವಚಿತಾಗಿವೆ. ಅತೀ ಆಸೆ ಗತಿಗೇಡಸಿದ ಎಂಬುದು ಮುಕ್ತ ಮಾರುಕಟ್ಟೆಯಿಂದ ಬಿಕ್ಕಟ್ಟಾಗಿರುವುದು. ದೇಶದೆಲ್ಲಾರಿಗೂ ತಿಳಿದಂತ ವಿಷಯವಾಗಿದೆ.
                   ಗ್ರಾಮೀಣ ಪ್ರದೇಶಗಳಿಂದ ಬರುವ ಆದಾಯದಿಂದ ದೇಶದ ತಲಾದಯವನ್ನು ಹೆಚ್ಚಿಸುತ್ತವೆ. ಎಲ್ಲಾರ ಅವಶ್ಯಕತೆಗಳನ್ನು ಪೂರೈಸಿ ಜನರ ಅಭಿವೃದ್ದಿಯನ್ನು ಸಾದಿಸುವ ತಂತ್ರ ಮತ್ತು ಕರ್ಯ ವಿಧಾನ ಮೊದಲ ಗ್ರಾಮೀಣ ಪ್ರದೇಶಗಳಿಂದಗಬೇಕೆಂದು ಇಂದಿನ ಪ್ರಗತಿಪರ ಸರ್ಕಾರವು ಅಲೋಚಿಸಿ ಈ ಯೋಜನೆಯನ್ನು ರೂಪಿಸಲಾಗಿದೆ.
ಗ್ರಾಮೀಣ ಪ್ರದೇಶದಲ್ಲಿ ವಲಸೆ ಪ್ರಮಾಣವನ್ನು ತಡೆಗಟ್ಟಿ ಉದ್ಯೋಗವಕಾಶವನ್ನು ವಿಸ್ತರಿಸಿ ನಿರುದ್ಯೋಗ ಪ್ರಮಾಣವನ್ನು ಕಡಿಮೆ ಮಾಡಿ ಆವರ ವಾರ್ಷಿಕ ಆದಾಯ ಪ್ರಮಾಣ ಹೆಚ್ಚಿಸಿ ಜನರ ಜೀವನಮಟ್ಟವನ್ನು ಹೆಚ್ಚಿಸುವುದು.ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಆದರೆ ಸರ್ಕಾರದ ಆಡಳಿತಾಧಿಕಾರಿಗಳು ಮತ್ತು ಚುನಾಯಿತ ಪ್ರತಿನಿಧಿಗಳ ಪಾಲ್ಗೊಳ್ಳವಿಕೆಯಿಂದ ಈ ಯೋಜನೆ ಹಲವರು ಸಮಸ್ಯೆಗಳಿಂದ ಹೊರಬರಬೇಕಾದರೆ ಯೋಜನೆಯ ಸಂಪೂರ್ಣ ಜವಾಬ್ದಾರಿ ಆಯಾ ಗ್ರಾಮ ಪಂಚಾಯಿತಿಗಳಿಗೆ ಬಿಟ್ಟಾಗ ಮಾತ್ರ ಒಂದು ಒಳ್ಳೆಯ ಯೋಜನೆಯಾಗಲು ಸಾಧ್ಯವಿದೆ.
ಆಧಾರ ಗ್ರಂಥಗಳು;
ಗ್ರಾಮೀಣ ಅಭಿವೃದ್ದಿ
              ಚ.ನಾ. ಶಂಕರರಾಮ
ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಗೆ ಸಂಬಂದಿಸಿದಂತೆ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಉಪಗ್ರಹ ಆಧಾರಿತ ತರಬೇತಿ ಕೈಪಿಡಿ.
ತಿತಿತಿ.ಟಿಡಿegಚಿ.ಟಿiಛಿ.iಟಿ
ವಲಸೆ :
ಗ್ರಾಮೀಣ ಪ್ರದೇಶದಲ್ಲಿನ ಜನರು ಬಡತನ ಮತ್ತು ನೀರುದ್ಯೋಗದಿಂದ ಮತ್ತು ಪ್ರಾದೇಶಿಕ ಅಸಮತೊಲನದಿಮದ ಹವಮಾನ ವೈಪರಿತ್ಯೆಯಿಂದಾಗಿ ಹಳ್ಳಿಗಳಲ್ಲಿ ಬಡತನ ಮತ್ತು ನಿರುದ್ಯೋಗವು ತಲೆದೋರೆತ್ತೆದೆ. ಒಂದು ಹೊತ್ತಿನ ಊಟಕ್ಕೆ ಪರಾದಾಡುವ ಸ್ಥಿತಿ ನಿರ್ಮಾಣವಾಗುತ್ತನೆ ಹಸಿವಿನ ಯಾತನೆ ನಿರ್ಮಾಣವಾಗುತ್ತದೆ. ಈ ಬಂದು ಸಮಸ್ಯೆಯ ನಿವಾಹರಣೆಗಾಗಿ ಉದ್ಯೋಗವನ್ನು ಹುಡಿಕಿಕೊಂಡು ನಗರ ಕಡೆ ವಲಸೆ ಅಥವಾ ಗೊಳೆ ಹೋರಡುತ್ತಾರೆ.
ಗ್ರಾಮೀಣ ಜನರು ಸಮಸ್ಯೆಗಳನ್ನು ನಿವಾರಣೆಗಾಗಿ ಅಂದರೆ ಬಡತನ ಮತ್ತು ನಿರುದ್ಯೋಗ ನಿರ್ಮೂಲನೆಗಾಗಿ 1946 ರಿಂದಲೂ ಯೋಜನೆಗಳು ಕಾರ್ಯನಿರ್ವಾಹಿಸುತ್ತವೆ. ಆದರೆ ಗ್ರಾಮೀಣ ಜನರ ಸಮಸ್ಯೆಗಳ ನಿವಾಹರಣೆಗೆ ಯಾವ ರೀತಿಯ ಪರಿಣಾಮಕಾರಿಯ ಪ್ರಯತ್ನವನ್ನು ಮಾಡಲು ಯೋಜನೆಗಳು ವಿಫಲವಾಗಿವೆ. ಗ್ರಾಮೀಣ ಜನರ ಜೀವನ ವೃತ್ತಿ ಕೃಷಿಯಾಗಿದ್ದು, ಕೃಷಿ ನೀರು ಅವಶ್ಯಕವಾಗಿರುತ್ತದೆ. ಯಾವುದೇ ರೀತಿಯ ಬೆಳೆಯನ್ನು ಬೆಳೆಯಲು ಮಳೆಯನ್ನು ಅವಲಂಬಿಸಿರುತ್ತದೆ ಇತ್ತೀಚ್ಚಿನ ದಿನಮಾನಗಳಲ್ಲಿ ಮಳೆಯು ರೈತರ ಕೃಷಿಯು ನಡುವೆ ಹವಮಾನ ವೈಫರಿತ್ಯಯಿಂದಾಗಿ ಮಳೆಯು ಬಿಳಾದ ಕಾರಣ ಗ್ರಾಮೀಣ ಜನರು ನಿರುದ್ಯೋಗದಿಂದ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಗ್ರಾಮೀಣ ಜನರು ವಾಸಿಸುವ ಹಳ್ಳಿಗಳಲ್ಲಿ ಹಳ್ಳಿಗಳಿಂದ ಕೇಲವೊಂದು ಸಮಯದಲ್ಲಿ ಪ್ರಾದೇಶಿಕ ಅಸಮತೊಲನದಿಂದ ನಿರುದ್ಯೋಗ ಮತ್ತು ಬಡತನ ನಿರ್ಮೂಲನೆವಾಗುತ್ತದೆ. ಈ 2 ಸಮಸ್ಯೆಗಳಿಂದ ಜನರು ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದ ಜನರು ಉದ್ಯೋಗ ಹುಡಕಿಕೊಂಡ ಅವರು ನಗರ ಪ್ರದೇಶಗಳ ಕಡೆಗೆ ಅವರು ವಲಸೆ ಹೋಗುತ್ತಾರೆ.

ವಲಸೆಗೆ ಕಾರಣಗಳು:
ಗ್ರಾಮೀಣ ಜನರು ವಲಸೆ ಹೋಗಲು ಹಲವಾರು ರೀತಿಯ ಕಾರಣಗಳನ್ನು ತಿಳಿಯಲಾಗಿದೆ.
1. ಪ್ರಾದೇಶಿಕ ಅಸಮತೋಲನ.
2. ನೀರುದ್ಯೋಗ
3. ಬಡತನ
4. ಆಹಾರ ಬಿಕ್ಕಟ್ಟು
5. ತಾರತಮ್ಯ ಕೂಲಿ
ಇಂಥಾಹ ಹಲವಾರು ರೀತಿಯ ಸಮಸ್ಯೆಗಳಿಂದ ಗ್ರಾಮೀಣ ಜನರು ಸಮಸ್ಯೆಗಳ ನಿವಾಹರಣೆಗಾಗಿ ನಗರ ಪ್ರದೇಶಗಳ ಕಡೆಗೆ ವಲಸೆ ಹೋಗುತ್ತಾರೆ.
ಪ್ರಾದೇಶಿಕ ಅಸಮತೋಲನೆ :
ಗ್ರಾಮೀಣ ಜನರ ವಲಸೆ ಹೋಗಲು ಪ್ರಮುಖ ಕಾರಣ ಪ್ರಾದೇಶಿಕ ಅಸಮತೋಲನ.
ಪ್ರಾದೇಶಿಕ ಅಸಮತೋಲನೆಂದರೆ, ಹವಮಾನ, ವೈಪರಿತ್ಯ, ಪ್ರಕೃತ್ತಿಯಲ್ಲಿ ಉಂಟಾಗುವ ಹಲವಾರು ಏರು-ಪೇರುಗಳನ್ನು ಪ್ರಾದೇಶಿಕ ಅಸಮತೋಲನವೆಂದು ಕರೆಯಲಾಗುತ್ತದೆ.

ಪ್ರಾದೇಶಿಕ ಅಸಮತೋಲನೆಯ ವಿಧಗಳು :
1. ನೇರೆ ಹವಳಿ,
2. ಮಳೆಯ ಜೂಟಾಟ,
ಈ ಮೇಲಿನ ಕಾರಣಗಳಿಂದ ಗ್ರಾಮೀಣ ಜನತೆಯು ವಲಸೆ ಹೋಗುತ್ತಾರೆ.

ನೀರುದ್ಯೋಗ :
ಈ ಮೇಲಿನ ಕಾರಣಗಳಿಂದ ಗ್ರಾಮೀಣ ಜನರಲ್ಲಿ ನಿರುದ್ಯೋಗ ಸಂಭವಿಸುತ್ತದೆ. ಅಂದರೆ ಗ್ರಾಮೀಣ ಜನತೆಯು ಕೃಷಿಯು ಅವರ ಜೀವನ ವೃತ್ತಿಯಾಗಿರುತ್ತದೆ. ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಜನರು ತಮ್ಮ ಜೀವನ ಅಂಶಗಳನ್ನು ತೊಡಗಿಸಿಕೊಂಡಿರುತ್ತಾರೆ ಕೆಲವೊಂದು ಸಮಯದಲ್ಲಿ ಹವಮಾನ ತೊಂದರೆಯಿಂದ ಬೆಳೆಯನ್ನು ಬೆಳೆಯಲು ಮಾಳೆಯು ಬರದೆ ಇರುವ ಸಂಧರ್ಭದಲ್ಲಿ ಕೃಷಿ ಭೂಮಿಯಲ್ಲಿ ತೊಡಗಿಸಿಕೊಂಡಿರುವ ಜನರಲ್ಲಿ ನೀರುದ್ಯೋಗ ನಿರ್ಮಾಣವಾಗುತ್ತದೆ. ಇದರಿಂದ ಜನರು ಉದ್ಯೋಗ ಹುಡಕಿಕೊಂಡು ಜನರು ವಲಸೆ ಹೋಗುತ್ತಾರೆ.

ಬಡತನ:
ಯಾವುದೇ ರೀತಿಯ ಕೃಷಿ ಭೂಮಿಯಲ್ಲಿ ಬೆಳೆಯನ್ನು ಬೆಳೆಯದಿದ್ದಾಗ ನೀರುದ್ಯೋಗ ನಿರ್ಮಾಣವಾಗುತ್ತದೆ. ಇದರಿಂದ ಬಡತನವು ನಿರ್ಮಾಣವಾಗುತ್ತದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಉದ್ಯೋಗ ಮತ್ತು ಬಡತನ ನಿವಾಹರಣೆಗಾಗಿ ಜನರು ವಲಸೆ ಹೋಗುತ್ತಾರೆ.


ತಾರತಮ್ಯ ಕೂಲಿ:
ಗ್ರಾಮೀಣ ಜನತೆ ಕೂಲಿ ಕಾರ್ಮಿಕರಲ್ಲಿ ವೇತನ ತಾರತಮ್ಯ ನೀತಿಯನ್ನು ಅನುಸಾರಿಸುತ್ತಾರೆ. ಮಹಿಳಾರಿಗೆ ಕಡಿಮೆ ಕೂಲಿ ನೀಡಿ ಪುರಷರಿಗೆ ಹೆಚ್ಚು ಕೂಲಿಯನ್ನು ನೀಡುತ್ತಾರೆ. ಈ ಒಂದು ತಾರತಮ್ಯದಿಂದಾಗಿ ವಲಸೆ ಹೋಗುತ್ತಾರೆ.
ಈ ಮೇಲಿನ ಕಾರಣಗಳಿಂದ ಜನತೆಯು ವಲಸೆ ಹೋಗಲು ಆಸಕ್ತಿಯನ್ನು ತೊರಿಸುತ್ತಾರೆ. ಆದರೆ ವಲಸೆ ಹೋಗುವುದರಿಂದ ಗ್ರಾಮೀಣ ಜನರು ಹಲವಾರು ರೀತಿಯ ಸಮಸ್ಯೆಗಳನ್ನು ಹೆದರಿಸುವ ಸ್ಥಿತಿ ನಿರ್ಮಾಣವಾಗುತ್ತದೆ.

ವಲಸೆಯಿಂದಾಗಿ ಹೆದರಾಗುವ ಸಮಸ್ಯೆಗಳು:
1. ಸಾಕ್ಷರತ ಪ್ರಮಾಣ ಕಡಿಮೆಯಾಗುತ್ತದೆ.
2. ವಸತಿ ಸೌಲಭ್ಯ ಇರುವುದಿಲ್ಲ.
3. ಅನಾರೋಗ ಸಮಸ್ಯೆ ಹೆದರಿಸಬೇಕಾಗುತ್ತದೆ.
4. ದುಶ್ಚಟಗಳು ಅವಲಂಬಿಸುತ್ತಾರೆ.
5. ಅನಾವುತಗಳು ಸಂಭವಿಸುತ್ತದೆ.
6. ಇತ್ಯಾದಿ.

1. ಸಾಕ್ಷರತ ಪ್ರಮಾಣ ಕಡಿಮೆಯಾಗುತ್ತದೆ.
ಗ್ರಾಮೀಣ ಜನತೆಯು ವಲಸೆ ಹೋಗುವದರಿಂದ ಹಲವಾರು ಸಮಸ್ಯೆಗಳನ್ನು ಹೆದರಿಸುತ್ತಾರೆ. ಅದರಲ್ಲಿ ಪ್ರಮುಖವಾಗಿ ಸಾಕ್ಷರತ ಪ್ರಮಾಣ ಕಡಿಮೆಯಾಗುತ್ತದೆ. ಗ್ರಾಮೀಣ ಜನರು ಹೊಲಸೆ ಹೋಗುವದರಿಂದ ತಮ್ಮ ಜೊತೆಗೆ ಶಾಲೆಗೆ ಹೋಗುವ ತಮ್ಮ ಮಕ್ಕಳನ್ನು ಶಾಲೆ ಬಿಟ್ಟು ದುಡಿಯುದಕ್ಕೆ ಕರೆದುಕೊಂಡು ಹೋಗುತ್ತಾರೆ. ಇದರಿಂದ ಮಕ್ಕಳ ಶಿಕ್ಷಣ ಮಟ್ಟ ಕುಂಟಿತಗೊಳ್ಳುತ್ತದೆ.

2. ವಸತಿ ಸೌಲಭ್ಯ ಇರುವುದಿಲ್ಲ.
ಗ್ರಾಮೀಣ ಜನತೆಯು ನೀರುದ್ಯೋಗ ಮತ್ತು ಬಡತನ ನಿವಾಹರಣೆಗಾಗಿ ಉದ್ಯೋಗ ಹುಡಕಿಕೊಂಡು ನಗರ ಪ್ರದೇಶಗಳ ವಲಸೆ ಹೋಗುತ್ತಾರೆ ಅಲ್ಲಿಯವರೆಗೆ ಯಾವುದೇ ರೀತಿಂiÀi ವಸತಿ ಇರುವುದಿಲ್ಲ. ಇದರಿಂದ ಜನರು ರಸ್ತೆಯ ಹಕ್ಕ ಪಕ್ಕದಲ್ಲಿ ಶೇಡ್‍ಗಳನ್ನು ನಿರ್ಮಾಣ ಮಾಡಿಕೊಂಡು ಚರಂಡಿ ಪಕ್ಕದಲ್ಲಿ ವಾಸಿಸುತ್ತಾರೆ.

3. ಅನಾರೋಗ ಸಮಸ್ಯೆ ಹೆದರಿಸಬೇಕಾಗುತ್ತದೆ.
ಜನರು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗುವುದರಿಂದ ಆರೋಗ್ಯದಲ್ಲಿ ಏರುಪೇರು ಕಂಡು ಬರುತ್ತದೆ. ಮತ್ತು ವಲಸೆ ಹೋರಟ ಜನರು ರಸ್ತೆಯ ಹಕ್ಕಪಕ್ಕಗಳಲ್ಲಿ ಶೇಡ್‍ಗಳನ್ನು ನಿರ್ಮಾಣ ಮಾಡಿಕೊಂಡು ವಾಸಿಸುವ ಜನರು ವಾಹನಗಳಿಂದ ಸೂಸುವ ಇಂಗಾಲ ಡೈಕ್ಸೈಡ್ ಮತ್ತು ಧೂಳು ಚರಂಡಿಗಳಿಂದ, ಹಲವಾರು ಸಮಸ್ಯೆಗಳಿಂದ ಆರೋಗ್ಯ ಹದಗೆಡುತ್ತದೆ ಇದರಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ.

4. ದುಶ್ಚಟಗಳು ಅವಲಂಬಿಸುತ್ತಾರೆ.
ಜನರು ನಗರ ಪ್ರದೇಶಗಳಲ್ಲಿ ಕೂಲಿ ಮಾಡುವದರಿಂದ ಅವರಿಗೆ ಸಿಗುವ ಹೆಚ್ಚು ಕೂಲಿಯಿಂದ ಕೆಲವೊಂದು ದುಶ್ಚಟಗಳಿಗೆ ಕಡೆ ಮರೆಹೋಗುತ್ತಾರೆ. ಜನರು ಕಳ್ಳತನ, ದರೋಡೆ, ಕೊಲೆ, ವೇಶ್ಯಾವಾಟಿಕೆಗಳಲ್ಲಿ ಇತ್ಯಾದಿ ದುಶ್ಚಟಗಳಲ್ಲಿ ತೊಡಗಿಕೊಳ್ಳುತ್ತಾರೆ.

5. ಅನಾವುತಗಳು ಸಂಭವಿಸುತ್ತದೆ.
ಗ್ರಾಮೀಣ ಜನರು ವಲಸೆ ಹೋಗುವದರಿಂದ ಹಲವಾರು ರೀತಿಯ ಸಮಸ್ಯೆಗಳನ್ನು ಹೆದರಿಸಬೇಕಾಗುತ್ತದೆ. ರಸ್ತೆಯ ಹಕ್ಕಪಕ್ಕದಲ್ಲಿ ವಸತಿ ನಿರ್ಮಾಣದಿಂದ ಬೃಹತ್ ವಾಹನಗಳು ರೋಡ್ ಪಕ್ಕಾದಲ್ಲಿರು ಶೇಡ್‍ಗಳ ಮೇಲೆ ಹಾದು ಹೋಗುವ ಸಂಧರ್ಭಗಳು ಉಂಟಾಗಬಹುದು. ಮತ್ತು ಗ್ರಾಮೀಣ ಜನತೆಯು ಬೃಹತ್ ಆದ ನಿರ್ಮಾಣದ ಹಂತದಲ್ಲಿರುವ ಕಟ್ಟಡದಲ್ಲಿ ವಾಸಿಸುತ್ತಿರುತ್ತಾರೆ. ಕಟ್ಟಗಳು ಆಕಸ್ಮಿಕವಾಗಿ ಕುಸಿದರೆ ಅನಾವುತಗಳು ಸಂಭವಿಸುತ್ತಾದೆ.
ಉಪಸಂಹಾರ
ಗ್ರಾಮೀಣ ಜನರು ವಲಸೆ ಹೋರಡಲು ನೀರುದ್ಯೋಗ ಮತ್ತು ಬಡತನ ಮೂಲ ಕಾರಣವಾಗಿವೆ. ಭಾರತ ಸರ್ಕಾರವು ಈ ಎರಡು ಸಮಸ್ಯೆಗಳ ನಿವಾಹರಣೆಗಾಗಿ ಹಲವಾರು ರೀತಿಯ ಯೋಜನೆಗಳು ಕಾರ್ಯನಿರ್ವಾಹಿಸುತ್ತದೆ. 1946 ಸ್ವತಂತ್ರ್ಯಕಿಂತ ಮುಂಚೆ ಈ ಎರಡು ಸಮಸ್ಯೆಗಳ ನಿವಾಹರಣೆಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೆ ಯೋಜನೆಗಳು ಗ್ರಾಮೀಣ ಬಡ ಜನತೆಗೆ ತಲುಪುವುದರಲ್ಲಿ ವಿಫಲವಾಗಿದೆ. ಭ್ರಷ್ಟ ಆಧಿಕಾರಿಗಳು ಮಾಧ್ಯವರ್ತಿಗಳಿಗೆ, ಈ ಯೋಜನೆಗಳು ಉಪಯೋಗವಾಗಿದೆ. ಎಲ್ಲಾ ಸಾಧಕ ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಇತ್ತೀಚ್ಚೀನ ದಿನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಆದರು ಈ ಯೋಜನೆಯಲ್ಲಿ ಕೆಲವೊಂದು ಸಮಸ್ಯೆಗಳು ನಿರ್ಮಾಣಗೊಂಡಿವೆ ಸಮಸ್ಯೆಗಳ ನಿವಾಹರಣೆಯಾದಗ ಮಾತ್ರ ಗ್ರಾಮೀಣ ಜನತೆಗೆ ಯೋಜನೆಗಳು ಸರಿಯಾದ ರೀತಿಯಾಗಿ ತಲುಪಿದಾಗ ಗ್ರಾಮೀಣ ಜನರು ವಲಸೆ ಹೋಗುವುದುನ್ನು ಕಡಿಮೆ ಮಾಡಲು ಸಾಧ್ಯ. ಯೋಜನೆಯಲ್ಲಿ ಉಂಟಾಗುವ ಸಮಸ್ಯೆಯನ್ನು ಮೇಲಿನಂತೆ ತಿಳಿಸಿಲಾಗಿದೆ.

No comments:

Post a Comment

Thank You and have a great time