Friday, October 2, 2015

ಹಾಗಲೂರು ಗ್ರಾಮದ ಸಾಮಾಜಿಕ ಮತ್ತು ಆರ್ಥಿಕ ಜೀವನದ ಅಧ್ಯಾಯನ, Village Project of Hagaluru, Siruguppa Taluk, Bellary District Village

ಹಾಗಲೂರು ಗ್ರಾಮದ ಸಾಮಾಜಿಕ ಮತ್ತು ಆರ್ಥಿಕ ಜೀವನದ ಅಧ್ಯಾಯನ,

ಹಾಗಲೂರು ಗ್ರಾಮದ ಸಾಂಸ್ಕøತಿಕ ಅಧ್ಯಾಯನ


ಅಧ್ಯಾಯ:-1 ಪ್ರಸ್ತಾವನೆ (ಪ್ರವೇಶ)
ಉದ್ದೇಶ,
ವ್ಯಾಪ್ತಿ
ಸ್ವರೂಪ
“ನ್ಯಾಸ:- “ಧಾನ
ಇದುವರೆಗಿನ ಅಧ್ಯಾಯನಗಳು

ಅಧ್ಯಾಯ:-2 ಗ್ರಾಮದ ಭೌಗೋಳಿಕ ಹಾಗೂ ಐತಿಹಾಸಿಕ “ನ್ನಲೆ

ಅಧ್ಯಾಯ:-3 ಗ್ರಾಮದ ಜನ ಜೀವನ ಸ್ಥಿತಿಗತಿ ಮತ್ತು ಸಮಸ್ಯೆಗಳು
“ ಸಾಮಾಜಿಕ
“ ಧಾರ್”ುಕ
“ ಆರ್ಥಿಕ
“ ರಾಜಕೀಯ
“ ಶೈಕ್ಷಣಿಕ

ಅಧ್ಯಾಯ:-4 ಗ್ರಾಮದ ಅಂದಿನ ಮತ್ತು ಇಂದಿನ ಬೆಳವಣಿಗೆ ಹಾಗೂ ಪಂಚಾ್ತುಯ ಪಾತ್ರ.

ಅಧ್ಯಾಯ:-5 ಸಮಾರೋಪ
“ ಫಲತಗಳು
“ ವಕ್ತø “ವರಗಳು.
“ ಅನುಬಂಧಗಳು
“ ಆಧಾರ ಗ್ರಂಥಗಳು
“ ಛಾಯ ಚಿತ್ರಗಳು

?
ಅಧ್ಯಾಯ:1 ಪ್ರಸ್ತಾವನೆ

ಪ್ರಸ್ಥಾವನೆ:

ಋಗ್ವೇದ, ಮಹಾಭಾರತ, ಮನುಸ್ಮøತಿ ಮತ್ತಿತರ ಕಡೆ ಗ್ರಾಮಗಳ ಪರಸ್ತಾಪ ಬಂದಿದೆ. ಆದರೂ ಅವುಗಳು ನಮಗೆ ತಿಳಿಸುವ ಸಂಗತಿಗಳು ತೀರ ಕಡಿಮೆ ಏಕೆಂದರೆ ಅವು ಮುಖ್ಯವಾಗಿ ಧಾರ್”ುಕ ಗ್ರಂಥಗಳು. ಸಮಾಜ ರಚನೆಯಮೇಲಿನ ಜಿಜ್ಞಾಸೆಗೆ ಅಲ್ಲಿ ಪ್ರಧಾನ್ಯ”ರುವುದು ಕಂಡುಬರುವುದಿಲ್ಲ. ಗ್ರಾಮಳ ಬಗ್ಗೆ ಸಾಕಷ್ಟು “ಸತೃತವಾದ ವಣನೆಯನನು ನಾವು ಪ್ರಥಮಬಾರಿಗೆ ನೋಡುವುದು ಕೌಟಿಲಯನ ಅರ್ಥಶಾಸತ್ರದಲ್ಲಿ. ಅರ್ಥಶಾಸ್ತ್ರದಲ್ಲಿ ಜನಸಂಖ್ಯೆಯ ಗಾತ್ರ ಹಾಗೂ ಭೂ ಸವಾಮಯವನ್ನು ಆಧಾರವಾಗಿಟ್ಟುಕೊಂಡು ಗ್ರಾಮಗಳನನು “”ಧ ರೀತಿಯಲ್ಲಿ ವರ್ಗೀಕರಿಸಲಾಗಿದೆ. ಹಾಗೆಯೇ ಗ್ರಾಮದ ಮುಖ್ಯಸ್ತನಿಂದ ಪ್ರಾರಂಭವಾಗಿ  ರಾಜ್ಯದ ಮುಖ್ಯಸ್ತನಾದ ರಾಜನ ವರೆಗಿನ “”ಧ ಅಧಿಕಾರಿಗಳ ಬಗೆಗೂ “ವರನೆ ದೊರೆಯುತ್ತದೆ. ಹಾಗೆಯೇ ಹೊಸಗ್ರಮಗಳನ್ನು ಸಥಾಪಿಸುವ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿರುವುದು ಕಂಡುಬರುತ್ತದೆ. ಇದರ ನಂತರ ಇದುವರೆಗೂ ದೊರೆತಿರುವ ಅನೇಕ ಸಾ”ತ್ಯಾಧಾರಗಳಲ್ಲಿ ಹಗೂ ಶಾಸನಾಧಾರಗಳಲ್ಲಿ ಗ್ರಾಮಗಳ ಉಲ್ಲೇಖ”ರುವುದು ಹೆಚಚಾಗಿ ಕಾಣಬಹುದಾಗಿದೆ. ಹಾಗೆಯೇ ನಮ್ಮ ನಾಡನ್ನು ಆಳಿದಂತಹ ರಾಜವಂಶಗಳ ಕಾಲದಲ್ಲಿ ಗ್ರಾ”ುೀಣ ಪ್ರದೇಶದ ಅಬಿವೃದ್ಧಿ ಹಾಗೂ ಹೊಸ ಹೊಸ ಗ್ರಾಮಗಳನ್ನು ಸ್ಥಾಪನೆ ಮಾಡಿ ಅವುಗಳ ಅಭಿವೃದ್ಧಿಗೆ ಎಲ್ಲಾ ಕ್ಷೇತಗಳಲ್ಲಿಯೂ ಶ್ರ”ುಸಿರುವುದನ್ನು ನಾವು ಚರಿತ್ರೆುಂದ ತಿಳಿಯಬಹುದಾಗಿದೆ.

ರೈತರು ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬದುಕಿ ಸಾಲದಲ್ಲಿ ಸಾಯುವ ಬೆಳವನಿಗೆಯನ್ನು ಹಲವಾರು ಕೃತಿಗಳು ವಣಿಸಿವೆ ಈ ದ್ಠೃಯಲ್ಲಿ ಅವು ಇಂದಿಗೂ ಸಹ ಪ್ರಸ್ತುತವಾಗಿವೆ. ಗ್ರಾಮಗಳು “ಡುವಲಿಯ ಗಾತ್ರ, ಭೂ”ುಯ ಬಳಕೆ, ಬೆಳೆ “ನ್ಯಾಸ, ಜಾಲೆಗಳ ಏಣಿ-ಶ್ರೇಣಿ, ರೈತರ ಉತ್ಪನ್ನ, ಆದಾಯ, “ದ್ಯಾಭ್ಯಾಸ, ವೆಚ್ಛ-ಉಳಿತಾಯ, ಸಾಲ, ಆಸ್ತಿ, ಜಾನುವಾರು ಸಂಪತ್ತುಗಳನ್ನೆಲ್ಲಾ ಒಳಗೊಂಡಿರುತ್ತದೆ.

ನಮ್ಮ ದೇಶ ಮುಖ್ಯವಾಗಿ ಹಳ್ಳಿಗಳ ದೇಶ ಇದನ್ನು ನೇಗಿಲಯೋಗಿಗಳ ತವರುಮನೆಯೆಂದು ರಾಷ್ಟ್ರಕ” ಕುವೆಂಪು ವರ್ಣಿಸಿರುವುದನ್ನು ಕಾಣಬಹುದು. ಕುವೆಂಪುರವರ ತಮ್ಮ ಪ್ರಸಿದ್ದ ಕವನವಾದ “ನೇಗಿಲಯೋಗಿ”ಯಲ್ಲಿ ಯೋಗಿಯು ತನ್ನ ಯೋಗಾಭ್ಯಾಸವನ್ನು ಎಷ್ಟೇ ತೊಂದರೆ ಬಂದರೂ ಬಿಡದೆ ಹೇಗೆ ಸಾದಿಸುವನೋ ಅದೇರೀತಿಯಾಗಿ ನಮ್ಮ ರೈತನು ಎಷ್ಟೇ ಕಷ್ಟಗಳಾದರೂ “ಂಜರಿಯದೇ ಬೇಸಾಯವನ್ನೇ ನಂಬಿ ತನ್ನ ಬಾಳಿನ ಸಾಧನೆ ಮಾಡುತ್ತಿದ್ದಾನೆ. ಇದು ಇಂದಿಗೂ ಸಹ ಆಧುನಿಕತೆಯ ಪ್ರವೇಶದ ನಡುವೆಯೂ ತನ್ನ “ಶಿಷ್ಟವಾದಂತಹ “ಶಾಲ ಅರ್ಥವನ್ನು ಹೊಂದಿ ಮುನ್ನಡೆಯುತ್ತಿದೆ. ಕುವೆಂಪುರವರ ಮಾತಿನಲ್ಲಿಯೇ ಹೇಳುವುದಾದರೇ,

ಫಲವನು ಬಯಸದ ಸೇವೆಯೇ ಪೂಜೆಯು
ಕರ್ಮವೆ ಇಹಪರ ಸಾಧನವು
ಕಷ್ಟದೊಳೆನ್ನುವ ದುಡಿವನೆ ತ್ಯಾಗಿ
ಸ್ಟೃ ನಿಯಮದೊಳಗವನೆ ಭೋಗಿ
ಲೋಕದೊಳೇನೇ ನಡೆಯುತಲಿರಲಿ
ತನನೀ ಕಾರ್ಯವ ಬಿಡನೆಂದು
ರಾಜ್ಯಗಳುದಿಸಲಿ ರಾಜ್ಯಗಳಳಿಯಲಿ
ಹಾರಲಿ ಗದ್ದುಗೆ ಮಕುಟಗಳು
ಮುತ್ತಿಗೆ ಹಾಕಲಿ ಸೈನ್ನಿಕರೆಲ್ಲಾ
ಬಿತ್ತೂಳುವುದನ ಬಿಡುವುದೇ ಇಲ್ಲ.
ಈ ಮಾತು ನಿಜಕ್ಕೂ ನಮ್ಮ ರೈತರ ದುಡಿಮೆಯ ಪ್ರಾಮಾಣಿಕ ಸಂಕೇತದ ಅರ್ಥವನ್ನು ಸೂಚಿಸುತ್ತದೆ

ಹಳ್ಳಿ ಅಳಿದರೆ ಭಾರತವೂ ಅಳಿಯುತ್ತದೆ ಎಂದರು ಗಾಂಧೀಜಿ, ಆದರೆ ಈ 61 ವಷಗಳು ಭೃಹತ್ ಯೋಜನಾ ಪಯಣದಲ್ಲಿ ನಮ್ಮ ಐದು ಮುಕ್ಕಾಲು ಲಕ್ಷ ಹಳ್ಳಿಗಳು ನಶಿಸುತ್ತಲೇ ಇವೆ. ಸಣ್ಣಪುಟ್ಟವಾಗಿದ್ದಂತಹ ನಗರ ಪ್ರದೇಶಗಳು ಮಹಾನಗರಗಳಾಗಿ ಬೆಳೆದು ನಿಂತಿವೆ. ನಮ್ಮ ಜನಸಂಖ್ಯೆಯು “ುತಿಯೇ ಇಲ್ಲದ ರೀತಿಯಲ್ಲಿ ಬೆಳೆಯುತ್ತಿದೆ. ಉತ್ಪಾದನೆಯಲ್ಲಿ ಒಂದಕ್ಕೆ ಆರರಷ್ಟು ಹೆಚ್ಚಿದೆ, ಬಡತನದ ರೇಖೆುಂದ ಕೆಳಗಿರುವ ಜನಸಂಖ್ಯೆಯಲ್ಲಿ ಒಂದಕ್ಕೆ ನಾಲ್ಕರಷ್ಟು ಹೆಚ್ಚಿದೆ. ಅಕ್ಷರಸ್ತರ ಸಂಖ್ಯೆ ಹೆಚ್ಚಾಗುತ್ತಿರುವ ಹಾಗೂ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅನಕ್ಷರಸ್ತರ ಸಂಖ್ಯೆಯೂ ಬೃಹದಾಕಾರವಾಗಿದೇ ಬೆಳೆಯುತ್ತಿರುವುದು ಕಾಣಬಹುದಾಗಿದೆ. ವ್ಯವಸಾಯದ ಭೂ”ು ಹೆಚ್ಚಾಗಿದೆ, ಮಳಿಯನ್ನೇ ನಂಬಿದಂತಹ ಪ್ರದೇಶಗಳಿಗೆ ಆಣೆಕಟ್ಟುಗಳ ಮೂಲಕ ನೀರಾವರಿ ವ್ಯವಸ್ತೆಯನ್ನು ಜಾರಿಗೆ ತಂದಿದ್ದರೂ ಸಹ ಉಣ್ಣಲು ಅನ್ನ ಎಲ್ಲರಿಗೂ ಸಮನಾಗಿ ದೊರಕದ ಸ್ತಿತಿ ಎದುರಾಗಿದೆ.

ಒಟ್ಟು ಭಾರತದ ಜನಸಂಖ್ಯೆಯಲ್ಲಿ 40ಕೋಟಿ ಜನರ ಜೀವನ ದುಭಲವಾಗಿದೆ ಎನ್ನಲಾಗಿದೆ. ಅರೆಲೂಟಿ ಅರೆನಗ್ನತೆ ಅರಕ್ಷಿತ ಜಿವನ ಅವರ ಪಾಲಿಗೆ ನಿತ್ಯಶಾಪವಾಗಿ ಪರಿಣ”ುಸಿದೆ ಈ ಮೇಲಿನ ಎಲ್ಲ ಶೋಶಣೆಗಳಿಗೆ ಬಲಿಯಾದವರೆಲ್ಲರೂ ಮುಕ್ಕಾಲು ಭಾಗ ಗ್ರಾಮಸ್ತರುಗಳೇ ಅವರಲ್ಲಿಯೂ ಬಹುಭಾಗ ರೈತರು ಹಾಗೂ ಕೂಲಿ ಕಾರ್”ುಕರು. ವ್ಯವಸಾಯಾಧಾರಿತ ಜೀವನ ಚಕ್ರದಲ್ಲಿ ತಿರುಗುತ್ತಿರುವ ಈಜನ ಹಳ್ಳಿಗಳಲ್ಲಿ ಜೀ”ಸುತ್ತಿದ್ದಾರೆ. ಅದಕ್ಕನುಗುಣವಾದ ಆಥಿಕ ಸಾಮಾಜಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಶ್ರ”ುಸುತ್ತಿರುವ ಸರ್ಕಾರಗಳು ಪ್ರಗತಿ ಪಡೆದಿದ್ದೇವೆಂದು ಅಂದುಕೊಂಡರೂ ಸಹ ಅಂತರಾಳದಲ್ಲಿ ಸ್ವಲ್ಪವೂ ಪ್ರಗತಿ ಕಾಣದೆ ಉಳಿದಿವೆ. ಗ್ರಾ”ುೀಣ ಪ್ರದೇಶದ ಆರ್ಥಿಕ ಸಂಪತ್ತೆಲ್ಲವೂ ದಾರಿತಪ್ಪಿವೆ. ನಗರಾಭಿಮುಕವಾಗಿರುವ ಅವುಗಳ “ತಾಸಕ್ತಿಗಳು ಹೆಚ್ಚು ಹೆಚ್ಚಾಗಿ ಶೋಶಣೆಗೆ ಬಲಿಯಗುತ್ತಿವೆ. ಅಷ್ಟೇ ಅಲ್ಲದೆ ಉತ್ಪಾದಿತ ಆದಾಯವೆಲ್ಲವೂ ಬ್ರಾಹ್ಮಣ ಹಾಗೂ ಶ್ರೀಮಂತ ಬ್ರಾಹ್ಮಣೇತರರು ಹಾಗೂ ಅಲ್ಪಸಂಖ್ಯಾರೆಂದು ಕರೆಸಿಕೊಳ್ಳುವ ಅನ್ಯ ಕೋಮುಗಳ “ಡಿತಕ್ಕೆ ಸಿಕ್ಕಿವೆ. ಜಾಗತೀಕರಣ, ಕೈಗಾರೀಕರಣ, ನಗರೀಕರನ, ಆಧುನಿಕ ವ್ಯಾಪಾರೀಕರಣ, ಖಾಸಗೀಕರಣಗಳಿಂದಾಗಿ ಹಳ್ಳಿ ಹಳ್ಳಿಗಳಲ್ಲಿ ನೆಮ್ಮದಿ ಸಂಪೂರ್ಣವಾಗಿ ನಶಿಸಿ ಹೋಗುತ್ತಿದೆ.  ಅತೃಪ್ತಿ, ಅಭದ್ರತೆ, ಅಶಾಂತಿಗಳಿಗೆ ತುತ್ತಾಗಿರುವ ಅಸಂಖ್ಯಾತ ದೇಶಬಾಂಧವರು ಅದರಲ್ಲಿಯೂ ಗ್ರಾ”ುೀಣ ಪ್ರದೇಶದ ದಲಿತ ವರ್ಗ ಹಾಗೂ ಮ”ಳೆಯರು ತಮ್ಮ ಭ”ಷ್ಯವನ್ನು ಕುರಿತು ಆಳವಾಗಿ ಯೋಚಿಸುತ್ತಿದ್ದಾರೆ. ಇವುಗಳ ನಿವಾರಣೆಗೆ ಸರ್ಕಾರ ಅಥವಾ ಅಧೀನ ಸಂಘ-ಸಂಸ್ಥೆಗಳು ನೂರಾರು ಯೋಜನೆಗಳನ್ನು ನಿ”ುಸಿಕೊಂಡು ಇವುಗಳ ನಿವಾರಣೆಗೆ ಶ್ರ”ುಸುತ್ತಾ ಬಂದಿದ್ದರೂ ಸಹ ತೃಪ್ತಿಕರವಾದಂತಹ ಫಲಸಿಗುವಂತೆ ಕಾಣುತ್ತಿಲ್ಲ ಇದಕ್ಕೆ ನಮ್ಮ ರಾಷ್ಟ್ರದ ಸಾಮಾಜಿಕ ರಚನೆಯೂ ಮೂಲಕಾರಣವಾಗಿದೆ ಎನ್ನಲಾಗಿದೆ.

ಈ ನಾಡು ಕಂಡ ಪ್ರಸಿದ್ದ್ ರಾಜರಾದಂತಹ ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯಾರ್ ರವರು ಮೈಸೂರು “ಶ್ವ”ಧ್ಯಾಲಯದ ಮೊದಲ ಘಟಿಕೋತ್ಸವ ಭಾಶಣದಲ್ಲಿ ಆಡಿದ ಮಾತುಗಳು. ಅವು ಅಂದು ಹಾಗೂ ಇಂದಿಗೂ ಸಹ ಪ್ರಸ್ತುತವೆನ್ನಬಹುದಾಗಿದೆ “ನಮ್ಮ ನಾಡು ನೂರಕ್ಕೆ ಎಪ್ಪತ್ತರಷ್ಟು ವ್ಯವಸಾುಕ ದೇಶ, ಗ್ರಾಮಗಳೇ ಇಲ್ಲಯ ಐಶ್ವರ್ಯದ ಆಧಾರ, ರೈತನೇ ಗ್ರಾಮಗಳ ಮತ್ತು ರಾಷ್ಟ್ರದ ತಳಹದಿ. ಅವನ ಸಂಪತ್ತೇ ದೇಶದ ಸಂಪತ್ತು. ಅವನ ಭಾಗ್ಯವೇ ದೇಶದ ಭಾಗ್ಯ. ಅವನ ಉದ್ದಾರವೇ ದೇಶೋದ್ಧಾರ, ಇಂತಹ ರೈತನಲ್ಲಿ ಸುಖ, ಸಂಪತ್ತು ಸಮೃದ್ಧಿಯಾಗಿದ್ದರೆ ದೇಶದಲ್ಲಿ ನೆಲವೂ ಬಲವೂ ಸಂಪತ್‍ತೂ ಪ್ರವಾಹ ಬಂದ ನದಿಯಂತೆ ಉಕ್ಕಿ ಉಕ್ಕಿ ಹರಿಯುತ್ತದೆ.” ಎಂದು ನಮ್ಮ ಗ್ರಾ”ುೀಣ ಪ್ರದೇಶದ ಮಹತ್ವ ಹಾಗೂ ರೈತರ ಮೌಲ್ಯವನ್ನು ಮನಗೊಂಡಿದ್ದರು.
ಕೃಶಿಕನೇ ರಾಷ್ಟ್ರದ ಬೆನ್ನೆಲುಬು ಅವನೇ ಅದರ ಅಡಿಗಲ್ಲೂ ಕೂಡ. ಇವರನ್ನು ಮುಖ್ಯವಾಗಿ ಭದ್ರಪಡಿಸಬೇಕು. ಅವನು ಬೆಳೆಯುವ ಬೆಳೆ ಹುಲಸಿತ್ತಿಲ್ಲ. ಜೊತೆಗೆ ಬಡತನ, ಆಹಾರದ ಕೊರತೆ, ಪ್ರಾಥ”ುಕ ಆರೋಗ್ಯದ ಕೊರತೆಗಳಂತಹುವು ಇವರನ್ನು ಧ್ವಂಸ ಮಾಡುತ್ತಿವೆ. ಗ್ರಾ”ುೀಣ ಜನತೆಯ ಮೂಲಾಧಾರವಾಗಿದ್ದಂತಹ ಗೃಹ ಕೈಗಾರಿಕೆಗಳು ಮಾಯವಾಗಿವೆ. ವಯಾಪಾರದ ಹದಗೆಟ್ಟ ನೀತಿುಂದಾಗಿ ರೈತನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಗ್ರಾ”ುೀಣ ಜನತೆಯಲ್ಲಿ ಆದುನಿಕತೆಯ ಧಾಳಿುಂದ ಜಾಗತೀಕರನದ ಪ್ರಭಾವದಿಂದ, ನಮ್ಮ ಗ್ರಾಮ, ನಮ್ಮ ಮನೆ, ನಮ್ಮ ಸಮಾಜ ಹಾಗೂ ನಮ್ಮ ಬಂಧು-ಬಾಂಧವರಲ್ಲಿ ಸ್ವದೇಶಿ ಮನೋಭಾವನೆಯು ಕಡಿಮೆಯಾಗುತ್ತಿದೆ ಎಂದೆನಿಸುತ್ತೆದೆ. ಕನ್ನಡ ಕಣ್ವರೆನಿಸಿಕೊಂಡಿರುವ ಬಿ.ಎಮ್.ಶ್ರೀ ರವರು “ಜನವಾಣಿ ಬೇಕು; ಕ”ವಾಣಿ ಹೂವು.” ಎಂಬ ಅಮೂಲ್ಯವಾದ ಮಾತನ್ನು ಹೇಳಿದ್ದಾರೆ. ಅದನ್ನೇ ಅನುಸರಿಸುವುದಾದರೇ ಗ್ರಾ”ುೀಣ ಜೀವನವೇ ಬೇಕು. ನಗರ ಜೀವನ ಹೂವು ಎಂದು ಅರ್ಥೈಸಿಕೊಂಡು ಜೀವನ ನಡೆಸಿದರೆ ಸರ್ವಕಾಲಿಕ ಸತ್ಯವೂ ಆಗಬಲ್ಲದು. ಒಟ್ಟಾರೆಯಾಗಿ ಗ್ರಾ”ುೀಣ ಜನರ ಜೀವನ ಹೇಗಿದೆಯೆಂಬುದನ್ನಿ ಅಧ್ಯುಸುವ ದ್ಠೃುಂದ “ಹಾಗಲೂರು ಗ್ರಾಮದ ಒಂದು ಸಮಾಜ ಶಾಸ್ತ್ರೀಯ ಅಧ್ಯಯನ” ಎಂಬ “ಷಯದ ಮೇಲೆ ಸಂಶೋಧನೆಯನ್ನು ಕೈಗೊಳ್ಳಲಾಗಿದೆ.

ಇದುವರೆಗಿನ ಅದ್ಯಾಯನಗಳು:-
ಭಾರತದಲ್ಲಿನ ಹಲವಾರು ಗ್ರಾಮಗಳನ್ನು ಕುರಿತಾಗಿ ಅನೇಕ ಅಧ್ಯಯನಗಳು ನಡೆದಿರುವುದು ಕಂಡುಬರುತ್ತದೆ. ಆದರೆ ಕನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಹೆಚ್. ಹೊಸಳ್ಳಿ ಗ್ರಾಮ ಪಂಚಾ್ತುಯ ವ್ಯಾಪ್ತಿಯಲ್ಲಿ ಬರುವ ಹಾಗಲೂರು ಗ್ರಾಮದ ಕುರಿತು ಯಾವುದೇ ಅಧ್ಯಯನಗಳು ನಡೆದಿರುವುದಿಲ್ಲ ಎಂದು ಹೇಳಲಾಗುವುದು. ಒಟ್ಟಾರೆಯಾಗಿ ಭಾರತೀಯ ಗ್ರಾಮಗಳ ಕುರಿತಾಗಿ ನಡೆದಿರುವ ಅಧ್ಯಯನಗಳು ಈ ಕೆಳಗಿನಂತಿವೆ.

1. Iಟಿಜiಚಿಟಿ ಆeveಟoಠಿiಟಿg viಟಟಚಿge – 1983 ಉ.ಖ.ಒಚಿಜಚಿಟಿ (ಭಾರತೀಯ ಗ್ರಾ”ುೀಣ ಅಭಿವೃದ್ಧಿ)
2. ಭಾರತೀಯ ಗ್ರಾ”ುೀಣ ಸಮಾಜಶಾಸ್ತ್ರ-1978 ಎ.ಆರ್.ದೇಸಾು.
3. ಗ್ರಾಮ ಅಧ್ಯಯನ – ಶ್ರೀಮತಿ ಶಾಂತಿ ನಾಯಕ ಮತ್ತು ಡಾ|| ಸ”ತಾ ನಾಯಕ.
4. ನಮ್ಮ ಗ್ರಾಮಗಳು: ಅಂದು-ಇಂದು ಡಾ||ಎನ್. ಚಿನ್ನಸ್ವಾ”ು ಸೋಸಲೆ 2004
5. ಭಾರತೀಯ ಗ್ರಾಮ ಹಾ.ವೆ.ನಾಗೇಶ.

ಅಧ್ಯಯನದ ವ್ಯಾಪ್ತಿ:-

ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆಯ ಭತ್ತದ ಕಣಜ ಎಂದೇ ಪ್ರಖ್ಯಾತಿ ಪಡೆದ ಸಿರುಗುಪ್ಪ ತಾಲ್ಲೂಕಿನ ಹೆಚ್. ಹೊಸಳ್ಳಿ ಗ್ರಾಮ ಪಂಚಾ್ತುಯ ವ್ಯಾಪ್ತಿಯಲ್ಲಿ ಬರುವ “ಹಾಗಲೂರು ಗ್ರಾಮದ ಒಂದು ಸಮಾಜಶಾಸ್ತ್ರೀಯ ಅಧ್ಯಯನ” ಎಂಬ “ಷಯವನ್ನು ನನ್ನ ಅಧ್ಯಯನ ವ್ಯಾಪ್ತಿಗೆ ಒಳಪಡಿಸಿಕೊಳ್ಳಲಾಗಿದೆ.

ಅಧಯಯನದ ಉದ್ದೇಶಗಳು:-

1. ಗ್ರಾಮದ ಒಟ್ಟು ಕುಟುಂಬಗಳು ಮತ್ತು ಜನಸಂಖ್ಯೆಯ ಬಗ್ಗೆ ತಿಳಿದುಕೊಳ್ಳುವುದು
2. ಗ್ರಾಮದ ಜನರ ಜೀವನ ಸ್ತಿತಿ-ಗತಿ (ಸಾಮಾಜಿಕ, ಧಾರ್”ುಕ, ಆರ್ಥಿಕ, ರಾಜಕೀಯ ವಲಸೆ & ಶೈಕ್ಷಣಿಕ )ಯ ಬಗ್ಗೆ ತಿಳಿದುಕೊಳ್ಳುವುದು.
3. ಗ್ರಾಮದ ಜನರ ಕೃ ಮತ್ತು ಕುಲಕಸುಬುಗಳ ಬಗ್ಗೆ ತಿಳಿಯುವುದು.
4. ಗ್ರಾಮದ ಸಮಸ್ಯೆಗಳ ಬಗ್ಗೆ ಪರಿಶೀಲಿಸುವುದು.
5. ಗ್ರಾಮದ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾ್ತುಯ ಪಾತ್ರವನ್ನು ಗಮನಿಸುವುದು.
?
ಶೈಕ್ಷಣಿಕ ಮಹತ್ವ:-

ಈ ಗ್ರಾಮದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 80ರಷ್ಟು ಜನರು ಕೃ ಮತ್ತು ಕೂಲಿಯನ್ನು ನಂಬಿ ಜೀವನವನ್ನು ಸಾಗಿಸುತ್ತಿದ್ದಾರೆ. ಇಲ್ಲಿ ಕೃಗೆ ಹೆಚ್ಚಿನ ಪ್ರಾಮುಕ್ಯತೆಯನ್ನು ನೀಡಿದ್ದು ಜೊತೆಗೆ ಶಿಕ್ಷಣಕ್ಕೂ ಮಹತ್ವನೀಡಿರುವುದು ಕಂಡುಬರುತ್ತದೆ. ಅವರ ಜೀವನ ಸ್ಥಿತಿ-ಗತಿ (ಸಾಮಾಜಿಕ, ಧಾರ್”ುಕ, ಆರ್ಥಿಕ, ರಾಜಕೀಯ ವಲಸೆ & ಶೈಕ್ಷಣಿಕ)ಯನ್ನು ಗಮನಿಸಿ ಈ “ಷಯಗಳ “ವರಣಾತ್ಮಕ ಅಧ್ಯಯನದಿಂದ ದೊರೆಯುವ ದತ್ತಾಂಶಗಳು, ವೈಜ್ಞಾನಿಕವಾದ ಮಾ”ತಿಗಳಿಂದ ಶಿಕ್ಷಣಕ್ಕೆ ನೀಡಿರುವ ಪ್ರಾಮುಖ್ಯತೆಯನ್ನು ಕಾಣಬಹುದಾಗಿದೆ ಮತ್ತು ಅಧಯಯನವು ಮುದೆಂದು ದಿನದ ಒತ್ತಿಗೆ ಪ್ರಾಯೋಗಿಕವಾಗಿ ಪ್ರಾಮುಖ್ಯತೆಯನ್ನು ಪಡೆದು ಮುಂದಿನ ಅಧ್ಯಯನಕ್ಕೆ ಹಾಗೂ ಹಲವಾರು ಕಾರ್ಯಯೋಜನೆಗಳಿಗೆ ಮಾರ್ಗದರ್ಶಿಯಾಗಬಲ್ಲದು ಎಂಬ ಆಶಯವನ್ನು ಹೊಂದಲಾಗಿದೆ. ಶೈಕ್ಷಣಿಕ ಮಹತ್ವದ ಬಗ್ಗೆ ತಿಳಿಯಲು ಗ್ರಾಮದ ಶಾಲಾ ಮುಖ್ಯ ಶಿಕ್ಷಕರನ್ನು ಸಂದರ್ಶಿಸಲಾುತು.

ಸಮಕಾಲೀನ ಸಮಸ್ಯೆಗಳಿಗೆ ಪ್ರಸ್ತುತ ಅಧ್ಯಯನದ ಸಂಬಂಧ :-

ಪ್ರಸ್ತುತ ಅಧ್ಯಯನದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಗಮನಿಸಿದಂತಹ ಮತ್ತು ಈ ಗ್ರಾಮದ ಜನರ ಸ”ುೀಕ್ಷೆÉುಂದ ಕಂಡುಬರುವ ಸಮಸ್ಯೆಗಳನ್ನು ಪರಿಶೀಲಿಸಲಾಗುವುದು. ಹಾಗೇಯೇ ಈ ಗ್ರಾಮವನ್ನು “ಶಾಲ ದ್ಟೃುಂದ ನೋಡಿದಾಗ ಈ ಪ್ರದೇಶದಲ್ಲಿನ ಜನರ ಸಮಸ್ಯೆಗಳೊಂದಿಗಿನ ಜೀವನವನ್ನು ಪರಿಶೀಲಿಸುವುದು.

ಅಧಯಯನದ “ನ್ಯಾಸ ಮತ್ತು “ಧಾನ:-

ಪ್ರಸ್ತುತ ಅಧ್ಯಯನದಲ್ಲಿ ಈ ಗ್ರಾಮವನ್ನು ಕುರಿತು ನಾವು ಸ”ುೀಕ್ಷೆ ಮತ್ತು ಸಂದರ್ಶನವನ್ನು ಮಾಡುವುದರ ಮೂಲಕ ಮಾ”ತಿಯನ್ನು ಸಂಗ್ರ”ಸಲಾಗುವುದು. ಈ ಗ್ರಾಮದ ಒಟ್ಟಾರೆ ಮಾ”ತಿಯನ್ನು ಪಡೆಯಲು ಗ್ರಾಮದಲ್ಲಿ ನೆಲೆಸಿರುವ ಕುಟುಂಬಗಳಲ್ಲಿನ “ರಿಯರ ಸಮ್ಮುಖದಲ್ಲಿ ಈ ಸ”ುೀಕ್ಷೆ-ಸಂದರ್ಶನ ಸಡೆಸಲಾಗುವುದು. ಮುಖ್ಯವಾಗಿ ಗ್ರಾಮದ ಶೈಕ್ಷನಿಕ ಮಟ್ಟವನ್ನು ತಿಳಿಯಲು ಅಂಗನವಾಡಿ ಮತ್ತು ಶಾಲಾ ಶಿಕ್ಷಕರನ್ನು ನೇರ ಸಂದರ್ಶನ, ಪ್ರಶ್ನಾವಳಿ ಮತ್ತು ಅವಲೋಕನ ಮಾಡುವುದರ ಮೂಲಕ ಮಾ”ತಿ ಸಂಗ್ರ”ಸಲಾಗುವುದು. ಈ ಗರಾಮದ ಅಭಿವೃದ್ಧಿಗೆ ಗ್ರಾಮಪಂಚಾ್ತುಯ ಪಾತ್ರದ ಬಗ್ಗೆ ಗ್ರಾಮದ ಮುಖಂಡರನ್ನು ಸ”ುೀಕ್ಷಿಸುವುದು. ಗ್ರಾಮದ ಬಗ್ಗೆ ಗೆಲೆಯರ ಗುಂಪಿನ ಅಭಿಪ್ರಾಯಗಳನ್ನು ಸಂಗ್ರ”ಸಲಾಗುವುದು. ಮುಖ್ಯವಾಗಿ ಈ ಗ್ರಾಮದ ಅಧ್ಯಯನ “ಧಾನಕ್ಕೆ ಸ್ಪೂರ್ತಿಯಾಗಿ ಸಂದರ್ಶನ, ಪ್ರಶ್ನಾವಳಿ, ಅವಲೋಕನ “ಧಾನಗಳನ್ನು ಅನುಸರಿಸಲಾಗಿದೆ. ಈ ಅಧ್ಯಯನಕ್ಕೆ ಛಾಯಾಚಿತ್ರಗಳು, ರೇಖಾ ಚಿತ್ರಗಳನ್ನು ಬಳಸಿಕೊಳ್ಳಲಾಗುವುದು ಮತ್ತು ನಾವು ಅವಲೋಕನ ಮಾಡಿದ ಕೆ;ಲವು ಅಂಶಗಳನನು ಸಂಗ್ರ”ಸಲಾಗುವುದು.

ಅಧ್ಯಯನದ ಸ್ವರೂಪ:-

ಭಾರತದಲ್ಲಿನ ಗ್ರಾಮಗಳ ಕುರಿತು ಬೆರೆ ಬೇರೆ ರಾಜ್ಯಗಳಲ್ಲಿ ಹಲವಾರು ರೀತಿಯ ಗ್ರಾಮಧ್ಯಾಯಗಳು ನಡೆದಿವೆ. ಹಾಗೆಯೇ ಹಲವಾರು ರೀತಿಯ ವರದಿಗಳು, ಲೇಖನಗಳು, ಮಾ”ತಿಗಳು ಪ್ರಕಟಣೆಗೊಂಡಿವೆ. ಆದರೆ ಕರ್ನಾಟಕ ರಾಜ್ಯದ ಬಳ್ಳಾರಿ ಜಿಲ್ಲೆ, ಸಿರಿಗುಪ್ಪ ತಾಲ್ಲೂಕು, ಹೆಚ್.ಹೊಸಳ್ಳಿ ಪಂವಾ್ತು ವ್ಯಾಪ್ತಿಯಲ್ಲಿ ಬರುವ ಹಾಗಲೂರು ಗ್ರಾಮದ ಕುರಿತು  ಯಾವುದೇ ಅಧ್ಯಯನಗಳು ನಡೆದಿಲ್ಲವೆಂದು ಹೇಳಲಾಗುವುದು. ಈ ಅಧ್ಯಯನವು ಅಲ್ಪಮಟ್ಟಿಗಾದರೂ ಗ್ರಾಮದ ಕೊರತೆಯನ್ನು ಅಭಿವೃದ್ಧಿಪಡಿಸಬಹುದೆಂದು ಹೇಳಲಾಗಿದೆ ಹಾಗೂ ಮುಂದೆ ಕರ್ನಾಟಕದಲ್ಲಿನ ಗ್ರಾಮಗಳ ಕುರಿತು ಆಳವಾದ ಅಧ್ಯಯನ ಮಾಡುವವರಿಗೆ ಈ ಒಂದು ಅಧ್ಯಯನವು ಸಹಕಾರಿಯಾಗುತ್ತದೆ ಎಂದು ಭಾ”ಸಲಾಗಿದೆ. ಹಾಗಲೂರು ಗ್ರಾಮದ ಒಂದು ಸಮಾಜ ಶಾಸ್ತ್ರೀಯ ಅಧ್ಯಯನಕ್ಕೆ ಇಲ್ಲಿ ಕೆಲವು ಅಧ್ಯಯನಗಳನ್ನು ರಚಿಸಿಕೊಂಡಿದ್ದು ಅವುಗಳು ಈ ಕೆಳಗಿನಂತಿವೆ.
ಅಧ್ಯಾಯ-2

ಹಾಗಲೂರು ಗ್ರಾಮದ ಭೌಗೋಳಿಕ ಹಾಗೂ ಐತಿಹಾಸಿಕ “ನ್ನಲೆ

“ಶ್ವದ ಅತಿ ಪ್ರಾಚೀನ ಗ್ರಾಮ ಸಮುದಾಯಗಳು ಇಂದಿಗೆ ಸುಮಾರು ಹತ್ತು ಹನ್ನೆರಡು ಸಾ”ರ ವರ್ಷಗಳ “ಂದೆ ಹುಟ್ಟಿರಬಹುದೆಂದು ಅಂದಾಜು ಮಾಡಲಾಗಿದೆ. “ಜ್ಞಾನಿಗಳು ಈ ಕಾಲವನ್ನು ನವ ಶಿಲಾಯುಗ ಎನ್ನುತ್ತಾರೆ. ಬೇಟೆಯಾಡುತ್ತಾ, ಗೆಡ್ಡೆ ಗೆಣಸುಗಳನ್ನು ಸಂಗ್ರ”ಸುತ್ತಾ “ುೀನು “ಡಿಯುತ್ತಾ ಅಥವಾ ಆಹಾರ ಸಂಗ್ರಹಣೆಯ ಇತರೆ ಮಾರ್ಗಗಳನ್ನು ಅನುಸರಿಸುತ್ತಿದ್ದ ಪ್ರಚೀನ ಜನರು ಆಹಾರಾನ್ವೇಷಣೆಯಲ್ಲಿ ದೂರ-ದೂರ ಅಲೆಯುತ್ತಿದ್ದರು ಈ ಕ್ರಿಯೆಯಲ್ಲಿ ಅವರು ಪ್ರಾಣಿಗಳನ್ನು ಪಳಗಿಸುವುದನ್ನು ಕಲಿತರು. ಮುಂದೆ ಕೃಯ ರಹಸ್ಯವನ್ನು ಅರಿತರು.
ಗ್ರಾಮದ ಉದಯವು ಸಾಮಾಜಿಕ “ಕಾಸದ ಒಂದು ಮಹತ್ವದ ಹಂತ. ಅನಾಗರಿಕ ಮಾನವರು ನಾಗರೀಕತೆಯೆಡೆಗೆ ಮುನ್ನಡೆದ ಹೆಜ್ಜೆಯನ್ನು ಗುರುತಿಸುತ್ತದೆ. ಮಾನವ ಸಂಸಕೃತಿಯ ವೃದ್ಧಿಯೂ, ಪೋಷಣೆಯೂ ಗ್ರಾಮ ವ್ಯವಸ್ಥೆುಮದ ಸಾಧ್ಯವಾುತೆನ್ನಬಹುದು. ಭಾರತವನ್ನು ಹಳ್ಳಿಗಳ ದೇಶವೆಂದು ವರ್ಣಿಸುವುದರಲ್ಲಿ ಎಳ್ಳಷ್ಟೂ ಉತ್ಪ್ರೇಕ್ಷೆುಲ್ಲ. ಭಾರತದ ಗ್ರಾಮ ವ್ಯವಸಥೆಗೆ ರೀತಿ-ಪದ್ದತಿ, ಕುಟುಂಬ ವ್ಯವಸ್ಥೆಗಳಷ್ಟೇ ಮಹತ್ವವುಂಟು.

ಚಾಲ್ರ್ಸ ಮೆಟಾಕಾಫ್: ಎಂಬಾತ ಗ್ರಾ”ುೀಣ ಸಮುದಾಯಗಳನ್ನು ಇತರರಿಗಿಂತ ಪೂರ್ಣವಾಗಿ ಸ್ವತಂತ್ರವಾದ, ತಮಗೆ ಬೇಕಾದ ಎಲ್ಲವನ್ನು ಪಡೆದುಕೊಂಡಿರುವ ‘ಪುಟ್ಟ ಗಣರಾಜ್ಯ’ಗಳೆಂದು ವರ್ಣಿಸಿದ್ದಾನೆ.
1,800ರಿಂದ “ಶ್ವದಾದ್ಯಂತ ನಗರಗಳು ಬೆಳೆಯುತ್ತಿದ್ದರೂ ಇಂದಿಗೂ ಜಗತ್ತಿನ ಬಹುಪಾಲು ಜನರು ಗ್ರಾಮವಾಸಿಗಳಾಗಿದ್ದಾರೆ. ಗ್ರಾಮವೆಂಬುದು ಭಾರತೀಯರಿಗೆ ಚಿರಪರಿಚಿತವಾದ ನೆಲೆ ಅದನ್ನು ಭಾರತದ ಬೇರೆ-ಬೇರೆ ಕಡೆಗಳಲ್ಲಿ ಹಳ್ಳಿ, ಪಳ್ಳಿ, ಊರ್ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಋಗ್ವೇದವು ಗ್ರಾಮವನ್ನು ಹಲವು ಕುಟುಂಬಗಳಿರುವ ನೆಲೆಯೆಂದು ವರ್ಣಿಸಿದೆ.
ಭೌತಿಕ ರಚನೆಯಲ್ಲಿ ಕಾಣುವ ಈ ಭಿನ್ನತೆಯು ಹಲವು ರೀತಿಗಳಲ್ಲಿ ಪ್ರಕಟವಾಗುತ್ತದೆ ದೂರದಿಂದಲೇ ಕಣುವ ಹೊಲಗದ್ದೆಗಳ ಹರವು, ಮರ-ಗಿಡಗಳ ಹಸಿರು, ಕಿರಿದಾದ  ರಸ್ತೆ,ಕಾಲುದಾರಿಗಳು, ಪಶುಗಳ ಓಡಾಟ, ತಗ್ಗುಗಳು- ದಿನ್ನೆಗಳು, ಹುಲ್ಲು ನೇಗಿಲು ಹೊತ್ತ ರೈತರು ಮತ್ತು ಅವರ ಸಹಚರಿಗಳಾದ ಸಾಕು ಪ್ರಾಣಿಗಳು ಮತ್ತು ಇವರನ್ನೆಲ್ಲಾ ಆವರಿಸಿದ ನಿಸರ್ಗ ಇವೆಲ್ಲ ಗ್ರಾ”ುೀಣವೆನ್ನುವ ಪರಿಸರವನ್ನು ಸ್ಟೃಸುತ್ತವೆ. ಇವು ಪ್ರತ್ಯಕ್ಷವಾಗಿ ಅತವಾ ಪರೋಕ್ಷವಾಗಿ ಗ್ರಾ”ುೀಣ ಜೀವನದ ವೈಖರಿಯನ್ನು ರೂಪಿಸುತ್ತವೆ. ಆನಸಂಖ್ಯೆಯ ಪ್ರಮಾಣ, ಗ್ರಾ”ುೀಣ ನೆಲದ ಗಾತ್ರ, ನಿಸಗಸಂಪತ್ತು, ಋತುಗಳು ಹಾಗೂ ಅವುಗಳ ಪ್ರಭಾವ ನೀರು ನೆಲಗಳ ಲಕ್ಷಣ, ಜನವಸತಿಯ ಆಕಾರ, ಕೃ ಇಂಥ ಹಲವಾರು ಲಕ್ಷಣಗಳು ಅದರ ಭೌತಿಕ ಸ್ವರೂಪವನ್ನು ನಿರ್”ುಸುತ್ತವೆ.
ಹಾಗಲೂರು ಚಿಕ್ಕ ಹಳ್ಳಿ. ಇದು ಹಲವಾರು ಸಮುದಾಯಗಳನ್ನು ಒಳಗೊಂಡು ತನ್ನದೇ ಆದ “ಶಿಷ್ಠ ಭೌಗೋಳಿಕತೆಯನ್ನು ಹೊಂದಿದೆ. ಈ ಹಳ್ಳಿಯ ಸುತ್ತಮುತ್ತಲಿನ ಹಳ್ಳ ಕೊಳ್ಳಗಳು, ಹೊಲಗದ್ದೆಗಳು, “ಶಾಲವಾದ ವಾತಾವರಣದ ಸುಂದರವಾದ ಪರಿಸರವನ್ನು ಹೊಂದಿದೆ. ಈ ಗ್ರಾಮದ ಮುಂಭಾಗದಲ್ಲಿ ಬೃಹತ್ ಆಕಾರದ ಬಸರೆ ಮತ್ತು ಹಾಲದ ಮರಗಳು ಈ ಗ್ರಾಮಕ್ಕೆ ಬರುವ ಜನರಿಗೆ ನೋಡಲು ಖುಶಿಯನ್ನು ಹಾಗೂ “ಶ್ರಾಂತಿಯ ತಾಣಗಳಾಗಿ ಕಂಡುಬರುತ್ತವೆ. ದೂರದಿಂದ ನೋಡಿದರೆ ಈ ಗ್ರಾಮವು ಚಿಕ್ಕ ಕಾಡಿನಂತೆ ನೋಡುಗರಿಗೆ ಭಾಸವಾಗುತ್ತದೆ. ಈ ಗ್ರಾಮ ಭೌಗೋಳಿಕವಾಗಿ ಸುಮಾರು 25ರಿಂದ 30 ಎಕರೆಗಳ “ಸ್ತೀರ್ಣವನ್ನು ಹೊಂದಿದ್ದು ಜೊತೆಯಲ್ಲಿ ಸುಮಾರು 3500ರಷ್ಟು ಜನಸಂಖ್ಯೆಯನ್ನು ಹೊಂದಿ ಇದರಲ್ಲಿ ಹಲವಾರು ಸಮುದಾಯಗಳನ್ನು ಒಲಗೊಮಡಿದೆ ಈ ಗ್ರಾಮದ ಶೆಕಡ 80ರಷ್ಟು ಜನರು ಕೃಯನ್ನು ಮತ್ತು ಕೂಲಿಯನ್ನು ನಂಬಿ ಬದುಕುವ ಸ್ಥಿತಿ ಕಂಡುಬರುತ್ತದೆ. ಇನ್ನುಳಿದ ಜನರು ಕೃಯ ಜೊತೆಯಲ್ಲಿಯೇ ಕರಕುಶಲಗಳೊಂದಿಗೆ ಸಾಗುವ ಸ್ಥಿತಿ ಕಾಣುತ್ತದೆ. ಈ ಗ್ರಾಮದ ಹಲವಾರು ಕುಟುಂಬಗಳು ತಮ್ಮ ಸ್ವಂತ ಜ”ುೀನು ಹೊಂದಿರದೇ, ಸಾಗುವಳಿ ಹಾಗೂ ಕೂಲಿ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಈ ಭೌಗೋಳಿಕತೆಯ ಜೊತೆಗೆ ಈ ಗ್ರಾಮವು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಒಂದು ಬೃಹತ್ ಆಕಾರದ ಕೆರೆಯನ್ನು ಹೊಂದಿದೆ ಈ ಗ್ರಾಮದ ಭೌಗೋಳಿಕತೆಯಲ್ಲಿ ಮಣ್ಣು ಈ ಪ್ರದೇಶದಲ್ಲಿ ಫಲವತ್ತತೆುಂದ ಕೂಡಿದೆ. ಈ ಗರಾಮದ ರೈತರೆಲ್ಲರೂ ಕೃಯನ್ನೇ ತಮ್ಮ ಪ್ರಧಾನ ಕಸುಬನ್ನಾಗಿ ಮಾಡಿಕೊಂಡಿರುವುದು ಕಾಂಡುಬರುತ್ತದೆ. ಐತಿಹಾಸಿಕವ ಬಾ”ಗಳು ಬಣದೊಡ್ಡಿಯ ಕಟ್ಟಡಗಳು, ದೇವಸ್ಥಾನಗಳು, ಶೈಕ್ಷಣಿಕ ಸಂಸಥೆಗಳು, ನ್ಯಾಯಬೆಲೆ ಅಂಗಡಿ, ಬಿಡಿ ಬಿಡಿಯಾದ ಮನೆಗಳ ಮತ್ತು ಕೇರಿಗಳ ನಿರ್ಮಾಣ ಈ ಗ್ರಾಮದ ಭೌಗೋಳಿಕತೆಯಲ್ಲಿ ಕಂಡುಬರುತ್ತದೆ.
ಈ ಗ್ರಾಮದ ಐತಿಹಾಸಿಕ “ನ್ನಲೆಯನ್ನು ನೋಡಿದಾಗ ಇದು ಸುಮಾರು ವರ್ಷಗಳ “ನ್ನಲೆಯನ್ನು ಹೊಂದಿದೆ. ಇದಕ್ಕೆ ಐತಿಹಾಸಿಕ ಯಾವುದೇ ಪುರಾವೆಗಳು ದೊರೆತಿಲ್ಲದ ಕಾರಣ ಇದನ್ನು ಅಂದಾಜಿಸಲು ಸಾಧ್ಯವಾಗುತ್ತಿಲ್ಲ. ಆದರೆ ಈ ಗ್ರಾಮದಲ್ಲಿ ಐದರಿಂದ ಆರು ಏಳು ತಲೆಮಾರುಗಳು ಕಂಡುಬರುತ್ತವೆ. ಈ ಗರಾಮವು ಐತಿಹಾಸಿಕ ಎರಡು-ಮೂರು ದೇವಾಲಯ, ಬಾ” ಮತ್ತು ಅಗಸೆ ಬಾಗಿಲನ್ನು ಹೊಂದಿದೆ.

ಈ ಗ್ರಾಮಕ್ಕೆ ಹಾಗಲೂರು ಎಂದು ಹೆಸರು ಬರಲು ಕಾರಣ:-

ಈ ಗ್ರಾಮದ ಮೊದಲ ಹೆಸರು ಅಗುರು ಎಂದು ಇದ್ದಿತ್ತಂತೆ ಈ ಗ್ರಾಮಕ್ಕೆ ಅಗಲೂರಪ್ಪ ಎಂಬ ಪವಾಡ ಪುರುಷರ ಆಗಮನದಿಂದ ಆ ಪುರುಷನ ಪ್ರಭಾವವು ಈ ಗ್ರಾಮದ ಮೇಲೆ ಆಗಿರುವುದರಿಂದ ಅಗರು ಎಂದು ಹೋಗಿ ಹಾಗಲೂರು ಎಂದು ನಾಮಕರಣಗೊಂಡಿದೆ ಎಂದು ಹೇಳಲಾಗಿದೆ.

ಅಧ್ಯಾಯ – 3
ಹಾಗಲೂರು ಗ್ರಾಮದ ಜನರ ಜೀವನ ಸ್ಥಿತಿ-ಗತಿ

ಸಾಮಾಜಿಕ ಸ್ಥಿತಿ-ಗತಿ:-

ಹಾಗಲೂರು ಗ್ರಾಮದ ಸ್ಥಿತಿಗತಿ ನೋಡಿದರೆ ಇಲ್ಲಿ ಸಮಾಜವು ಹೊಂದಿರುವಂತಹ ಏಣಿ ಶ್ರೇಣಿಯನನು ಹೊಂದಿರುವುದು ಕಂಡುಬರುತ್ತದೆ. ಆದರೆ ಅದು ಅಷ್ಟೊಂದು ಒರಭಾವವನ್ನು ಹೊಂದಿಲ್ಲ. ದಲಿತರು ಸಹ ಸಾಮಾನ್ಯರಂತೆ ವಾಸಿಸುವುದು ಕಾಣಬಹುದು ಆದರೆ ಅವರಿಗೆ ತಮ್ಮ ದೇವಸ್ಥಾನಗಳನ್ನು ಹೊರತುಪಡಿಸಿ ಇತರೆ ಧರ್”ುಯರ ದೇವಸ್ಥಾನಗಳ ಒಳಗೆ ಪ್ರವೇಶ ಹಾಗೂ ಎಲ್ಲರಂತೆ ಹೋಟೆಲುಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕೂಡುವ ಸ್ಥಿತಿ ಅಷ್ಟಾಗಿ ಕಂಡುಬರುವುದಿಲ್ಲ. ಈ ಗ್ರಾಮದಲ್ಲಿ ಸುಮಾರು 3500ರಷ್ಟು ಜನಸಂಖ್ಯೆ ಇದ್ದು ಅತಿ ಹೆಚ್ಚಿನ ಜನಸಂಖ್ಯೆಯ ಸಮುದಾಯವೆಂದರೆ ಕುರುಬರು ಎಂದು ಹೇಳಬಹುದು. ನಂತರ ಗೌಡರು, ಮಡಿವಾಳರು ಇತ್ಯಾದಿಯರು ಕಾಣಬರುತ್ತಾರೆ. ಆದರೆ ಈ ಸಮುದಾಯದವರು ಬೇರೊದು ಜಾತಿಯನ್ನು ಕೀಳರಿಮೆುಂದ ಕಾಣು”ದು ಬಹಳ ಕಡಿಮೆ. ಈ ಗ್ರಾಮವು ತೀರಾ ಕನಿಷ್ಟ ಜನಸಂಖ್ಯೆಯನ್ನು ಹೊಂದಿದ್ದು, 601ಕುಟುಂಬಗಳು ಸರ್ವೆಯಲ್ಲಿ ಕಂಡುಬರುತ್ತವೆ. ಈ ಕೌಟುಂಬಿಕ ವ್ಯವಸ್ಥೆಯಲ್ಲಿ “ಭಕ್ತ ಕುಟುಂಬಗಳೇ ಶೇ90ರ್ಟವೆ. ಈ ಗ್ರಾಮದಲ್ಲಿ ಅ”ಭಕ್ತ ಕುಟುಂಬಗಳನ್ನು ನೋಡುವುದು ತುಂಬಾ “ರಳ. ಹುಟ್ಟಿ ಬೆಳೆಯುವವರೆಗೆ ಅಣ್ಣ ತಮ್ಮ ಮದುವೆಯಾಗಿ ಮರುದಿನವೇ ಕೌಟುಂಬಿಕ ಸಮಸಯೆಗಳಿಂದ ಅ”ಭಕ್ತ ಕುಟುಂಬವನ್ನು ತ್ಯಜಿಸಿ ತಮ್ಮದೇ ಕುಟುಂಬವನ್ನು ಕಟ್ಟಿಕೊಳ್ಳುವವರ ಸಂಖ್ಯೆ ಹೆಚ್ಚಾಗಿ ಕಂಡುಬರುತ್ತದೆ. ಈ ಗ್ರಾಮದಲ್ಲಿ ಮನೆಗಳು ತುಂಬಾ “ಶಾಲವಾಗಿ ಕಾಣುತ್ತವೆ ಗಾಳಿ ಬೆಳಕಿಗೆ ಅವಕಾಶ”ರುವಹಾಗೆ ಗ್ರಾಮಸ್ತರು ಮನೆಗಳನ್ನು ನಿರ್”ುಸಿಕೊಂಡಿದ್ದಾರೆ. ಸರ್ಕಾರವು ಪಂಚಾ್ತುಗಳಿಂದ ದಲಿತರಿಗೆ ಒದಗಿಸುವ ಮನೆಗಳನ್ನು ಈ ಗ್ರಾಮಸ್ತರು ತಮ್ಮ ಸವಂತ ಹಣವನ್ನೂ ಹಾಕಿ ಉತ್ತಮರೀತಿಯಲ್ಲಿ ಮನೆಗಳನ್ನು ನಿರ್”ುಸಿಕೊಂಡಿದ್ದಾರೆ. ಹಾಗೆಯೇ ಈ ಗ್ರಾಮದಲ್ಲಿ ಜಾತಿ ಆಧಾರಿತ ಮನೆಗಳನನು ಕಾಣಬಹುದು. ಪರಿಶಿಷ್ಟ ಜಾತಿಯವರು, ಪರಿಶಿಷ್ಟ ಪಂಗಡದವರು, ಮಡಿವಾಳರು, ಬಾರಿಕರು, ಕುರುಬರು, ರೆಡ್ಡಿ, ಗೌಡರು ಇತ್ಯಾದಿಯವರು ತಮ್ಮ ಜಾತಿ ಆಧಾರಿತ ಪ್ರದೇಶಗಳಲ್ಲಿ ಮನೆಗಳನ್ನು ನಿರ್”ುಸಿಕೊಂಡಿದ್ದಾರೆ. ಜಾತಿ ಆಧಾರಿತ ಜಾಗ ಬಿಟ್ಟು ಬೇರೆ ಜಾತಿಯವರ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡವರ ಸಂಖ್ಯೆ ಬಹಳ “ರಳ. ಜಾಜಿ ಆಧಾರಿತ ಮನೆಗಳ ನಿಮಾಣದೊಂದಿಗೆ ಸ್ವಲ್ಪ ದೇವಸ್ಥಾನಗಳ ನಿರ್ಮಾಣವೂ ಕಂಡುಬರುತ್ತದೆ. ಜೊತೆಗೆ ಈ ಗ್ರಾಮದಲ್ಲಿ ಜಾತಿಯಾಧಾರಿತ ಜಗಳಗಳೂ ಕಂಡುಬರುತ್ತದೆ. ಅವರವರ ಜಾತಿಯ “ರಿಯರ ಸಮ್ಮುಖದಲ್ಲಿ ಗ್ರಾಮದ “ರಿಯ ಮುಖಂಡರಲ್ಲಿ ಸರಿ ತಪ್ಪು ನಿಧರಿಸಿ ಮುಂದಿನ ಕ್ರಮ ಕೈಗೊಳ್ಲುತ್ತಾರೆ. ಒಂದು ರೀತಿಯಲ್ಲಿ ಗ್ರಾಮಸ್ತರು ಜಾತಿಯನ್ನು ಅಷಟಾಗಿ ಬ”ಷ್ಕರಿಸಲಾರರು ಆದರೆ ಕೆಲವೊಮ್ಮೆ ಈ ಗ್ರಾಮದ ದಲಿತರು ಮಾಡುವ ಸನ್ನಿವೇಶಕ್ಕೆ ಬಹಗಿಷ್ಕರ ಗಟ್ಟಿಯಾಗತೊಡಗುತ್ತದೆ. ಆದರೂ ಸಹ ದಲಿತರು ತಮಮ ಜೀವವನ್ನು ಬೇರೆಜಾತಿಯವರಂತೆ ಸಾಗಿಸಿಕೊಂಡು ಬರುತ್ತಿದ್ದಾರೆ.
ಉಡುಗೆ ತೊಡುಗೆ ಆಹಾರ ಪದ್ದತಿ ಮುಂತಾದವುಗಳಲ್ಲಿಯೂ ಉತ್ತಮ ಜೀವನ ಹೊಂದಿದ್ದಾರೆ. ಅವರು ತಮ್ಮ ಜೀವನ ಸಾಗಿಸಲು ಮೇಲ್ವಗದ ಅಂದರೆ ಗೌಡರು, ರೆಡ್ಡಿಗಳು ಅಗಸರು ಮುಂತಾದವರ ಹೊಲಗಳಲ್ಲಿ ಕೂಲಿಮಾಡುತ್ತಾ ಅವರ ಅವಲಂಬನೆಯನ್ನು ಸಹ ಹೊಂದಿದ್ದಾರೆ. ಹಾಗೆಯೇ ದಲಿತರಲ್ಲಿ ಮತಾಂತರತೆಯೂ ಇತತೇಚಿಗಿನ ದಿನಗಳಲ್ಲಿ ಯಥೇಚಛವಾಗಿ ಕಂಡುಬರುತ್ತದೆ. ದಿತರು ತಮ್ಮ ಜಾತಿಯನ್ನು ತೊರೆದು ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದುವುದು ಈ ಗ್ರಾಮದಲ್ಲಿ ಪ್ರಮುಖವಾಗಿದೆ. ಒಟ್ಟಾರೆಯಾಗಿ ಈ ಗ್ರಾಮವನ್ನು ಎರಡು ಬಲಾಕ್‍ಗಳಾಗಿ “ಂಗಡಿಸಿದ್ದು ಒಂದು ನ್ಯಾಯಬೆಲೆ ಅಂಗಡಿಯನ್ನು ಹೊಂದಿದೆ.

ಧಾರ್”ುಕ ಜೀವನ :

ಈ ಗ್ರಾಮದಲ್ಲಿ ಹಲವಾರು ಸಮುದಾಯಗಳಿದ್ದು ಹಲವಾರು ಧಾ”ುಕ ಕೆಂದ್ರಗಳು ಹಬ್ಬ-ಹರಿದಿನಗಳು, ಜಾತರೆ ಉತ್ಸವಗಳು ಕೂಡಿ ಸಂಪ್ರದಾಯಗಳನ್ನೊಳಗೊಂಡ ಈ ಗ್ರಾಮದ ಧಾ”ುಕ ವಯವಸ್ತೆಯು “ಂದೂ, ಮುಸ್ಲಿಂ ಕ್ರೈಸ್ತರನ್ನೊಳಗೊಂಡ ಒಂದು ಪುಟ್ಟ ಹಳ್ಳಿಯಾಗಿದೆ. ಯಾವುದೇ ಧಮದವರಾಗಲಿ ಇನ್ನೊಂದು ಧಮವನ್ನು ಕೀಳರಿಮೆುಂದ ನೋಡದೇ ಎಲ್ಲರೂ ಕೂಡಿ ಜಾತ್ರೆ ಉತ್ಸವಗಳನ್ನು ಆಚರಿಸುವ ಉತ್ತಮ ರೀತಿ ನೀತಿಗಳನ್ನು ಕಾಣಬಹುದಾಗಿದೆ. ಜಾತಿ ವ್ಯವಸಥೆಗಳಿಗೆ ಈ ಗ್ರಾಮ ಅಡಕವಾಗಿದ್ದರೂ ಕೆಲವೊಂದು ಅಂಶಗಳಿಗೆ ಸೀ”ುತವಾಗಿದೆ. ಧಾರ್”ುಕ ವ್ಯವಸತೆುಂದ  ಇಂದು ಜಾತಿ ಇನ್ನೊಂದು ಮೇಲ್ವರ್ಗದ ಜಾತಿ ಜನರಿಗೆ ತನ್ನ ಸೇವೆಯನ್ನು ಸಲ್ಲಿಸುವುದೇ ಧಮವೆಂದುನಂಬಿಕೆ. ಈ ಸೇವೆಯ ಪ್ರತಿಫಲಕ್ಕೆ ಹಣದ ರೂಪದಲ್ಲಿ ಈ ಒಂದು ಸೇವೆಯ ಪದ್ದತಿಯು ಇಂದಿಗೂ ಈ ಗ್ರಾಮದಲ್ಲಿರುವುದು ಕಂಡುಬರುತ್ತದೆ.

ಕ್ಷೌರಿಕರು, ಮಡಿವಾಳರು ಮುಂತಾದ ಜಾತಿಯವರು ತಮ್ಮ ಸೇವೆಯಲ್ಲಿ ಧರ್ಮದ ಮಹತ್ವತೆಯನ್ನು ಎತ್ತಿತೋರಿಸುತ್ತಿದ್ದಾರೆ. ಕ್ಷೌರಿಕರು ಮೇಲ್ಜಾತಿಯವರ ಕೂದಲು ಕತ್ತರಿಸುವುದು ಮಡಿವಾಳರು ಮೇಲ್ಜಾತಿಯವರ ಬಟ್ಟೆ-ಬರೆಗಳನ್ನ ವಾರಕ್ಕೆ ಎರಡು ಮೂರು ಬಾರಿ ತೆಗೆದುಕೊಂಡು ಹೋಗಿ ಹಳ್ಳ ಕೆರೆಗಳಲ್ಲಿ ಸ್ವಚ್ಛಮಾಡುವುದು ಇವರ ಪ್ರಮುಖ ಕಸುಬಾಗಿದೆ. ಇವರು ತಮ್ಮ ಸೇವೆಗೆ ತಕ್ಕಂತೆ ಪ್ರತಿಫಲವನ್ನು ಹಣದ ಅಥವಾ ಕಾಳು-ಕಡಿಗಳ ರೂಪದಲ್ಲಿ ಪಡೆಯುತ್ತಾರೆ.

ಹಬ್ಬಗಳು ಜನಾಂಗದ ವಾಕ್ಯಕ್ಕೆ “ರಿಯ ಸಾಧನೆಗಳಾಗಿವೆ ತೇರು ಜಾತ್ರೆ ಉತ್ಸವ, ಸಮಾರಂಭಗಳ ಸಮಯದಲ್ಲಿ ಈ ಮಾತಿನ ಅನುಭವ ಬರುವುದು. ಉತ್ಸವದ ಊರಿನ ಮನೆ-ಮಠಗಳು ಬೀಗರು-ಬಿಜ್ಜರಿಂದ ಆಪ್ತೇಷ್ಟರಿಂದ ತುಂಬಿರುತ್ತದೆ. ಉತ್ಸವ ನಡೆಯುವ ಹೊತ್ತಿನಲ್ಲಿ ಜಾತಿ, ಮತ, ಪಂಥಗಳ ಬೇಧಭಾವವನ್ನು ಬಿಟ್ಟು ಊರವರು ನೆಹೊರೆಯವರೂ ಎಲ್ಲರೂ ಒಂದಾಗಿ ಸೇರುತ್ತಾರೆ. ದೊಡ್ಡ ದೊಡ್ಡ ಸಾಧುಗಳು, ಸ್ವಾ”ುಗಳು ಜಾಗೃತ ದೇವಸ್ಥಾನಗಳ ಜಾತ್ರೆಯ ಸಮಯಕ್ಕೆ ಪ್ರಾಂತ-ಪರ ಪ್ರಾಂತಗಳ ಜನರೂ ಒಟ್ಟಾಗುತ್ತಾರೆ. ಈ ಗ್ರಾಮದಲ್ಲಿರುವ ಜನರು ಸುಂಕ್ಲಮ್ಮ, ದ್ಯಾವಮ್ಮ, ಹಾಗೂರಪ್ಪ, ಸಿದ್ದಲಿಂಗೇಶ್ವರ ದೇವರುಗಳ ಜಾತ್ರೆ, ಕುಂಬೋತ್ಸವ ದ್ಯಾವರು ಮಾಡುವುದು ಮುಂತಾದ ಗ್ರಾ”ುೀಣ ಹಬ್ಬಗಳನ್ನು ಒಟ್ಟಾಗಿ ಮಾಡುವ ಮನೋಭಾವ ಈ ಗ್ರಾಮದ ಜನರಲ್ಲಿ ಕಂಡುಬರುತ್ತದೆ.

ಆಚರಣೆಗಳು:-

ಈ ಗ್ರಾಮದ ಜನರು ಹಬ್ಬ-ಹರಿದಿನಗಳನ್ನು ಸಹ ಒಮ್ಮತ ಅಭಿಪ್ರಾಯಗಳಿಂದ ಮಾಡುವ ರೀತಿ ನೀತಿಗಳು ಕಂಡುಬರುತ್ತವೆ. ಹಬ್ಬ ಎಂಬ ಪದವು ಸಂಸ್ಕøತ ಮರ್ವನ್ ಶಬ್ದದ ರೂಪ . ಪರ್ವ ಎಂದರೆ ಒಂದು ಮತ್ತೊಂದರ ಸಂಧಿಸುವುದು ಎಂದರ್ಥ. ಸೂರ್ಯ ಚಂದ್ರ ದಿಕ್ಕು ಬದಲಾುಸುವುದೇ ಪರ್ವ ಅದನ್ನೇ ನಮ್ಮ ಪೂರ್ವಜರು ಅಮವಾಸ್ಯೆ, ಹುಣ್ಣಿಮೆಗಳೆಂದು ಹೆಸರಿಸಿದಂತೆ ಕಾಣುತ್ತದೆ. ಮಾನವ ತನ್ನ ಬಯಕೆ ಇಲ್ಲದೇ ಸಂಕಲ್ಪವೃತ ಆ ಇಚ್ಛೆಯ ಈಡೇರಿಕೆಗಾಗಿ ಒಂಉ ಆಚರಣೆ, ಉತ್ಸವಗಳೇ ಹಬ್ಬಗಳಾಗಿ ಒಂದಿವೆ.

ಹಬ್ಬ-ಹರಿದಿನಗಳು:-
ಹಬ್ಬ-ಹರಿದಿನಗಳು ಭಕ್ತಿ, ಧರ್ಮ ಮತ್ತು ವ್ರತಾಚರಣೆ ಸಂಬಂಧಿಸಿದ ಶುಭ ದಿನಗಳು, ಸಂಸ್ಕøತಿ ಸಂವರ್ಧಕ ದಿನಗಳೂ ಆಗಿವೆ. ಇವುಗಳ ಆಚರನೆಯು ಪ”ತ್ರವಾಗಿದೆ. ‘ಇಹ’ದ ಬದುಕಿಗೂ ‘ಪರ’ದ ಚಿಂತನೆಗೂ ಇವು ಸಾಧನೋಪಾಯಗಳು. “ಂದುಗಳಾದ ನಮಗೆ ಧರ್ಮವೇ ಬಾಳಿನ ಉಸಿರು; ಧರ್ಮದ ಕುಶಲತೆಯೇ ಬಾಳಿನ ತಂತ್ರ. ಜ್ಞಾನ ಪೂರ್ಣ ಜಗಜ್ಯೋತಿಯ ಅರಿವೇ ತುತ್ತ ತಿದಿ. ಹಬ್ಬ ಹರಿದಿನಗಳ ಆಚರಣೆಯು “ಶಿಷ್ಟವಾಗಿದೆ, ಮಹತ್ವಪೂರ್ಣವಾಗಿದೆ. ಹಬ್ಬಗಳೆಂದರೆ ಕೇವಲ ಉಂಡು, ಉಟ್ಟು ತೇಗಿ ನಲಿದಾಡುವುದಲ್ಲ. ವ್ರತ ನಿಯಮಗಳನ್ನು ಎಲ್ಲಾ ದಿನಗಳಲ್ಲಿಯೂ ಆಚರಿಸಲು ಅಸಾಧ್ಯವು. ಅವಕಾಶ”ಲ್ಲದಿರುವುದು ವಾಸ್ತವವಾದ್ದರಿಂದ ಈ ನಿಯತ ದಿನಗಳಲ್ಲಾದರೂ ಕಟ್ಟಾಯವಾಗಿ ದೇಹ-ದಂಡನೆಯ ಮೂಲಕ ನಮಗೆ ನಾವೇ ಆತ್ಮಸಂಗಾತಿಗಳಾಗುವ ಕೆಲಸ ಮಾಡಬೇಕು. ಇದಕ್ಕಾಗಿ ಸ್ನಾನ, ವಂದನೆ, ಜಪ, ತಪ, ಪೋಜೆಗಳು ಇತ್ಯಾದಿ. ಕೇವಲ ಬಾಹ್ಯ ಶುದ್ಧಿಗಿಂತ ಅಂತಃ ಶುದ್ಧಿ ಮುಖ್ಯ.

ಮನುಷ್ಯನಿಗೆ ಜನ್ಮದಾರಭ್ಯ ಬಂದ ಕೆಲವು “ಶಿಷ್ಟ ಋಣಗಳಿವೆ. ಅವುಗಳಲ್ಲಿ ದೇವಋಣ, ಋಋಣ, ಪಿತೃಋಣ ಇತ್ಯಾದಿ. ಇವುಗಳನ್ನು ನಾವು ಸಕಾಲದಲ್ಲಿ ತೀರಿಸಲು ಪ್ರಯತ್ನಿಸುವ “ಧಾನಗಳೇ ಈ ಹಬ್ಬ ಹರಿದಿನಗಳು ಆಗಿವೆ. ಅತ್ಯಂತ ಪ್ರಾಚೀನ ಕಾಲದಿಂದಲೂ ಹಬ್ಬ ಹರಿದಿನಗಳನ್ನು ಎಲ್ಲಾ ಜನಾಂಗದವರು “”ಧ ಬಗೆಯಲ್ಲಿ ಆಚರಿಸುತ್ತಾ ಬಂದಿದ್ದಾರೆ. ಕಾಲಕಾಲಕ್ಕೆ ತಕ್ಕಂತೆ ಅನೇಕ ಬದಲಾವಣೆಗಳು ಸಾಗಿಬಂದಿವೆ. ಮೊದಮೊದಲು ಪ್ರಕೃತಿಯ ಶಿಶುವಾಗಿದ್ದ ಮಾನವನು ಪ್ರಕೃತಿಯ “ಶಿಷ್ಠ ಶಕ್ತಿಗಳಾದ ಪಂಚಭೂತಗಳನ್ನು ತನ್ನ ಶ್ರೇಯಸ್ಸಗಾಗಿ ಭಯ, ಭಕ್ತಿುಂದ ಕೊಂಡಾಡಿದನು ಅಲ್ಲದೇ ಪ್ರಕೃತಿಯ ದುಷ್ಟ ಶಕ್ತಿಗಳೂ, “ಸಂಘತ ರೂಪಗಳೂ ಆದ ಮಾರಿ-ಮಸಣಿ, ಭೂತ ಬೇತಾಳಗಳನ್ನು ತನ್ನ ರಕ್ಷಣೆಗಾಗಿ ಬೇಡಿದನು. ಇದಕ್ಕಾಗಿ ‘ಬಲಿ’ಯನ್ನು ಅರ್ಪಿಸಿದನು. ಉರಗ, ಖಗ (ಪಕ್ಷಿಗಳು), ಮೃಗಾದಿಗಳಿಂದ ಪಾರುಗಾಣಲು “”ಧ ಪ್ರಯತ್ನವನ್ನು ಮಾನವ ಮಾಡಿದನು. ಕಾಲ ಕ್ರಮೇಣ ಮನುಷ್ಯನ ಬುದ್ದಿ-ಭಾವಗಳ “ಶಿಷ್ಟ ಶಕ್ತಿಳು ಅವನ ಚೇತನವನ್ನು ಅರಳಿಸಿದಂತೆ ಅನೇಕ ಮಾರ್ಪಾಡುಗಳಾದವು. ಸ್ಟೃಕರ್ತನ ಬಗ್ಗೆ “”ಧ ಬಣ್ಣ ಬಣ್ಣದ ಅರಿವು ಮೂಡಿತು. ವೇದ ವೇದಾಂತಗಳೂ, ಕಾವ್ಯ-ಪುರಾಣಾದಿಗಳು ‘ಇಹ’ದ ತಳಹದಿಯಲ್ಲಿ ‘ಪರ’ದ ಸುಂದರ ಕಲ್ಪನೆಯ ಕಾಂಕ್ರೀಟನ್ನು ಹಾಕಿ ಧರ್ಮ ಕರ್ಮಗಳ ಸುಂದರ ಸಾಮರಸ್ಯವನ್ನು ತೋರಿದವು. ಭಾರತೀಯರ ದ್ಟೃಯಲ್ಲಿ ಧರ್ಮವು ಸಕಲ ಮಾನವತೆಯ ಉದ್ಧಾರ ಸೂತ್ರವಾಗಿದೆ. ಇಹವನ್ನು ಗೆಲ್ಲುವ ಪರವನ್ನು ಸಾಧಿಸುವ ಸಾಧನವಾಗಿದೆ.

ಜೀವನದಲ್ಲಿ ಪ್ರತಿಯೊಬ್ಬನು ಸಾಧಿಸಬೇಕಾದ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳಲ್ಲಿ ಧರ್ಮವು ಮೊದಲನೆಯದು, ಬುನಾದಿಯಂತಾಗಿರುವುದೂ ಆಗಿದೆ. ಯಾವುದೇ ಶ್ರೇಯ, ಪ್ರೇಯಗಳ ಸಂಪಾದನೆಯು ಆಸೆ ಆಕಾಂಕ್ಷೆಗಳ ಹಂಬಲವೂ ಧರ್ಮ “ರುದ್ಧವಾಗದೆ ಧರ್ಮ ಸಮ್ಮತವಾಗಿರಬೇಕು. ಜೀವನದ ಗುರಿ-ಗಮ್ಯತೆಯನ್ನು “ಧಿ-”ಧಾನಗಳನ್ನು ಧರ್ಮವು ಹದಗೊಳಿಸಿ ಶ್ರೇಷ್ಠ ಸಂಸ್ಕಾರ ನೀಡುತ್ತದೆ.

ಧರ್ಮದ ನಿಯಮಪಾಲನೆ ಇಲ್ಲದೆ ಶುಚಿಯಾದ ಜೀವನ”ಲ್ಲ. ಬರಿಯ ಭಾವಾವೇಶ, ಬಾಹ್ಯಕ್ರಿಯೆ, ಪ್ರತಿಕ್ರಿಯೆಗಳು ಮಾತ್ರವೇ ನಿಜವಾದ ಶಾಶ್ವತ ಸುಖ, ಶಾಂತಿ, ನೆಮ್ಮದಿ ನೀಡುವುದಿಲ್ಲ. ವ್ರತ-ಉಪವಾಸಗಳೂ, ಇತರ ಧಾರ್”ುಕ ಕಾರ್ಯಗಳೂ, ಹಬ್ಬ ಹರಿದಿನಗಳ ಆಚರಣೆಯೂ ನಮ್ಮ ಅಮೃತ ರಕ್ತಕಣಗಳ ಜಲಸಂವರ್ಧನೆಗೂ ಅಗತ್ಯ. ವ್ಯ್ಠ-ಸಮ್ಠಯ ಐಕ್ಯತೆಯನ್ನು ಸಾಧಿಸಲು ಧಾರ್”ುಕ ಕರ್ತವ್ಯವಾಗಿ ದಾಂಪತ್ಯಧರ್ಮ, ಸಮಾಜಧರ್ಮ, ವೃತ್ತಿಧರ್ಮ, ವ್ಯವಹಾರ ಧರ್ಮ, ಮತಧರ್ಮ, ಸೇವಾಧರ್ಮ, ವ್ರತಧರ್ಮ ಇತ್ಯಾದಿಯಾಗಿ ನಿಯಮಪಾಲನೆ ಮಾಡಬೇಕಾಗುವುದು ಅವಶ್ಯಕವಾಗಿದೆ.

ಧರ್ಮ ಸೂಕ್ಷ್ಮದ ತತ್ವದ ದ್ಠೃುಂದಲೇ ಹಬ್ಬಗಳ ಕುರಿತು “ವೇಚಿಸಬೇಕು. “ಂದೂ ಹಬ್ಬಗಳು ವ್ಯ್ಠ-ಸಮ್ಠಯ ಸಾಮರಸ್ಯ ಸೂತ್ರಗಳಾಗಿವೆ. ಹಬ್ಬಗಳಿಗೆ ಆಚಾರ-”ಚಾರ ಎಂಬ ಎರಡು ಮುಖಗಳುಂಟು. ಇವು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಹೇಳಬಹುದು. ನಮ್ಮ ಅನೇಕ ಧಾರ್”ುಕ, ನೈತಿಕ ಕ್ರಿಯೆಗಳು ನಮ್ಮ ನಂಬಿಕೆಗಳನ್ನು ಅನುಸರಿಸಿವೆ. ನಂಬಿಕೆಗಳು ಜೀವನ ಮಾರ್ಗದ ಸಾಧನ “ಶೇಷಗಳು. ಜೀವನದ ದಾರಿ ಸಾಗಲು ಇರುವ ದಾರಿಯ ಮೈಲುಗಲ್ಲುಗಳು, ನಂಬಿಕೆ ಇಲ್ಲದವನಿಗೆ ಇಹಲೋಕವೂ ಇಲ್ಲ, ಪರಲೋಕವೂ ಇಲ್ಲ. ಉತ್ತಮ “ಚಾರಣೆಯವಲ್ಲದ ನಂಬಿಕೆಗಳಿಂದ ಏನೂ ಪ್ರಯೋಜನ”ಲ್ಲ ಅದೊಂದು ಸಾಂಪ್ರದಾಯದ ಬಂಧನ. ಅಥವಾ ಮೂಢನಂಬಿಕೆಯಾಗಲು ಕಾರಣ ವಾಗುತ್ತದೆ.

ಪ್ರತಿಯೊಂದು ಹಬ್ಬ ಹರಿದಿನಗಳ ಆಚರಣೆಯ ಬಗೆ ಹೇಗೆ ಪ್ರಾರಂಭವಾುತೆಂಬುದನ್ನು ತಿಲಿಯುವುದು ಕಷ್ಟಸಾಧ್ಯ. ವೇದ ವೇದಾಂತ ತತ್ವಗಳ ಅಧ್ಯಯನವನ್ನು ಆನಂತರದ ಕಾಲದಲ್ಲಿ ಪುರಾಣ-ಕಾವ್ಯಾದಿಗಳು ಕಥೆ-ಅಖ್ಯಾನ ರೂಪಗಳ ಮೂಲಕ ಜನಸಾಮಾನ್ಯರಿಗೆ ತಿಳಿಯ ಪಡಿಸಿದವು. ಧರ್ಮ ಶ್ರದ್ಧೆಯ ಹಲವಾರು ಸಾಧನೋಪಾಯಗಳನ್ನು ಸರಳವಾಗಿ, ಸುಲಭವಾಗಿ ಆಚಾರ್ಯರು ತಿಳಿಯಪಡಿಸುತ್ತಾ ಬಂದರು.

ಒಂದು ಧರ್ಮದ ಕಥೆ, ಕಲ್ಪನೆ, ಕಟ್ಟುಪಾಡುಗಳು ಮತ್ತೊಂದು ಧರ್ಮದಮೇಲೆ ಪ್ರಭಾವ ಬೀರಿವೆ. ಉದಾಹರಣೆ: ಭರತನ ಕತೆ, ಜೈನಧರ್ಮ. ಮಾನವನ ಸ್ಠೃಗಿಂತಲೂ ಪ್ರಕೃತಿಯ ಸ್ಠೃ ಅತ್ಯಂತ ಪ್ರಾಚೀನ. ಪ್ರಕೃತಿಯ ಪುರುಷ ಸಂಬಂಧ ಅದ್ಭುತವೂ, ಸೋಜಿಗವೂ ಆಗಿದೆ. ಸ್ಠೃ, ಸ್ಥತಿ, ಲಯಗಳ ಮೂಲಕ ಪ್ರಕೃತಿಯು ಇಡೀ ಜಗತ್ತಿನಮೇಲೆ ಸೂತ್ರದಾರಿತ್ವ ವ”ಸಿದೆ. ಈ ಸೂತ್ರದಾರಿತ್ವದಲ್ಲಿ ಪಾತ್ರಧಾರಿಯಾದ ಮಾನವನು “ಂದೆ ಭಯಭೀತನಾಗಿ ರಕ್ಷಣೆಯ ಮಾರ್ಗಕ್ಕಾಗಿ, ತನ್ನ ಉಳಿ”ಗಾಗಿ, ಶ್ರೇಯಸ್ಸಿಗಾಗಿ, ಪ್ರಕೃತಿಯನ್ನೇ ಮೊರೆಹೊಕ್ಕಿದ್ದನೆಂದು ಕಾಣುತ್ತದೆ. ಸೂರ್ಯೋದಯ, ಚಂದ್ರೋದಯ, ಮಳೆ-ಬೆಳೆ, ಗುಡುಗು- ಸಿಡಿಲು, ಗಿಡ-ಮರಗಳು, ನದ-ನದಿಗಳು, ಆಕಾಶ- ಬೆಂಕಿ ಇವುಗಳನ್ನು ಕಂಡು ಪ್ರತಿಯೊಂದನ್ನೂ ದೈವಸ್ವರೂಪವೆಂದೇ ಭಾ”ಸಿ ಅದೃಶ್ಯ ಶಕ್ತಿಗಳ ಕೈವಾಡ”ದೆಯೆಂದು ನಂಬಿ ಆರಾಧನೆಯಲ್ಲಿ ತೊಡಗಿದ್ದನೆನ್ನಬಹುದು.

ಪ್ರಕೃತಿಯು ಎಲ್ಲರ ಆರಾದ್ಯ ದೈವ. ಶಿವ ಸ್ವರೂಪಿ, ಮಾನವನದೇ ಬದುಕನ್ನು ತಿದ್ದುವ, ಬೆಳೆಸುವ, ಹತೋಟಿಗೊಳಿಸುದ, ಆನಂದಮಯಗೊಳಿಸುವ ಮಹತ್ತರವಾದ ಆನಂದದ ನಿಧಿಯಾಗಿದೆ. “ಂದೂ ಹಬ್ಬ ಹರಿದಿನಗಳು ಭಕ್ತಿ, ಜ್ಞಾನ, ಕರ್ಮಗಳ ಕೂಡಲಸಂಗಮ ಕ್ಷೇತ್ರಗಳು. ಹಬ್ಬ-ಹರಿದಿನಗಳಂದು ದೇವರನ್ನು “ಶೇಷ ಭಕ್ತಿುಂದ ಪೂಜಿಸುತ್ತೇವೆ. ಆದರೆ ದೇವರನ್ನು ಬೇಡುವುದು ಭಕ್ತಿಯಲ್ಲ. ನಿಷ್ಕಾಮ ಹೃದಯದ ನಿವೇದನೆಯೆ ಭಕ್ತಿ. ಇದು ಪರಮ ಪ್ರೇಮರೂಪವಾದುದು. ದೇವರಿಗೆ ಪ್ರಿಯವಾಗಬಹುದಾದ ನಮ್ಮ ನಿಷ್ಕಾಮ, ನಿಸ್ವಾರ್ಥತೆಯ ಸೇವೆಯು ಯಾವರೂಪದಲ್ಲಿಯೂ ಸಹ ಭಕ್ತಿ ಎನಿಸುವುದು.

ಪೂಜೆಯು ಪ್ರರ್ಥನೆಯ ಒಂದು ರೂಪ. ಪೂಜೆ ಮತ್ತು ಧ್ಯಾನದ “ಧಾನವನ್ನು ಹಲವಾರು ಬಗೆಗಳಲ್ಲಿ ಅನುಸರಿಸುವುದುಂಟು. ಎಲ್ಲರಿಗೂ ಒಂದೇ “ಧವಾದ ಸಾಧನಮಾರ್ಗ ಅನ್ವಯವಾಗುವುದು ಕಷ್ಟ. ಅವರವರ ನಂಬಿಕೆಗಳು, ಆಚಾರ “ಚಾರದಂತೆ ಪೂಜೆ ಮತ್ತು ಧ್ಯಾನದ ಬಗೆ ಬಗೆಯ “ಧಿ-”ಧಾನಗಳು ಕಲ್ಪಿತವಾಗಿವೆ. ಅವುಗಳ ಮೂಲ ಸೂತ್ರವೆಲ್ಲಾ ಒಂದೇ. ಆದರೆ ಯಾವ ದಾರಿ ಉಚಿತ, ಯಾವುದು ಅನುಚಿತವೆಂಬ “ವೇಚನೆುಂದ ಕೂಡಿದ ಸಾಧನೆ ಯೋಗ್ಯ.

ಹಬ್ಬಗಳ ಆಚರಣೆಯಲ್ಲಿ ನಿಜವಾದ ‘ಧಾರ್”ುಕಕ್ರಾಂತಿ’ ಮನೋಭಾವ ಅಗತ್ಯ. ಧಾರ್”ುಕಕ್ರಾಂತಿಯನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ಕ್ರಾಂತಿ ಎಂದರೆ “ೀರಾವೇಶವಲ್ಲ, ಭ್ರಾಂತಿಯಲ್ಲ. ಜ್ಞಾನದ ಕಾಂತಿ, ಹೊಸ “ವೇಚನೆ, ವೈಚಾರಿಕತೆ, ಬುದ್ಧ-ಮಹಾ”ೀರ-ಗಾಂಧಿ ಮೊದಲಾದವರು ನಿಜವಾದ ಕ್ರಾಂತಿ”ೀರರು. “ಶಾಲ ದ್ಠೃುಂದಲೂ ಆದ್ಯಾತ್ಮ ಮನೋಭಾವದಿಂದಲೂ ಹಬ್ಬಗಳನ್ನು ಆಚರಿಸಬೇಕೆಂಬ “ಚಾರವನ್ನು ಲೋಕಕ್ಕೆ ತಿಳಿಸಿದರು. ಹಬ್ಬ-ಹರಿದಿನಗಳ ಮಹಾ ಪುರುಷರ ಜಯಂತೋತ್ಸವಗಳನ್ನು “ಶಿಷ್ಠ ರೀತಿಯಲ್ಲಿ ಆಚರಿಸಬೇಕು. ಇಲ್ಲವೇ ಅಂಧಾನುಕರಣೆ, ಮೌಢ್ಯ, ಸಂಪ್ರದಾಯಗಳಿಗೆ ದಾರಿಯಾಗುತ್ತದೆ. ನಾಸ್ತಿಕತೆಗೂ ವೈಚಾರಿಕತೆಗೂ ಸಂಬಂಧ”ಲ್ಲ. ಹಬ್ಬಗಳ ಆಚಾರದಲ್ಲಿ ಉತ್ತಮ “ಚಾರವು ಕೂಡಿರಬೇಕು.

ದೈವವನ್ನು ಅರಿಯುವುದೇ ಜೀವನ; ಮರೆಯುವುದೇ ಮರಣ. ದೈವವನ್ನು ಚಿಂತಿಸುವುದೇ ಸಂತೋಷ, ಮರೆಯುವುದೇ ದುಃಖ. ದೈವವನ್ನು ಪ್ರೀತಿಸುವುದೇ ಸೌಭಾಗ್ಯ, ಕಾಣದಿರುವುದೇ ದೌರ್ಭಾಗ್ಯ. ಅಂತೆಯೇ ದೈ”ೀ ಪ್ರಜ್ಞೆಯೇ ಕಾರಣವಾದ ಹಬ್ಬ-ಹರಿದಿನಗಳ ಆಚರಣೆಗೂ ಶ್ರೇಷ್ಠತೆ, ಮಹತ್ವ”ದೆಯೆಂದೇ ಭಾ”ಸಬೇಕು. ಹಬ್ಬಗಳು ನಿಜಕ್ಕೂ ಹರಿದಿನಗಳು. ಎಂದರೆ ಭಗವಂತನನ್ನು “ಶೇಷರೀತಿಯಲ್ಲಿ ಆರಾಧಿಸುವ ದಿನಗಳು. ರುಢಿಯಲ್ಲಿ ಹಬ್ಬ – ಹರಿದಿನಯೆಂಬ ದ್ವಿರುಕ್ತಿ ಪ್ರಚಲಿತ”ದೆ. ಪ್ರತಿಯೊಂದು ಹಬ್ಬಗಳಲ್ಲಿಯೂ ಭಗವಂತನನ್ನು “ಶಿಷ್ಠ ರೀತಿಯಲ್ಲಿ ಆರಾಧಿಸಿ ಅವನ ಅನುಗ್ರಹಕ್ಕೆ ಪಾತ್ರರಾಗಬೇಕು. ನಾಮರೂಪಗಳಿಲ್ಲದವನಿಗೆ “”ಧ ನಾಮರೂಪ ಕಲ್ಪಿಸಿಕೊಂಡಿದ್ದರೂ ಆತ್ಮಚಿಂತನೆ, ದೈವಸಾಕ್ಷಾತ್ಕಾರಕ್ಕೆ ಹಬ್ಬಗಳು ಕಾರಣವಾಗಬೇಕು. ‘ಇಹ’ದ ಬದುಕಿಗೂ ‘ಪರ’ದ ಸದ್ಗತಿಗೂ ಕಾರಣವಾಗಬೇಕು. ಇಹದಲ್ಲಿಯೂ ಸಲ್ಲುವ ಬಗೆಯೇ ಶ್ರೇಷ್ಠ ಸಂಸ್ಕøತಿಯಾಗಿದೆ.

ಯುಗಾದಿ :-
ಪ್ರಪಂಚದ ಎಲ್ಲಾ ಸಂಸ್ಕøತಿಗಳು, ಎಲ್ಲಾ ಧರ್ಮದ ಅನುಯಾುಗಳಲ್ಲಿ ಹೊಸ ವರ್ಷದ ಆಗಮನ ಹರ್ಷೋತ್ಕರ್ಷದಿಂದ ಆಚರಿಸುವ ದೊಡ್ಡ ಹಬ್ಬ. “ಂದೂಗಳಲ್ಲಿ ಬಹುಜನ ಚೈತ್ರಮಾಸ (ಮಾರ್ಚ-ಏಪ್ರಿಲ್) ಶುಕ್ಲಪಕ್ಷದ ಪ್ರಥಮ ದಿನದಂದು ಚಂದ್ರಮಾನ ಯುಗಾದಿ ಆಚರಿಸುತ್ತಾರೆ. ಅಭ್ಯಂಜನ ಸ್ನಾನ, ನವ ವಸ್ತ್ರ ಧಾರಣ, ತಳಿಉ ತೋರಣಾದಿಗಳಿಂದ ಗೃಹಾಲಂಕಾರ, ಬೇವು ಬೆಲ್ಲದ ಸೇವನೆ, ಅನಂತರ ಹಬ್ಬದ ಪುಷ್ಕಳ ಭೋಜನೆ ಮನೆಯ ಆಳುಗಳಿಗೆ, ಆಶ್ರಿತರಿಗೆ ಉಡುಗೊರೆಗಳನ್ನು ನೀಡುವುದು ಇವೆಲ್ಲ ಯುಗಾದಿಯ ಸಾಮಾಜಿಕ ಆಯಾಮಗಳು. ಯುಗಾದಿುಂದ ಪ್ರಾರಂಭವಾಗುವ ವಸಂತೃತು”ನಲ್ಲಿ ಉಂಟಾಗಬಹುದಾದ ರೋಗರುಜಿನೆಗಳ ನಿಗ್ರಹಕ್ಕೆ ಹಾಗೂ ಆರೋಗ್ಯವರ್ಧನೆಗಾಗಿ ಬೇವು ಬೆಲ್ಲದ ಸೇವನೆ ಈ ಹಬ್ಬದಲ್ಲಿ ಮಾತ್ರ. ಯುಗಾದಿಯು ಹೊಸವರ್ಷರ ಮೊದಲ ದಿನವಾಗಿರುವುದು ಕೇವಲ ಕಾಲಗಣನೆಯ ದ್ಠೃುಂದಲ್ಲ ಆಗ ಸ್ಟೃಯಲ್ಲಿ ಎಲ್ಲಿ ನೋಡಿದರೂ ಎಲೆ ಮೊಗ್ಗಿಗಳ ಚಿಗುರು, ಹೂಗಳ ಲಾಸ್ಯ ನಗು ಕಂಡುಬರುತ್ತದೆ.
“ಜೀವನವೆಲ್ಲ ಬೇವು-ಬೆಲ್ಲ
ಎರಡೂ ಸ”ವನೆ ಕಲಿಮಲ್ಲ.”
ಎಂದು ಕುವೆಂಪುರವರು ನುಡಿದಿದ್ದಾರೆ. ಅಂತೆಯೇ ಯುಗಾದಿಯಂದು ಬೇವು-ಬೆಲ್ಲದ ಸೇವನೆ ಲೋಕರೂಢಿಯಲ್ಲಿ ಆಚರಣೆಯಲ್ಲಿದೆ. ಈ ಗ್ರಾಮಸ್ತರು ಸಹ ಯುಗಾದಿಯಂದು ತಾವು ಸ್ನಾನ ಮಾಡುವ ನೀರಿನಲ್ಲಿಯೂ ಬೇ”ನ ಹೂವುಗಳನ್ನು ಹಾಕಿ ಸ್ನಾನ ಮಾಡುತ್ತಾರೆ ಕಾರಣ ಯಾವುದೇ ರೋಗ-ರುಜಿನೆಗಳು ಬರದಿರಲು ಎಂಬುದಾಗಿದೆ.

ನಾಗರ ಪಂಚ”ು:-
ಶ್ರಾವಣದ ಹಬ್ಬಗಳಲ್ಲಿ ನಗರ ಪಂಚ”ುಯೇ ಮುಖ್ಯ ಇದರಲ್ಲಿ ನಾಗ (ಹಾವು) ಪೂಜೆಗೆ ಅಗ್ರಸ್ಥಾನ. “ಷ್ಣು”ನ ಹಾಸಿಗೆ, ಶಿವನ ಆಭರಣಗಣಪತಿಯ ಹೊಟ್ಟೆಕಟ್ಟುವ ಮೊದಲಾಗಿ ನಾಗಗಳಿಗ ದೇವತೆಗಳ ಸಾನಿಧ್ಯ ಸಿಕ್ಕಿರುವುದನ್ನು ಗಮನಿಸಬಹುದಾಗಿದೆ.  ನಾಗಪೂಜೆಯು ಪೌರಾಣಿಕ “ನ್ನಲೆಯನ್ನೂ ಹಾಗೂ ಜನಾಂಗಗಳ ಇತಿಹಾಸವನ್ನೂ ತೋರುವುದು. ಮಧ್ಯಮ ಪಾಂಡವ ಅರ್ಜುನ ಉಲೂಪಿ, ಚಿತ್ರಾಂಗಧ ಎಂಬ ನಾಗಕನ್ಯೆಯರ ಕೈ”ಡಿದ ಕಥೆ ಸುಪ್ರಸಿದ್ದವಾಗಿದೆ. ಆಸ್ತಿಕ ಋಯ ನಾಮವನ್ನು ನೆನೆದರೆ ಮನೆಯಲ್ಲಿ ಹಾವುಗಳೇ ಬರುವುದಿಲ್ಲ. ಹಾವು ಕಚ್ಚಿದರೂ “ಷಬಾಧೆಯಾಗುವುದಿಲ್ಲ ಎಂದು ಜನಸಾಮಾನ್ಯರ ತಿಳುವಳಿಕೆ ಇದೆ.

ಈ ತಿಳುವಳಿಕೆ ಭಾರತದಲ್ಲಿ ತುಂಬಿದೆ. ನಾಗಪೂಜೆಯ ಆಚರಣೆಯನ್ನು ಕುರಿತು ಬೇರೆ ಪುರಾಣಗಳ ಕಟ್ಟುಕಥೆಗಳೂ ಇವೆ. ಒಬ್ಬ ರೈತ ಕುಂಟೆ ಹೊಡೆಯುತ್ತಿರುವಾಗ ಕುಳಕ್ಕೆ ಸಿಕ್ಕಿ ಹಾ”ನ ಮರಿಗಳು ಸತ್ತುಹೋದವು, ತಾು ಹಾವೂ ರೊಚ್ಚಿಗೆದ್ದು ಅಂದೇ ರಾತ್ರಿ ಆ ಒಕ್ಕಲಿಗನೆ ಮನೆ ಮಂದಿಯನ್ನೆಲ್ಲಾ ಕಚ್ಚಿ ಕೊಂದುಹಾಕಿತು. ಅಷ್ಟಕ್ಕೇ ಅದರ ಸೇಡು ಕಡಿಮೆಯಾಗಲಿಲ್ಲ, ಒಕ್ಕಲಿಗನ ಮಗಳು ದೂರದ ಊರಿನಲ್ಲಿ ಅತ್ತೆಯ ಮನೆಯಲ್ಲಿದ್ದಳು. ಆಕೆಯನ್ನು ಸಾುಸಲೆಂದು ಹೊರಟಿತು ಆದರೆ ಅಲ್ಲಿ ಒಕ್ಕಲಿಗನ ಮಗಳು ಮಣ್ಣಿನ ಹಾವನ್ನು ಮಾಡಿ ಅದಕ್ಕೆ ಹಾಲೆರೆಯುತ್ತಿದ್ದಳು. ನಾಗಿನಿಯ ಸಿಟ್ಟು ಶಾಂತವಾುತು ಆಗ ನಾಗಿನಿ ಎಲ್ಲವನ್ನೂ ಆಕೆಗೆ ಹೇಳಿತು, ಒಕ್ಕಲಿಗನ ಮಗಳು ಬೊಬ್ಬಿಟ್ಟು ಅತ್ತಳು. ತನ್ನ ತಂದೆಯನ್ನು ಮನೆ ಮಂದಿಯನ್ನು ಬದುಕಿಸು ಎಂದು ನಾಗಿನಿಯನ್ನು ಕೇಳಿಕೊಂಡಳು. ನಾಗಿನಿಗೆ ಕರುಣೆ ಹುಟ್ಟಿ ಒಕ್ಕಲಿಗನ ಮನೆಗೆ ಬಂದಿತು. ಮತ್ತು “ಷವನ್ನು “ೀರಿಕೊಂಡು ಅವರನ್ನೆಲ್ಲಾ ಬದುಕಿಸಿದಳು. ಎಲ್ಲರೂ ಆ ನಾಗಿನಿಯ ಪೂಜೆ ಮಾಡಿದರು. ಇದು ನಡೆದುದು ಶ್ರಾವಣದ ಶುದ್ದ ಚೌತಿ ಪಂಚ”ುಯ ದಿನದಲ್ಲಿ ಇದೇರೂಢಿಯೇ ಮುಂದುವರೆದಿದೆ ಎಂದು ತಿಳಿಸುವ ಕಥೆುದು. ಅತ್ತೆಯ ಮನೆಯಲ್ಲಿರುವ ಸೊಸೆಯಂದಿರು ಶ್ರಾವಣ ಮಾಸದಲ್ಲಿ ತಮ್ಮ ತವರುಮನೆಗೆ ಬರುವ ಕಾರಣವೂ ಇದೆ. ಇದರಂತೆಯೇ ಹಳ್ಳೀಗಳ ಬಳಕೆಯ ಕಥೆಯೊಂದಿದೆ. ತಂಗಿಯನ್ನು ತವರಿಗೆ ಕರೆತರಲು ಅಣ್ಣ ಚಕ್ಕಡಿ ತೊಗೊಂಡು ಹೋದ. ಅಣ್ಣ ದಟ್ಟ ದರಿದ್ರ, ತಂಗಿ ಸ್ರೀಮಂತರ ಸೊಸೆ.  ತಂಗಿ ಮೈತುಂಬ ಆಭರಣಗಳನ್ನು ಹಾಕಿಕೊಂಡು ಬೆಲೆಯುಳ್ಳ ಬಟ್ಟೆಗಳನ್ನು ಕಟ್ಟಿಕೊಂಡು ಚಕ್ಕಡಿಯನ್ನು ಹತ್ತಿದಳು. ಅಣ್ಣನಿಗೆ ಆಭರಣಗಳ ಮೇಲೆ ಆಸೆ ಹುಟ್ಟಿತು. ಊರುದಾರಿ ಬಿಟ್ಟು ಕಗ್ಗಾಡಿನಲ್ಲಿ ಚಕ್ಕಡಿಯನ್ನು ಒಯ್ದು ಸಂಪತ್ತಿಗಾಗಿ ಸೋದರಿಯನ್ನು ಪೀಡಿಸುತ್ತಿದ್ದ.  ಕೊನೆಗೆ ಅವಳನ್ನು ಕೊಲ್ಲುವುದಕ್ಕಾಗಿ ದೊಡ್ಡದೊಂದು ಕಲ್ಲನ್ನು ಎತ್ತಿದ, ಅದರ ಕೆಳಗೆ ಇದ್ದ ನಾಗರಹಾವು ಅವನ್ನು ಕಚ್ಚಿತು. ಅವನು ಅಲ್ಲಿಯೇ ಸತ್ತುಬಿದ್ದ. ತಂಗಿ ನಾಗನನ್ನು ಪ್ರಾರ್ಥಿಸಿ ಅಣ್ಣನ ಪ್ರಾಣವನ್ನು ಪಡೆದಳು. ಆಗ ಶ್ರಾವಣ ಮಾಸದ ಈ ಕಥೆಯು ಹಳ್ಳಿಗಳಲ್ಲಿ ಆದರ್ಶವಾಗಿದೆ.

ನಾಗರ ಪಂಚ”ುಯು ಹೆಚ್ಚಾಗಿ ಹೆಣ್ಣು ಮಕ್ಕಳ ಹಬ್ಬ. ಅತ್ತೆಯ ಮನೆುಂದ ಮೊದಲ ಗಿತ್ತಿಯರು ತಪ್ಪದೇ ತವರಿಗೆ ಬರುತ್ತಾರೆ. ಆನಂದದಿಂದ ನಾಗರ ಪಂಚ”ುಯನ್ನು ಆಚರಿಸುತ್ತಾರೆ. ಶ್ರಾವಣ ಶುದ್ದ ನಾಲ್ಕನೆಯ ದಿವಸ ನಾಗಪೂಜೆ ನಡೆಯುವುದು. ಅಂದು ಬೆಳ್ಳಿಗ್ಗೆ ಮನೆಮಂದಿಯೆಲ್ಲಾ ಮಡಿಬಟ್ಟೆಗಳನ್ನು ಸಾಧ್ಯವಾದರೆ ನೂತನ ಬಟ್ಟೆಗಳನ್ನು ಧರಿಸುವರು. ಹೆಣ್ಣುಮಕ್ಕಳ ಅದರಲ್ಲೂ ಯುವತಿಯರ ಸಿಂಗಾರಕ್ಕಂತೂ ಸೀಮೆಯೇ ಇರುವುದುಲ್ಲಾ. ಅಂದು ಆಚಾರವಂತರಿಗೆ ಉಪವಾಸದ ದಿವಸ. ಉಚಿಡಿ ಉಸುಳಿ ಇಷ್ಟೇ ಅವರ ಆಹಾರ. ಪೂಜೆಗಾಗಿ ಕಲ್ಲಿನ ಇಲ್ಲವೇ ಮಣ್ಣಿನ ನಾಗನನ್ನು ಹೂವು ಕೇದಗಿ, ಅರಿಶಿನ-ಕುಂಕುಮಗಳಿಂದ ಸಿಂಗರಿಸುತ್ತಾರೆ.  ಬಳಿಕ ಮೂರ್ತಿಯನ್ನು ಪೂಜಿಸಿ ಅದಕ್ಕೆ ಅರಳಿಟ್ಟು, ತಂಬಿಟ್ಟು ಹಲವು ಉಂಡೆ, ಉಸುಳಿಗಳ ನೈವೇದಯವನ್ನು ಸಲ್ಲಿಸುವರು, ಆಮೇಲೆ ಒಬ್ಬೊಬ್ಬರಾಗಿ ಅದಕ್ಕೆ ಹಾಲೆರೆಯುತ್ತ ತಮ್ಮ ತಮ್ಮ ಇಷ್ಟಗಳನ್ನು ಬೇಡಿಕೊಳ್ಳುವರು. ನಾಗಪೂಜೆಯ ನಂತರ ಊಟ ಅಥವಾ ಉಪಹಾರ ಸೇ”ಸಿ ತರುಣಿಯರು, ಹುಡುಗರು ಜೋಕಾಲಿ ಜೀಕಲು ಹೋಗುತ್ತಾರೆ. ಇದು ಈ ಹಬ್ಬದ ವೈಶಿಷ್ಟ್ಯ. ಈ ಹಬ್ಬ ಸಾಮಾನ್ಯವಾಗಿ ಗ್ರಾಮಗಳಲ್ಲಿ ಮೂರು ನಾಲ್ಕು ದಿವಸಗಳವರೆಗೆ ನಡೆಯುತ್ತದೆ.

ಕಾರ ಹುಣ್ಣಿಮೆ:-
ಆನಪದರು ಆಚರಿಸುವ ಪುರುಷ ಪ್ರಧಾನ ಹಬ್ಬಗಳಲ್ಲಿ ಕಾರ “ಣ್ಣಿಮೆ ಒಂದಾಗಿದೆ. ಕಾರ ಹುಣ್ಣಿಮೆಯ ಆಡುಮಾತಿನ ರೂಪವೇ ಕಾರು ಹುಣ್ಣಿಮೆ. ಹುಣ್ಣಿಮೆಯ ದಿವಸ ಮುಂಜಾನೆ ಸೂರ್ಯೋದಯದ ಹೊತ್ತಿಗೆ ರೈತರ ಕಾರ್ಯಚಟುವಟಿಕೆಗಳು ಆರಂಬಗೊಳ್ಳುತ್ತವೆ. ಒಕ್ಕಲುತನದ ಸಲಕರಣೆಗಳಾದ ಕುಂಟೆ, ಕೂರಗಿ, ಮಡಿಕೆ, ನೇಗಿಲು, ನಗ, ಕೊಡಲಿ, ಕುಡಾಬಳಿ, ಕುಡುಗೋಲು, ಗುದ್ಲಿ ಮುಂತಾದವುಗಳನ್ನು ಸ್ವಚ್ಛಮಾಡಿ ತೊಳೆದು ಬೇಲದ ತಟ್ಟನ್ನು ಮನೆಯ ಮುಂದಿನ ಕಟ್ಟೆಮೇಲೆ ಹಾಸಿ ಅದರ ಮೇಲೆ ಇಡುತ್ತಾರೆ. ಇದು ಒಂದು ನಿಟ್ಟಿನ ಕೆಲಸವಾದರೆ, ಮತ್ತೊಂದೆಡೆ ಎತ್ತು ಎಮ್ಮೆ ದನ-ಕರುಗಳಿಗೆ ಮೈತೊಳೆದು ಬಿಸಿಲಿಗೆ ಕಟ್ಟುತ್ತಾರೆ. ಇನ್ನೊಂದೆಡೆ ಕಾರುಣು”ಗೆ ಮೊದಲೇ ನಾರು-ನೂಲಿನಿಂದ ಹೊಸೆಯಲು ಆರಂಭಿಸಿದ ಬೆಲಕಣ್ಣಿ, ಕೊಳಕಣ್ಣಿ, ಗಳೀವು ಎಡೆಕುಂಟೆ “ುಣಿ, ಮುಗಿಸಿ ಒಂದುತರಹದ ಬಣ್ ಉದ್ದಿ ಬಿಸಿಲಿಗೆ ಹಾಕುತ್ತಾರೆ, ಎತ್ತುಗಳ ಮೈಗೆ ಹಸ್ತದಿಂದ ಗುರುತುಗಳನ್ನು ಹಾಕಿ ಅವುಗಳ ಕೋಡುಗಳಿಗೆ ಬಣ್ಣವನ್ನು ಹಚ್ಚುತ್ತಾರೆ. ಎತ್ತುಗಳ ಮೈಗೆ ಈಶ್ವರ ಲಿಂಗ ಮತ್ತಿತರೆ ತರತರಹದ ಚಿತ್ರಗಳನ್ನು ಬಿಡಿಸುತ್ತಾರೆ. ಇದನ್ನು ಇವರು ಬಹಳ ಸಂತೋಷದಿಂದ ಮಾಡುತ್ತಾರೆ. ಎಮ್ಮೆಗಳಿಗೆ ಮಾತ್ರ ಸಣ್ಣ ಸೊರಮಂಜಿನ ಹಸ್ತತೊಳೆದು ಒಂದುಕೋಡಿಗೆ ಸುಣ್ಣ ಇನ್ನೊಂದು ಕೋಡಿಗೆ ಸುರಮಂಜನ್ನು ಬಳಿಯುತ್ತಾರೆ. ಅದೇ ಸುಮಂಜನ್ನು ತೆಗೆದುಕೊಂಡು ಈ ಮೊದಲು ತೊಳೆದಿಟ್ಟ ಸಲಕರಣೆಗಳಿಗೆ ಹಚ್ಚುತ್ತಾರೆ. ಜೊತೆಗೆ ದನಕರುಗಳನ್ನು ಕಟ್ಟುವ ಗೂಟ, ಹಗ್ಗ, ಸರಪಳಿಗಳಿಗೆ ಹಚ್ಚುತ್ತಾ ಮನೆಯ ಬಾಗಿಲುಗಳಿಗೆ ನಾನಾ ಹಸಿರು ನೀಲಿ ಬಣ್ಣಗಳನ್ನು ಅಗಸಿ ಎಣ್ಣೆಯನ್ನು ಹಚ್ಚಲಾಗುವುದು. ಈ ಯಾವ ಕೆಲಸಗಳಲ್ಲಿಯೂ ಹೆಚ್ಚಾಗಿ ಭಾಗವ”ಸದ ಹೆಂಗಸರು ಹೊತ್ತುಮುಳುಗುವುದರೊಳಗಾರಿ ಬೇಳೆ ಬೇುಸಿ ಹೋಳಿಗೆ, ಕರಿಗಡಬು, ಅನ್ನ ಸಾರು ಹಬ್ಬದ ಊಟ ಸಿದ್ದಪಡಿಸುತ್ತಾರೆ. ಎತ್ತು ಆಕಳಿಕೆ ಎಡೆ ಬೆಳಗಿಸಿ ತರುವಾಯು ಎಲ್ಲಾ ಪ್ರಣಿಗಳಿಗೆ ಎಡೆಯನ್ನಿಟ್ಟು ನಂತರ ತಾವು ಊಟಮಾಡುತ್ತಾರೆ.

ಸಾಯಕಾಲದ ಸಮಯದಲ್ಲಿ ಕಾರ “ಣ್ಣಿಮೆಯಲ್ಲಿ ಎತ್ತು ನೋಡಬಾರದು ಗೌರಿ ಹುಣ್ಣಿಮೆಯಲ್ಲಿ ಹೆಣ್ಣ ನೋಡಬಾರದು ಎಂಬ ಮಾತಿನಂತೆ ಎತ್ತುಗಳನ್ನು ಶೃಂಗಾರ ಮಾಡಿ ಅಗಸೆ ಬಾಗಿಲಿಗೆ ಕರೆತರುತ್ತಾರೆ. ನಂತರ ಅಗಸೆ ಬಾಗಿಲಿಗೆ ಬೇ”ನ ಕೊಲ್ಲೆಗಳಿಂದ ಉದ್ದವಾದ ಉರೆಕಾನಿಯೊಂದಿಗೆ  ಕಟ್ಟಿ ಅಗಸೆುಂದ ಬಹುದೂರದಲ್ಲಿನಿಂದ ಸ್ಪರ್ಧೆ ನಡೆಸುತ್ತಾರೆ.  ಆಸ್ಪರ್ಧೆಯಲ್ಲಿ ಯಾವ ಎತ್ತು ಮೊದಲಿಗೆ ಈ ಅಗಸೆಯನ್ನು ಮುಟ್ಟುತ್ತದೆ ಆಎತ್ತು ಮತ್ತು ತನ್ನ ಮನೆಯ ಜೋಡಿ ಎತ್ತನ್ನು ರಾತ್ರಿ ವೇಳೆ ಅದ್ದೂರಿುಂದ ಮೆರವಣಿಗೆ ಮಾಡುತ್ತಾರೆ. ಓಟದ ಸ್ಪರ್ಧೆಯಲ್ಲಿ ಪುರುಷರ ಪಾಲು ಪ್ರಮುಖವಾಗಿರುತ್ತದೆ.

ಇದು ಕಾರಹುಣ್ಣಿಮೆಯ ಹಬ್ಬದ ಆಚರಣೆ ಹಾಗೂ ಈ ಗ್ರಾಮದಲ್ಲಿ ಪ್ರತಿ ಸೋಮವಾರದಂದು ಎತ್ತುಗಳಿಗೆ ಮೈತೊಳೆದು, ನಗವನ್ನು ಅಥವಾ ಬಂಡಿಯನ್ನು ಕಟ್ಟಿ ಕೆಲಸಕ್ಕೆ ಹೋಗುವುದಿಲ್ಲ ಅದರಲ್ಲಿ ಅವರ ನಂಬಿಕೆ ಅಪಾರ ಹಾಗೂ ಎತ್ತುಗಳ “ರಿಮೆಯನ್ನು ದೇವರ ರೂಪದಲ್ಲಿ ಭಾ”ಸುತ್ತಾರೆ. ಅದು ಇಂದಿಗೂ ಈ ಗ್ರಾಮದಲ್ಲಿ ಕಂಡುಬರುತ್ತದೆ. ಈ ಕಾರಹುಣ್ಣಿಮೆಯ ಹಬ್ಬವನ್ನು ಗ್ರಾಮಸ್ತರು ಜಾತಿ, ಬಡವ- ಶ್ರೀಮಂತನೆಮಬ ಬೇಧ-ಭಾವ ಇಲ್ಲೆ ಆಚರಿಸುವುದು ಕಂಡುಬರುತ್ತದೆ.

ಎಳ್ಳಮಾಸೆ:-
ಒಕ್ಕಲಿಗ ತಾನು ಬೆಳೆಯುವ ಬೆಳೆ ಹಾಗು ಭೂಮಾತೆಯನ್ನು ಆರಾಧಿಸುವ ಹಬ್ಬಗಳಲ್ಲಿ ಎಳ್ಳಮಾಸೆ ಪ್ರಮುಖವಾದುದು ಆಗತಾನೆ ಭತ್ತ ಹೋಡÉಬಿಚ್ಚಿಕೋಂಡು ಸುಂಕಕಟ್ಟಿ ಹಾಲುಗಳ “ಡಿಯುತ್ತಿರುತ್ತದೆ ಅಮಾಸೆಯ ದಿನದಂದು ಎತ್ತುಗಳಿಗೆ ಮೈತೊಳೆದು ಜೂಲಹಾಕಿ ಕೋಡಿಗೆ ರಿಬ್ಬನ್, ಗೊಂಡೆ, ಗೋಡಾಂಚು ಗಗ್ರಕಟ್ಟಿ ಅದ್ದೂರಿುಂದ ಸಿಂಗಾರ ಮಾಡಿರುತ್ತಾರೆ. ಎಳ್ಳಮಾಸೆಗೆ ಎಳ್ಳುಕಾಳಿನಷ್ಟೂ ಬಿಸಿಲು ಪ್ರಾರಂಭವಾಗಿರುವುದರಿಂದ ಗಾಡಿಗೆ ಸವಾರಿ ಕಟ್ಟುತ್ತಾರೆ ನಸುಕಿನಲ್ಲಿಯೇ ಎದ್ದು ಹೆಂಗಸರು ಎಳ್ಳುಹಚ್ಚಿದ ರೊಟ್ಟಿ, ಎಣ್ಣೆಕಾು ಚಟ್ಣಿ ಮಾಡಿ ಊದಿನಕಡ್ಡಿ ಬುತ್ತಿ ನೀರು ಕಾು ಪೂಜೆಯ ಸಾಮಾನುಗಳನ್ನು ಇಟ್ಟುಕೊಂಡು ಸಂಬಂಧಿಕರನ್ನು ಕರೆದುಕೊಂಡು ಹೊಲಗಳಿಗೆ ಹೋಗುತ್ತಾರೆ. ಹೊಲದ ಬಲಭಾಗದ ಮೂಲೆಯೊಂದರಲ್ಲಿ ಗಿಡದ ನೆರಳು ನೋಡಿ ಗಾಡಿ ನಿಲ್ಲಿಸಿ ಬುತ್ತಿ ನೀರನ್ನು ಬನ್ನಿ ಗಿಡದ ಕೆಳಗೆ ಅಥವಾ ಬಲಭಾಗದ ಮೂಲೆಯೊಂದರಲ್ಲಿ 5 ಚಪ್ಪಟೆಯಾಕಾರದ ಕಲ್ಲುಗಳನ್ನಿರಿಸಿ ಆ ಕಲ್ಲುಗಳಿಗೆ ನೀರು ಚುಮುಕಿಸಿ “ಭೂತಿ ಹಚ್ಚಿ ಪೂಜೆಮಾಡಿ ಕಾು ಹೆಡೆದು ಇಡುತ್ತಾರೆ. ಹಾಗೆ ಹೊಲದ ತುಂಬಾ ಹುಲಿಗ್ಯಾ ಹುಲಿಗ್ಯಾ ಎಂದು ಆಹಾರವನ್ನು ಭೂ”ುತಾುಗೆ ಉಣಬಡಿಸುತ್ತಾರೆ.  ಇದಕ್ಕೆ ಇನ್ನೊಂದು ಅರ್ಥದಲ್ಲಿ ಚರಗ ಚೆಲ್ಲುವುದು ಎಂತಲೂ ಕರೆಯುತ್ತಾರೆ. ಈ ಹಬ್ಬವನ್ನು ಸ್ವಂತ ಭೂ”ು ಹೊಂದದೇ ಇರುವವರು ತಮ್ಮ ಭೂಮಾಲಿಕರ ಹೊಲಗದ್ದೆಗಳಲ್ಲಿ ಹೋಗಿ ಪೂಜಿಸುವುದು ಈ ಗ್ರಾಮಗಳಲ್ಲಿ ನೋಡಬಹುದು.

ದಸರಾ ಹಬ್ಬ:-
ನಮ್ಮ ದೇಶ “”ಧತೆಯಲ್ಲಿ ಏಕತೆಯನ್ನು ಸಾಧಿಸಿದ ರಾಷ್ಟ್ರವಾಗಿದೆ ಹಾಗೆಯೇ ರಾಷ್ಟ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಈ ಹಬ್ಬವನ್ನು ಸಮತೋಷದಿಂದ ಅಚರಿಸುವುದು ಹಾಗು ಈ ಹಬ್ಬಕ್ಕೆ “ಶೇಷ ಸ್ಥಾನಮಾನಗಳನ್ನು ನೀಡಿರುವುದನ್ನು ಈ ಹಬ್ಬದ ಆಚರಣೆಯಲ್ಲಿ ಕಾಣಬಹುದು. ಸಾಮಾನ್ಯವಾಗಿ ಪ್ರತಿ ಹಬ್ಬಕ್ಕೂ ಪೌರಾಣಿಕ ಇತಿಹಾಸ”ರುವಂತೆ ಬನ್ನಿ ಹಬ್ಬಕ್ಕೋ “ನ್ನಲೆುರುವುದು ಕಾಣಬಹುದು.
“ಕಲ್ಲಿ ಕಡಬವಮಾಡಿ ಮುಳ್ಳು ಶಾ”ಗೆ ಮಾಡಿ
ಬನ್ನಿ ಎಲೆಯಾಗ ಎಡೆಮಾಡಿ ಪಾಂಡವರು
ಉಂಡು ಹೋಗ್ಯಾರೋ ವನವಾಸ
ಬನ್ನಿ ಗಿಡದಾಗ ಬಾಣ ಇಟ್ಟೀ” ತಾು
ಯಾರು ಬಂದರೂ ಕೊಡಬೇಡ ಹಡದವ್ವಾ
ಅರ್ಜುನ ಬಂದರೆ ಕೊಡಬೇಕು”
ಎಂಬ ಜನಪದ ತ್ರಿಪದಿಗಳು ಬನ್ನಿ ಪೂಜೆಯ ಪ್ರಚೀನತೆಯನ್ನು ಮಹಾಭಾರದ ಕಾಲಕ್ಕೆ ಒಯ್ಯುತ್ತದೆ. ಮಹಾ ನವ”ುಯಲ್ಲಿ ಬನ್ನಿ ಗಿಡವನ್ನು ಪೂಜಿಸಿ ಒಬ್ಬರಿಗೊಬ್ಬರು ಬನ್ನಿಯನ್ನು ಕೊಡು ಕೊಳ್ಳು”ಕೆುಂದ ಬನ್ನಿ ಅಥವಾ ದಸರಾ ಹಬ್ಬಯೆಂದು ಕರೆಯುತ್ತಾರೆ.

ಮಹಾಲಯ ಅಮವಾಸ್ಯೆ ಇನ್ನೂ ಮುಂದೆ ಇರುವಾಗಲೇನೆ ಮನೆ ಮಾರು ಸಾರಿಸುವುದ, ಹಾಸಿಗೆ ಹೊದಿಕೆಗಳನ್ನು ಒಗೆಯುವುದು ಮೊದಲಾದ ಕೆಲಸಗಳು ಆರಂಭಗೊಳ್ಳುತ್ತವೆ. ಇದು ಒಟ್ಟು ಒಂಭತ್ತು ಅಥವಾ ಹತ್ತು ದಿನಗಳ ವರೆಗೆ ನಡೆಯುವ ಹಬ್ಬವಾಗಿದೆ. ಆಶ್ವೀಜ ಮಾಸದ ಶುದ್ದ ಪಾಡ್ಯ”ುಯಂದು ದಶ”ುಯ ವರೆಗಿನ ದಿನಗಳು ಬಹು ಪ್ರಶಸ್ತ್ಯವಾದವುಗಳು. ಮೊದಲ ಒಂಭತ್ತು ದಿನಗಳನ್ನು ನವರಾತ್ರಿಯೆಂದು ಹತ್ತನೆಯ ದಿನವನ್ನು “ಜಯ ದಶ”ು ಎಂದು ಕರೆಯುವುದುಂಟು

ಮೊದಲ ದಿನ ಅಮಾವಾಸ್ಯೆ ನಂತರ ಪ್ರತಿಪದ ದ್ವಿತಿಯ ತೃತಿಯಾ ಗಳೆಂದು ಮೂರುದಿನ ರೋಗ ರುಜಿನಿ, ದುಃಖ ದುಮ್ಮಾನಗಳನ್ನು ಪರಿಹಾರಕ್ಕಾಗಿ ದುರ್ಗಾಪೂಜೆಯನ್ನು ಕೈಗೊಳ್ಳುತ್ತಾರೆ. ಎರಡೆಯನದಾಗಿ ಚತಿರ್ಥಿ ಪಂಚ”ು, ಷ್ಟ ಈ ಮೂರು ಸುಖ ಸಂಪತ್ತು ಸಮೃದ್ಧಿಗೊಳ್ಳುವಂತೆ ಲಕ್ಷ್ಮಿಯನ್ನು ಆರಾಧಿಸುವರು. ಮೂರನೆಯದಾಗಿ ಸಪ್ತ”ು, ಅಷ್ಟ”ು, ನವ”ು ಈ ಮೂರು ದಿನ “ದ್ಯಾ ಬುದ್ಧಿ ಜ್ಞಾನಗಳು ಹೆಚ್ಚಲೆಂದು ಸರಸ್ವತಿಯನ್ನು ಪೂಜಿಸಿವರು, “ೀಗೆ ಮೂರು ಹಂತಗಳಲ್ಲಿ ಶಕ್ತಿ ಪೂಜೆ ನಡೆಯುವುದರಿಂದ ಈ ಹಬ್ಬಕ್ಕೆ ನವರಾತ್ರಿ ಮಹಾನವ”ು ಎಂದು ಕರೆಯುವರು, ನಾಲ್ಕನೆಯದಾಗಿ ಈ ಹಬ್ಬದ ಪರಿಸಮಾಪ್ತಿಯೆಂಬಂತೆ ಬರುವ ಹತ್ತನೆಯ ದಿನವೇ ದಶ”ು. ಅದನ್ನು “ಜಯ ದಶ”ು ಎನ್ನುತ್ತಾರೆ.  ಎಲ್ಲರೂ ಸಾಮೂ”ಕವಾಗಿ ಗ್ರಾಮದಲ್ಲಿಯ “ರಿಯರಿಗೆ ಅಜ್ಜ-ಅಜ್ಜಿಯಂದಿರಿಗೆ ಬನ್ನಿ ಮುಡಿದು ಅವರ ಆಶೀರ್ವಾದವನ್ನು ಪಡೆದು ತಮ್ಮ ಸಂಬಂಧಿಕರ “ರಿಯರಿಗೆ ಬನ್ನಿ ಕೊಟ್ಟು ಕಾಲುಮುಗಿದು, ಆಶೀರ್ವಾದ ಪಡೆಯುವುದು ನಡೆಯುತ್ತದೆ. ಈ ಚಿತ್ರಣವು ಜನಪದ ತ್ರಿಪದಿಯೊಂದರಲ್ಲಿ ತುಂಬಾ ಸೊಗಸಾಗಿ ಮೂಡಿಬಂದಿದೆ.
ಬನ್ನಿಮುಡಿಯೊದು ಬಂತು ಬಂಗಾರ ಕೊಡೊದು ಬಂತು
ಬಂದು ನನಕಾಲ “ಡಿದಾಗ ಅಥವಾ ನನತಮ್ಮ ಬಂಗಾರ ಮೂಲ ನಿನಗಿರಲಂತ

ಬನ್ನಿ ಹಬ್ಬವುಕೂಡ ಜಾತಿಮತದ ಗಡಿಯನ್ನು “ುೀರಿ ಆಚರಿಸಲ್ಪಡುವ ಹಾಗೂ ಉಯಾವ ಜಾತಿ ಲಿಂಗ ವಯಸ್ಸಿನ ಬೇಧ”ಲ್ಲದೇ ಬನ್ನಿಯನ್ನು ಕೊಟ್ಟು ಸ್ನೇಹ ಗಾಡ ಮಕ್ಕಳಾಗ್ಲಿ ಎಂದು ಹರಸುವ “ರಿಯರ ಆಶೀರ್ವಾದ. ಬನ್ನಿ ಕೊಟ್ಟು ಬಾಗಿ ಕಾಲು”ಡಿಯುವವರಿಗೆ ಇರ್ಲಿ, ಇರ್ಲಿಬಿಡು ಎಂದು ಹೇಳುವ “ರಿಯರ ಸೌಜನ್ಯತೆ ಈ ಹಬ್ಬದ ದಿನ “ಶೇಷ. ಬನ್ನಿ ಹಬ್ಬ ಕೇವಲ ಒಂದು ಮನೆತನದವರಿಗೆ ಸೀ”ುತವಾಗಿರದೆ. ಇಡೀ ಊರು ನಾಡಿನವರು ಪ್ರೀತಿ ಪ್ರೇಮ, “ಶ್ವಾಸ ಹಂಚಿಕೊಂಡು ಹರುಷಪಡುವ ಹಬ್ಬವಾಗಿದೆ.

“ನಾಯಕ ಚತುರ್ಥಿ:- (ಗಣೇಶ ಚೌತಿ)
“ನಾಯಕ ಶಿವ-ಪಾರ್ವತಿಯರ ಪುತ್ರ. ಎಲ್ಲಾ ಶಿವಗಣದ ಒಡೆಯ. ಗಣಾನಾಂ ಪಿತಿಃ ಆದುದರಿಂದ ಗಣಪತಿ, ಗಣೇಶ ಎಂದು ಭಕ್ತರ ಸಂಕಟಗಳನ್ನು ಪರಿಹಾರ ಮಾಡುವುದರಿಂದ “ಘ್ನ”ನಾಶಕ, “ಘ್ನೇಶ್ವರ ಎಂದೂ “ನಾಯಕನಿಗೆ ಬೇರೆ ಬೇರೆ ಹೆಸರುಗಳಿವೆ. ಈತನು “ದ್ಯೆಯ ಆದಿ ದೈವವಾಗಿದ್ದಾನೆ. ಈ ಎಲ್ಲಾ ಅಹಕತ್ವಗಲಿಂದಾಗಿ, ಭಾದ್ರಪದ ಶುದ್ಧ ಚೌತಿಯ ದಿವಸ “ನಾಯಕ ಪೂಜೆ ಆರಾಧನೆಗಳನ್ನು ನೆರವೇರಿಸುತ್ತಾರೆ. ಅಲ್ಲದೇ, ಯಾವುದೇ ಮಹತ್ಕಾರ್ಯದ ಹಾದಿಯಲ್ಲಿಯೂ “ಘ್ನ ಪರಿಹಾರಕ್ಕಾಗಿ ಈತನನ್ನು ಪೂಜಿಸುವರು. ಮಂಗಳಕಾರಣ ನಾದುದರಿಂದ ಮಂಗಳಮೂರ್ತಿ ಎಂದು “ನಾಯಕನ ಕೀರ್ತಿ ಇದೆ. “ನಾಯಕನ ಉತ್ಪತ್ತಿಯ ಬಗೆಗೆ ಬೇರೆ ಬೇರೆ ಕಥೆಗಳಿವೆ. ಅವುಗಳಲ್ಲಿ ಜನಜಿತ ವಾಗಿರುವುದೆಂದರೆ-
ಪಾರ್ವತಿ ದೇ” ಸ್ನಾನ ಮಾಡುವ ಮುನ್ನ ತನ್ನ ಮೈ ಮಣ್ಣಿನಿಂದ ಒಂದು ಸಜೀವ ಮೂರ್ತಿಯನ್ನು ಮಾಡಿ, ಸ್ನಾನ ಗೃಹದ ಬಾಗಿಲಲ್ಲಿ ಕಾವಲು ಕುಳ್ಳಿರಿಸಿದಳು. ಯಾರನ್ನೂ ಒಳಗೆ ಬಿಡಕೂಡದೆಂದು ಕಟ್ಟಪ್ಪಣೆ ಮಾಡಿದಳು. ತುಸು ಹೊತ್ತಿನಲ್ಲಿ ಪರಶಿವನೇ ಅಲ್ಲಿಗೆ ಬಂದು ಬಚ್ಚಲು ಮನೆಗೆ ಹೋಗಲು ಯತ್ನಿಸಿದ. ಸಜೀವ ಮೂರ್ತಿ ಅವನನ್ನು ತಡೆುತು. ಶಿವನಿಗೆ ಸಿಟ್ಟುಬಂದು ಅದರ ಕತ್ತನ್ನೇ ಕತ್ತರಿಸಿ ಬಿಟ್ಟ ಪಾರ್ವತಿ ಆ ಘಟನೆಗಾಗಿ ಮರಮರ ಮರುಗಿದಳು, ಆ ಮೂರ್ತಿಯನ್ನು ಬದುಕಿಸಬೇಕೆಂದು ಪತಿಯನ್ನು ಬೇಡಿಕೊಂಡಳು. ಶಿವ ತನ್ನ ಪರಿವಾರವನ್ನು ಕರೆದು ಹೇಳಿದ- “ೀಗೆ ಉತ್ತರ ದಿಕ್ಕಿಗೆ ಹೋಗಿರಿ ಪ್ರಥಮಥಃ ನೀವು ಕಂಡ ಪ್ರಾಣಿಯ ತಲೆಯನ್ನು ತಂದು ಈ ಮುಂಡಕ್ಕೆ ಅಚಿಟಿಸಿರಿ ಎಂದನು. ಶಿವಗಣ ಹುಡುಕಲು ಹೊರಟಾಗ ಆನೆ ಮೊದಲು ಕಂಡಿತು. ಅದರ ತಲೆಯನ್ನೇ ತಂದು ಮುಂಡಕ್ಕೆ ಜೋಡಿಸಿದರು. “ೀಗೆ ಆನೆಯ ಮುಖ, ಮಾನವ ದೇಹ, ದೇವತೆಗಳಂತೆ ಚತುರ್ಭುಜದ ಮೂರ್ತಿ ನಿರ್ಮಾಣವಾುತು. ಆತನ ಆಜ್ಞಾಧಾರಕ ಗುಣವನ್ನು ಮೆಚ್ಚಿ ಶಿವ ಗಜಾಜನಿಗೆ ಶಿವಗಣದ ಒಡೆತನ ಕೊಟ್ಟ. ಅಂದಿನಿಂದ ಅವನು ಗಣೇಶ, ಗಣಪತಿ ಆದ.  ಗಜಾಜಜ ಬುದ್ಧಿಯಲ್ಲಿ ಬಲ್ಲಿಗನಿದ್ದಂತೆ, ಬಾಹುಬಲದಲ್ಲಿಯೂ ಕಡಿಮೆುಲ್ಲ. ದೇವಾನು ದೇವತೆಗಳನ್ನು ತ್ರಾ” ತ್ರಾ” ಎನೆಸಿದ ಗಜಾಸುರನನ್ನು ಈತನೇ ಕೊಂದನಂತೆ.

ಲೋಕಮಾನ್ಯ ತಿಲಕರು ಗಣಪತಿಯ ಉತ್ಸವಕ್ಕೆ ನಾಡಹಬ್ಬ ಸ್ವರೂಪವನ್ನು ಕೊಟ್ಟರು. ಗಣಪತಿಯನ್ನು ಈ ಗ್ರಾಮದಲ್ಲಿ ನಾಲ್ಕು ದಿವಸ, ಕೆಲವರು 10ದಿವಸ ಪೂಜಿಸುತ್ತಾರೆ. ಅಷ್ಟ”ುಯ ತಿಥಿಗೆ ಇಲ್ಲವೇ ಅನಂತ ಚತುರ್ದಶಿಗೆ ಮೂರ್ತಿಯನ್ನು ವೈಭವದಿಂದ ಭವ್ಯ ಮೆರವಣಿಗೆಯೊಂದಿಗೆ ಜಲಾಶಯಕ್ಕೆ ಕಳಿಸುತ್ತಾರೆ. ಈ ಹಬ್ಬದ ವೈಭವವೆಂದರೆ ಮದ್ದು ಮಸಿಗಳನ್ನು ಸುಡುವುದು. ಗಣಪತಿ ಮಹಲಿನಲ್ಲಿ “ಜ್ಞಾನ ಮೂಲಕವಾದ ಚಮತ್ಕಾರದ ದರ್ಶನಗಳನ್ನು ನಿರ್”ುಸುವುದು. ಈ ಸೊಬಗು ಸಿಂಗಾರಗಳನ್ನು ನೋಡಲು ನರ-ನಾರಿಯರು ಗುಂಪು ಗುಂಪಾಗಿ ಹೋಗುತ್ತಾರೆ. ನೋಡಿ ನಲಿದಾಡುತ್ತಾರೆ. “ನಾಯಕನ ಆನೆಯ ತಲೆ, ಮಾನವ ದೇಹ, ಚತುರ್ಭುಜಗಳು ಮತ್ತು ಅವುಗಳಲ್ಲಿ ಪಾಶ, ಅಂಕುಶ, ಮುಂತಾಗಿ ಬೇರೆ ಬೇರೆ ಆಯುಧಗಳು, ವಾಹನವಾದ ಮೂಕ, ಈ ಎಲ್ಲಾ ಲಕ್ಷಣಗಳಲ್ಲಿ ಕೆಲಕೆಲವು ಆದ್ಯಾತ್ಮಿಕ ತತ್ವಗಳು ಅಡಕವಾಗಿವೆ. ಈ “ನಾಯಕನ ಹಬ್ಬವು ಅಂದು ರಾಷ್ಟ್ರವನ್ನು ಸ್ವತಂತ್ರಗೊಳಿಸುವಲ್ಲಿ ಪ್ರಮುಖ ಪಾತ್ರ ವ”ಸಿತು. ಇಂದಿಗೂ ಕೂಡಾ ದೇಶದ ನಗರ, ಪಟ್ಟಣ, ಹಳ್ಳಿಗಳ ಪ್ರದೇಶದಲ್ಲಿಯೂ “ಜೃಂಭಣೆುಂದ ಹಬ್ಬವನ್ನು ಆಚರಿಸುವುದು ಕಾಣಬಹುದು.
ದೀಪಾವಳಿ:-
ಸಾಲಂಕೃತವಾಗಿ ಬೆಳಗುವ ದೀಪಗಳು ಬಣ್ಣ ಬಣ್ಣದ ಪ್ರಭೆಯನ್ನು ಚಿಮ್ಮುವ ಮತಾಪುಗಳು ಸಂಭೃಮದಿಂದ ಕೂಡಿದ, ಅಬಲಾವೃದ್ಧರಿಗೂ ಮುದವನ್ನು ನೀಡುವ ದೀಪಾವಳಿ ಅಥವಾ ದಿವಾಳಿ. “ಂದೂ ಹಬ್ಬಗಳಲ್ಲೆಲ್ಲಾ ಬಹುಶಃ ಅತ್ಯಂತ ಜನಪ್ರಿಯವಾದದ್ದೂ ಭಾರತದ ಹಾಗೂ ಪರದೇಶ ವಾಸಿಗಳಾದ ಎಲ್ಲಾ “ಂದು ಜನ ಆಚರಿಸುವ ದೊಡ್ಡ ಹಬ್ಬವಾಗಿದೆ. ದೀಪಾವಲಿ ಮೂರು ದಿನಗಳ ಹಬ್ಬವಾಗಿದ್ದರೂ ದ್ವಿತೀಯ, ತೃತೀಯಾ ಸೇರಿದರೆ ಅದರ ಅವಧಿ ನಾಲ್ಕು ದಿನ ಆಗುತ್ತದೆ. ಸಾಮಾನ್ಯವಾಗಿ ಇದು ಅಕ್ಟೋಬರಿನ ಕೊನೆಯ ಮತ್ತು ನವೆಂಬರಿನ ಆದಿಭಾಗದಲ್ಲಿ ಬರುತ್ತದೆ. ಸಂಜೆ ಮನೆಯ ಎಲ್ಲಾಭಾಗಗಳಿಗೂ ಬೆಳಕಾಗುವಂತೆ ಸಾಲುದೀಪದಿಂದ ಅಲಂಕರಿಸಬೇಕು. ದೇಗುಲಗಳಲ್ಲಿಯೂ ಊರಿನ ನ್ಯಾಯಕಟ್ಟೆ ಮುಂತಾದ ಸ್ಥಳಗಳಲ್ಲಿಯೂ ದೀಪಾಲಂಕಾರ ಮಾಡುವರು. ಮರುದಿನದ ಅಮಾಸ್ಯೆಯನ್ನೂ ವರ್ಷದ ಅತ್ಯಂತ ಕತ್ತಲೆಯ ದಿವೆಂದು ಪರಿಗಣಿಸಲಾಗಿದೆ. “ಂದಿನ ರಾತ್ರಿಯಂತೆ ಈ ದಿನದ ರಾತ್ರಿಯಲ್ಲಿ ದೀಪಾಲಂಕಾರ ಆಗಿರುತ್ತದೆ. ಇದು “ಶೇಷವಾಗಿ ಲಕ್ಷ್ಮಿಪೂಜೆಗಾಗಿ “ಧಿಸಿರುವ ದಿನ. ಉಂಡದ್ದೇ ಉಗಾದಿ “ುಂದದ್ದೇ ದೀಪಾವಳಿ ಎಂಬಂತೆ ಮೈಮನವನ್ನು ಬೆಳಗಿಸಿ ಶುಬ್ರಗೊಳಿಸುವ ಹಬ್ಬವಾಗಿದೆ. ಅಮಾವಾಸ್ಯೆಯ ದಿನ ಮನೆಯ ಒಳಹೊರಗೆ ಸಾಲುದೀಪಗಳನ್ನು ಹಚ್ಚುತ್ತಾರೆ. ಗಂಡನ ಮನೆುಂದ ಬಂದ ಹೆಣ್ಣು ಮಕ್ಕಳು ತಮ್ಮ ಅಣ್ಣ ತಮ್ಮಂದಿರಗೆ ಪೀಡಾ ಹೋಗಿ ಆಯುಶ್ಯೆ ಹೆಚ್ಚಲೆಂದು ಆರತಿ ಬೆಳಗುತ್ತಾರೆ. ಅದಕ್ಕೆ ಪ್ರತಿಯಾಗಿ ಅಕ್ಕ ತಂಗಿಯರಿಗೆ ಸೊಸೆಯರಿಗೆ ಸೀರೆ, ಕುಪ್ಪುಸ, ಹಣ ಬಂಗಾರ, ಕೊಡುವ ಪದ್ದತಿ ಇದೆ.

ಮೊಹರಂ:-
ಮುಸಲ್ಮಾನರ ಹನ್ನೆರಡು ತಿಂಗಳಲ್ಲಿ ಮೊದಲ ತಿಂಗಲಿನ ಹೆಸರೇ ಮೊಹರಂ. ಈ ತಿಂಗಳ ಮೊದಲ ಹತ್ತುದಿನ ಆಚರಿಸುವ ಹಬ್ಬವೇ ಮೊಹರಂ ಹಬ್ಬವೆಂದು ಆಚರಿಸುತ್ತಾರೆ. ಇದು ಮೇಲ್ನೋಟಕ್ಕೆ ಮುಸಲ್ಮಾನರ ಹಬ್ಬವೆಂದು ಕಂಡರೂ ಹಾಗಲೂರು ಗ್ರಾಮದಲ್ಲಿ “ಂದೂ-ಮುಸಲ್ಮಾನರೆಲ್ಲರೂ ಒಟ್ಟಾಗಿ “ಜೃಂಭಣೆುಂದ ಆಚರಿಸುವ ಹಬ್ಬವಾಗಿದೆ.

ಹಬ್ಬದ “ನ್ನಲೆ:
ಮಹಮ್ಮದ್ ಪೈಗರರ ತರುವಾಯ ಇಸ್ಲಾಂ ಸಾಮ್ರಾಜ್ಯಕ್ಕೆ ಧರ್ಮ ಪ್ರಭುಗಳನ್ನು (ಖಲೀಫರ) ಆಯ್ಕೆ ಮಾಡುತ್ತಾ ಬಂದರು. ಪ್ರಜಾ ಪ್ರಭುತ್ವದ ಆಧಾರದ ಮೇಲೆ ಆಯ್ಕೆಯಾಗುತ್ತಾ ಬಂದ ಮುಖಂಡರಲ್ಲಿ ನಾಲಕ್ಕನೆಯವರು ಹಜರತ್ ಅಲಿ ಇವನು ಖಲೀಫನೆಂದು ಘೋಸಿಕೊಂಡನು ನಂತರ ಇವನ ಮಗ ಯಜೀವಾನು ಇದೇ ರೀತಿ ಮಾಡಿದನು. ಈತನ ದಬ್ಬಾಳಿಕೆಯನ್ನು ತಾಳಲಾರದೆ ಕೇವಲ ಹಜರತ್ ಅಲಿಯ ಮಗ ಇಮಾಮ್ ಹಸನ್‍ನ್ನು ಪಟ್ಟಕ್ಕೆ ತರಲು ಪ್ರಯತ್ನಿಸಿದನು ಆದರೆ ಯಜೀವಾ ಮೋಸದಿಂದ “ಶಹಾಕಿ ಅವನನ್ನು ಕೊಂದನು ಹಸನ್‍ನ ತಮ್ಮ ಹುಸೇನನ್ನು ಪಟ್ಟಕಟ್ಟಿ ಯಜೀವನ ಸೊಕ್ಕನ್ನು ಮುರಿಯಲು ಹೋರಾಡಿದರು. ಅಧಿಕಾರದ ಆಸೆಗಾಗಿ ಧರ್ಮವಂತರ “ರುದ್ಧ ದಂಡೆದ್ದ ಅಜೀವನಿಗೆ ಅಸೀನ್- ಹುಸೇನ್ ಮತ್ತು ಇವರ ಅನುಯಾುಗಳು ಶರಣಾಗತರಾಗದೇ ಧರ್ಮಕ್ಕಾಗಿ “ೀರಮರಣವನ್ನಪ್ಪಿದ ದುರಂತ ಕಥೆ ಇಂದಿನ ಮೊಹರಂ ಹಬ್ಬ  ಆಚರಣೆಯಾಗಿದೆ. ಎಂದು ಈ ಗ್ರಾಮದ “ರಿಯರ ಮುಸ್ಲಿಮರ ಹೇಳಿಕೆಯಾಗಿದೆ.

ಗುದ್ದಲಿ ಹಾಕುವುದು ಮತ್ತು ಹಬ್ಬ ಆಚರಣೆ:-
ಮೊಹರಂ ಹಬ್ಬದ ಪ್ರರಂಭವನ್ನು ಗುದ್ದಲಿಹಾಕುವುದರ ಮೂಲಕ ಕಾಣಲಾಗಿದೆ. ದೀಪಾವಳಿ ಅಮವಾಸ್ಯೆಯಾದ ಮೂರು ದಿನಗಳಲ್ಲಿ ಅರ್ಧ ಚಂದ್ರ ಕಂಡಕೂಡಲೇ ಗುದ್ದಲಿ ಹಾಕುತ್ತಾರೆ. ಈ ಹಬ್ಬ 9 ರಿಂದ ಹತ್ತು ದಿನಗಳವರೆಗೆ ನಡೆಯುತ್ತದೆ.ಮೂರು ದಿನದಲ್ಲಿ ಒಂದು ದೇವರು ಮಸೀದಿುಂದ ಗುದ್ದಲಿಹಾಕಿದ ಕೆಂಡದಲ್ಲಿ ದಾಟುತ್ತಾ ನೋಡುಗರಿಗೆ ಪವಾಡಯೆಂಬಂತೆ ಭಾಸವಾಗುತ್ತಿರುತ್ತದೆ. ಇನ್ನು ಕೊನೆಯದಿನ ಹಬ್ಬದ ಮೆರಗು ಮೆರೆಯುವುದಕ್ಕೆ ಎರಡು ಕಣ್ಣುಗಳು ಸಾಲದು ಬರುತ್ತದೆ. ಮಧ್ಯರಾತ್ರಿುಂದಲೇ ಅಲಾು, ತಪ್ಪಡಿ, ಮಧ್ಯಪಾನ ಕುಡಿತದೊಂದಿಗೆ ಗ್ರಾಮಸ್ತರು ಗುಂಪು ಗುಂಪಾಗಿ ಕುಣಿಯುವುದು ಕಂಡುಬರುತ್ತದೆ. ಸೂರ್ಯಾಸ್ತವಾದಂತೆಲ್ಲಾ ಮ”ಳೆಯರು ಈ ಹಬ್ಬಕ್ಕೆ ಮೆರುಗನ್ನು ತಂದುಕೊಡುತ್ತಾರೆ. ಬೆಳಿಗ್ಗೆ ಸುಮಾರು 8-9ಗಂಟೆಯ ಸಮಯಕ್ಕೆ ಪಕ್ಕದ ದರೂರು ದೇವರು ಈ ಗ್ರಾಮಕ್ಕೆ ಭೇಟಿಕೊಡುತ್ತಾರೆ. ಇವರ ದ್ಟೃುಂದ ಇವರಿಬ್ಬರೂ ಅಣ್ಣತಮ್ಮಂದಿರು ಎಂಬುದು ಗ್ರಾಮಸ್ತರ ನಂಬಿಕೆ. ಈ ಹಾಗಲೂರು ಗ್ರಾಮದ ದೇವರುಗಳು ಬೆಳಗಿನ ಮುಂಜಾನೆ ಸುಮಾರು 4-5ಗಂಟೆಯ ಸಮಯಕ್ಕೆ ಗುದ್ದಲಿಹಾಕಿದ ಅಂಗ್ಲಿಯಲ್ಲಿ ಪ್ರವೇಶಿಸಿ ಊರಿನ ಪ್ರಮುಖ ಬೀದಿಗಳನ್ನು ಸವಾರಿ ಮಾಡುತ್ತಾರೆ. ಹಾಗೆಯೇ ಈ ಗ್ರಾಮಕ್ಕೆ ಭೇಟಿನೀಡಿದ ದರೂದು ಗ್ರಾಮದ ದೇವರುಗಳು ಹಾಗಲೂರು ಗ್ರಾಮದ ಗ್ರಾಮದೇವತೆಯಾದ ಸುಂಕಲಮ್ಮದೇ” ದೇವಸ್ಥಾನದ ಮುಂಭಾಗದಲ್ಲಿ ಮುಖಾಮುಖಿಯಾಗಿ ಅಲಾು-ಬಿಲಾು ತೆಗೆದುಕೊಳ್ಳುತ್ತಾರೆ. ಇದಕ್ಕೆ ಗ್ರಾಮಸ್ತರು ಚಪ್ಪಾಳೆಯೊಂದಿಗೆ ಗಮನಿಸುತ್ತಾರೆ. ಇದಾದ ನಂತರ ದರೂದು ದೇವರುಗಳು ತಮ್ಮ ಅಣ್ಣನ ಮನೆ ಅಂದರೆ ಹಾಗಲೂರು ದೇವರುಗಳ ಮನೆಯನ್ನು ನೋಡಿ ಮರಳಿ ತಮ್ಮ ಊರಿಗೆ ಪ್ರವೇಶ ಕೈಗೊಳ್ಳೂತ್ತಾರೆ. ನಂತರ ಗ್ರಾಮದ ದೇವರುಗಳನ್ನು ಶಾಂತರೀತಿುಂದ ಮಸೀದಿಯಲ್ಲಿ ಕೂಡಿಸುತ್ತಾರೆ. ಇದಾದ ನಂತರ ಗ್ರಾಮಸ್ತರು ವಗ್ಗಣಿ, ವಡೆ ಮುಂತಾದ ಲಘು ಉಪಹಾರವನ್ನು ಸೇ”ಸಿ ಕುರಿ-ಕೋಳಿಯನ್ನು ಖರೀದಿಸುವಲ್ಲಿ ತೊಡಗುತ್ತಾರೆ. ಪ್ರಮುಖವಾಗಿ ಕುರಿಯ (ಮಾಂಸ) ಕುಪ್ಪೆಯನ್ನು ಕೊಂಡುಕೊಳ್ಳುವರು. ದೇವರಿಗೆ ಬೆಲ್ಲದ ಹಾಲುಬಿಂದಿಗೆ ಮಾಡಿದ ದ್ಟೃುಂದ ಅದನ್ನು ಸಾಯಂಕಾಲ ದೇವರು ಹಳ್ಳಕ್ಕೆ ಹೋಗುವ ವರೆಗೂ ಅದನ್ನು ಸೇ”ಸದೇ ಇರುವುದ ಕಂಡುಬರುತ್ತದೆ. ಕೊನೆಗೆ ಸಾಯಂಕಾಲ ದೇವರುಗಳೆಲ್ಲಾ ಗ್ರಾಮದ ಪ್ರಮುಖ ಬೀದಿಗಳನ್ನು ಸುತ್ತುವರೆದು ಹೊತ್ತು ಮುಳುಗಿದಂತೆಯೇ ಗುದ್ದಲಿ ಹಾಕಿದ ಕೆಂಡದ ಕುಣಿಯನ್ನು ಮುಚ್ಚಲು ಪ್ರಾರಂಭಿಸಿದ ಗಹ್ರಾಮಸ್ತರು ಇದನ್ನು ದೇವರಿಗೆ ಚಲಿಕಿ ಗುದ್ಲಿ, ಗಡಾರಿುಂದ ಅದನ್ನು ತಿ”ದು ಮಣ್ಣು ಮುಚ್ಚುತ್ತಾರೆ. ಇದರ ಸಂಕೇತವೇ ಮೊಹರಂ ಹಬ್ಬದ ಕೊನೆಯಂದು, ಗುದ್ದಲಿ ಕಿಣಿಯನ್ನು ಮುಚ್ಚಿದ ನಂತರ ಅದರ ಮೇಲೆ ಬಾರೆಯ ಬೇಲಿಯನ್ನು ಇರಿಸಿ ಅದಕ್ಕೆ ಲಾಡಿಗಳನ್ನು ಬಾರೆ ಬೇಲಿಗೆ ಹಾಕಿ ಮಣ್ಣನ್ನು ,ಊರು ಅಥವಾ ಐದು ಸಾರಿ ಹಾಕಿ ಕೈಮುಗಿದು ಮುಂದೆ ಹೋಗುತ್ತಾರೆ. ಇದೇ ಮೊಹರಂ ಹಬ್ಬದ ಕೊನೆಯ ಕ್ಷಣಗಳಾಗಿ ಕಂಡುಬರುತ್ತದೆ. ನಂತರ ದೇವರನ್ನು ಮಂಡಾಳು, ಡಾಣಿ ಉಗ್ಗುವುದರಿಂದ ದೇವರನ್ನು ಪೂಜಿಸುತ್ತಾಇರುವ ತಮ್ಮ ಬೇಡಿಕೆಗಳನ್ನು ಅದರ ಮುಂದೆ ಇಡುತ್ತಾರೆ. ಹೊತ್ತಾದಂತೆಲ್ಲಾ ಗ್ರಾಮಸ್ತರಿಂದ ದೇವರುಗಳು ಪೂರ್ವದಿಕ್ಕಿನೆಡೆಗೆ ಹಳ್ಳದತ್ತ ಸಾಗುತ್ತಾರೆ. ಹಳ್ಳದ ಸುಂದರ ವಾತಾವರಣದಲ್ಲಿ ಎಲ್ಲಾ ಕುಳಿತುಕೊಂಡು ದೇವರ ಬಟ್ಟೆಗಳನ್ನು ಒಂದು ಗಂಟಿನಲ್ಲಿ ಕಟ್ಟಲು ಆರಂಭಿಸುತ್ತಾರೆ. ಅಷ್ಟರ ಒಳಗಾಗಿಯೇ ಬೆಲ್ಲದ ಹಾಲು ಬಿಂದಿಗೆ ಮಾಡಿದವರೆಲ್ಲಾ ಕುರಿಮಾಂಸ ಮತ್ತು ಅನ್ನವನ್ನು ಈ ದೇವರ ಅಂತ್ಯಕ್ರಿಯೆಯ ಸ್ಥಳದಲ್ಲಿಗೇ ತೆಗೆದುಕೊಂಡು ಹೋಗಿ ಕೋರಿಕೆ ಆದನಂತರ ಪ್ರಸಾದವನ್ನು ಸ್ವೀಕರಿನಿ ಯಥಾವತ್ತಾಗಿ ದೇವರ ಬಟ್ಟೆಗಳ ಗಂಟುಗಳ ಜೊತೆಗೇ ಮನೆಕಡೆ ಧಾ”ಸುತ್ತಾರೆ. ಮನೆಗೆ ಆಗ”ುಸುವ ಸಂದರ್ಭದಲ್ಲಿ ಮಸೀದಿಯಲ್ಲಿ ಸ್ವಲ್ಪ ಎಡೆಯನ್ನು ನೀಡಿ ಮನೆಗೆ ಬರುತ್ತಾರೆ. ಮನೆಗೆ ಬಂದು ಪೂಜೆ ಮಾಡಿ ಧುಲ್ಯೋ ಧುಲ್ಯೋ ಎಂದು ಐದುಸಾರಿ ಹೇಳಿ ಊಟಮಾಡುತ್ತಾರೆ. ಇದೇ ಈ ಗ್ರಾಮದಲ್ಲಿ ಕಂಡುಬರುವ ಮೊಹರಂ ಹಬ್ಬದ “ಶೇಷತೆ.

ಮೊಹರಂ ಹಬ್ಬವನ್ನು ಮುಗ್ಗಿಸಲು ಮುಂದಾದ ದಲಿತ ಸಮುದಾಯ
ಈ ಗ್ರಾಮದಲ್ಲಿ “ಂದೂ ಮುಸ್ಲಿಮರೆಂಬ ಬೇಧ ಬಾವ”ಲ್ಲದೆ ಆಚರಿಸುವ ಹಬ್ಬವಾದ ಮೊಹರಂ ಹಬ್ಬವನ್ನು ಮುಗ್ಗಿಸಲೇ ಬೇಕೆಂದು ಮುಂದಾದ ದಲಿತ ಸಮುದಾಯದವರು ತಮ್ಮ ಮೇಲೆ ಪ್ರತಿವರ್ಷ ಮೊಹರಂ ಹಬ್ಬದ ದಿನದಂದು “ಂದಿನವರ್ಷ 2011ರಲ್ಲಿ ತಮ್ಮ ಮನೆಗಳಿಗೆ ಇತರೆ ಸಮುದಾಯದವರು ತಮ್ಮ ಮನೆಗಳಿಗೆ ಮುಗೆಬಿದ್ದು ನಮ್ಮ ಮೇಲೆ ದಬ್ಬಾಳಿಕೆಯನ್ನು ನಡೆಸಿದ್ದಾರೆಂದು ಹತ್ತಿರದ ಶಿರಿಗೇರಿ ಪೋಲೀಸ್ ಇಲಾಖೆಗೆ ದೂರು ನೀಡಿದರು. ಅದು ಜಿಲ್ಲಾ ಪೋಲೀಸ್ ಇಲಾಖೆ ಡಿ.ಎಸ್.ಪಿ ಯವರ ಗಮನಕ್ಕೆ ಬಂದು ದಿ:24/11/2012ರಂದು ಶಿರಿಗೇರಿ ಪೋಲೀಸ್ ಇಲಾಖೆಯ ಅಧಿಕಾರಿ, ತೆಕ್ಕಲಕೋಟೆ ಪೋಲೀಸ್ ಇಲಾಖೆ ಅಧಿಕಾರಿ ಹಾಗೂ ಬಳ್ಳಾರಿಯ ಪೋಲೀಸ್ ಇಲಾಖೆಯ ಡಿ.ಎಸ್.ಪಿ. ಅಧಿಕಾರಿ ಈ ಮೂವರು ಅಧಿಕಾಗಳು ಗ್ರಾಮದ ಅಗಸೆ ಬಾಗಿಲಿನ ಮುಂಬಾಗದಲ್ಲಿರುವ ಕಲ್ಲೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮದ ಮುಖಂಡರು ಹಾಗೂ ಸಮಸ್ತ ಜನಸಂಖ್ಯೆಯಲ್ಲಿ ಒಂದು ಕಾರ್ಯಕ್ರಮವನ್ನು ಹ”್ಮುಕೊಂಡರು. ಇದರಲ್ಲಿ ದಲಿತರೂ ಇದ್ದರು. ಈ ಅಧಿಕಾರಿಗಳು ದಲಿತರಿಗೆ ನಿಮ್ಮ ಮೇಲೆ ದೌರ್ಜನ್ಯವಾಗಿದ್ದರೆ ಈ ಸಮಸ್ತ ಜನಸಂಖ್ಯೆಯಲ್ಲಿ ಹೇಳಿರಿ ಎಂದಾಗ ದಲಿತರು ದೌರ್ಜನ್ಯ ಆಗಿದೆ ಸಹೇಬರೆ ಅಂದಾಗ ಗ್ರಾಮದ ಮುಖಂಡರೆಲ್ಲರೂ ಸೇರಿ ಅಧಿಕಾರಿಗಳೇ ನಮ್ಮ “ಂದಿನ ಇಪ್ಪತ್ತುವರ್ಷಗಳಲ್ಲಿ ನಮ್ಮ ಗ್ರಾಮದ ಬಗ್ಗೆ ಯಾವುದೇ ಕಪ್ಪುಚುಕ್ಕೆ ನಿಮ್ಮ ಇಲಾಖೆಯಲ್ಲಿ ಇದ್ದರೆ ಹಬ್ಬವನ್ನು ಮುಗ್ಗಿಸಿ ಎಂದಾಗ ಪೋಲೀಸ್ ಅಧಿಕರಿಗಳಾದ ಡಿ.ಎಸ್.ಪಿ ಯವರು ಸ್ವಾತಂತ್ರದ ಬಗ್ಗೆ, ಸ್ವಾತಂತ್ರ ಹೋರಾಟಗಾರರ ಬಗ್ಗೆ ಹೇಳಿ ಕಾನೂನಿನ ಮುಂದೆ ನಾವೆಲ್ಲರೂ ಸರಿಸಮಾನರೆಂದು ತಿಳಿಹೇಳಿ ಒಂದೊಂದು ಸಮುದಾಯಕ್ಕೂ 5ರಿಂದ 10ಜನರನ್ನು ಒಪ್ಪಿಗೆ ಸ” ಪಡೆದು ಗೊಂದಲಗಳಾಗದಂತೆ ಹೇಳಿ ಮೊಹರಂ ಹಬ್ಬದ ಶುಭಾಶಯಗಳನ್ನು ತಿಳಿಸಿ ಹೊರಟರು.

ಜಾತ್ರೆ ಉತ್ಸವಗಳು ಮತ್ತು ದೇವಸ್ಥಾನಗಳು

ಶ್ರೀ ಆಗಲೂರೇಶ್ವರ :-
ಈ ಗ್ರಾಮದಲ್ಲಿ ಆಗಲೂರಪ್ಪ ದೇವರು ಗ್ರಾಮದಲ್ಲಿರುವ ಪುರಾತನ ಕಾಲದ ಪವಾಡ ಪುರುಷನಾಗಿದ್ದಾನೆ. ಈ ದೇವರನ್ನು “ಭೂ”ುುಂದ ಉದ್ಭ”ಸಿದ ಲಿಂಗ” ಎಂದು ಗ್ರಾಮದ ಜನರು ತಿಳಿಸುತ್ತಾರೆ. ಈ ದೇವಾಲಯವು ಪುರಾತನ ಕಾಲದ್ದು ಆಗಿದ್ದರಿಂದ ಇದು ಮೊದಲು ಕಲ್ಲು ಬಂಡೆಗಳಿಂದ ನಿರ್”ುತವಾಗಿದ್ದಿತು. ಆನರು ಈ ದೇವರ ಮೇಲಿನ ಭಕ್ತಿ ಹುಟ್ಟಿದಂತೆಲ್ಲಾ ಅದು ಇಂದು ಬೃಹತ್ ಆಕಾರದ ಎರಡು ಗೊಪುರಗಳನ್ನು 2010ರಲ್ಲಿ ನಿರ್”ುಸಿದರು. “ಶಾಲವಾದ ಮೈದಾನವನ್ನು ಹೊಂದಿದೆ. ಪ್ರತಿ ಭಾನುವಾರ ಈ ದೇವರ ಪೂಜಾದಿನವಾಗಿರುತ್ತದೆ. ಭಕ್ತಾದಿಗಳು ಅನೇಕ ಬೇಡಿಕೆ, “ವಾಹ ಮತ್ತು ಯಾವುದೇ ಕಾರ್ಯವನ್ನು ಮಾಡುವ ಮುನ್ನ ಭಾನುವಾರದಂದು ಅರಿಶಿನವನ್ನು ಹಣೆಗೆ ಹಚ್ಚಿಕೊಂಡು ಒಪ್ಪಿಗೆಗೆ ಶ್ರ”ುಸುತ್ತಾರೆ. ಈತನು ಬಲಗಡೆಗೆ ಹೂಕೊಟ್ಟರೆ ಕಾರ್ಯಸಿದ್ದಿಯೆಂದು ತಿಳಿಯುತ್ತಾರೆ. ಹಾಗೆಯೇ ಈತನ ಪಕ್ಕದಲ್ಲಿ ಕಾಮಾಕ್ಷಮ್ಮ ಈತನ ಹೆಂಡತಿ. ಈ ದೇವತೆಯು ಎಡಗಡೆ ಹೂ ಕೊಟ್ಟರೆ ಕಾರ್ಯಾಸಿದ್ಧಿಯೆಂಬುದು ಗ್ರಾಮಸ್ತರ ನಂಬಿಕೆ ಈ ಗರ್ಭಗುಡಿಯ ಪಕ್ಕದಲ್ಲಿ ಹೊಸಿಗೇರಪ್ಪ “ಗ್ರಹವೂ ಇದೆ. ಅದೇರೀತಿ ಮೈದನದಲ್ಲಿ ಮಹಂಕಾಳಿ ದೇವಸ್ಥಾನ. ಪಕ್ಕದಲ್ಲಿ ಕರಿಲಿಂಗೇಶ್ವರ “ಗ್ರಹ”ದೆ. ಇದರ ಪ್ರಭಾವವು ಗ್ರಾಮಸ್ತರಲ್ಲಿ ಕಂಡುಬರುತ್ತದೆ.

ಜಾತ್ರೆ:-
ಆಗಲೂರೇಶ್ವರ ಜಾತ್ರೆಯನ್ನು ಗ್ರಾಮಸ್ತರೆಲ್ಲಾ ಸೇರಿ ಹಾಗೂ ಪಕ್ಕದ ಗ್ರಾಮದವರೂ ಈ ಜಾತ್ರೆಗೆ ಆಗ”ುಸುತ್ತಾರೆ. ಈ ಜಾತ್ರೆಯು ಮಾರ್ಚ ಯುಗಾದಿ ಪಾಡ್ಯದಂದು ನಡೆಯುತ್ತದೆ. ಈ ಜಾತ್ರೆ ಅಥವಾ ಉಚ್ಛಾಯವು ಕಳೆದ ಹತ್ತು ಹನ್ನೆರಡು ವರ್ಷಗಳಿಂದ ನಡೆಯುತ್ತಾ ಬಂದಿದೆ. ಹಾಗೆಯೇ ಮಹಾನವ”ು ಪಾಡ್ಯದಿಂದ ಬನ್ನಿಮುಡಿಯುವ ವರೆಗೂ ದೇ” ಪುರಾಣ ಈ ದೇವಸ್ಥಾನದಲ್ಲಿ ಪ್ರತಿವರ್ಷ ಗ್ರಾಮಸ್ತರು ನೆರವೇರಿಸುತ್ತಾ ಬಂದಿದ್ದಾರೆ.

ಸುಂಕ್ಲಮ್ಮ ದೇ” ದೇವಸ್ಥಾನ:-
ಗ್ರಾಮದೇವತೆಯಾಗಿದ್ದು ಗ್ರಾಮದ ಅಗಸೆ ಬಾಗಿಲ ಪಕ್ಕದಲ್ಲಿ ದೇವಸ್ಥಾನ ಕಂಡುಬರುತ್ತದೆ. ಈ ದೇವಸ್ಥಾನವು ಗ್ರಾಮ ಹುಟ್ಟಿನಿಂದಲೂ ಇದೆ. ಉತ್ತಮ ರೀತಿಯ ವ್ಯವಸ್ಥೆುಂದ 2002ನೇ ಸಾಲಿನಲ್ಲಿ ಹೊಸರೂಪದ ಗುಡಿಯೊಂದನ್ನು ನಿರ್”ುಸಲಾುತು.

ದ್ಯಾವಮ್ಮ ದೇ” ದೇವಸ್ಥಾನ:-
ಈ ದೇವತೆಯೂ ಸಹ ಗ್ರಾಮ ದೇವತೆಯಗಿದ್ದು ಈ ದೇವಸ್ಥಾನವು ಗ್ರಾಮದ ಅಗಸೆ ಬಾಗಿಲ ಒಳಗಡೆ ಕಂಡುಬರುತ್ತz.É ಈ ದೇವಸ್ಥಾನದ ಮುಂದೆ ಪುರಾತನ ಕಾಲದ ಬಾ”ಯೊಂದಿದೆ. ಅದರಲ್ಲಿಯ ನೀರು ಇಂದಿಗೂ ಸಹ ಕುಡಿಯಲು ಯೋಗ್ಯವಾಗಿದೆ. ಈ ದೇವಸ್ಥಾನವು ಗ್ರಾಮದ ಹುಟ್ಟಿನೊಂದಿಗೆ ಮತ್ತು ಪುರಾತನ ದೇವಸ್ಥಾನವಾಗಿದೆ. ಗ್ರಾಮದ ಸಮಸ್ತ ಯೋಗಕ್ಷೇಮಕ್ಕೆ 1994, 2002ಮತ್ತು 2004ರಲ್ಲಿ ದ್ಯಾವರು ಮಾಡಿದ್ದು ಕಂಡುಬರುತ್ತದೆ.

ಶ್ರೀ ಈಶ್ವರ ದೇವಸ್ಥಾನ (ಕಲ್ಲೇಶ್ವರ):-
ಈ ದೇವಾಲಯವು ಪುರಾತನ ಕಾಲವನ್ನು ಹೊಂದಿದೆ ಮತ್ತು ತನ್ನದೇ ಆದ ಪ್ರಸಿದ್ದಿಯನ್ನು ಹೊಂದಿದೆ ಈ ದೇವಸ್ಥಾನದ ಒಳಗಡೆ ಬಲಗಡೆ ಮತ್ತು ಎಡಗಡೆ ಲಿಂಗಗಳಿವೆ. ಹಾಗೆಯೇ ಗರ್ಭದ ಗುಡಿಯಲ್ಲಿ ಲಿಂಗ”ದೆ. ಹಂಪಿ ಸ್ಥಾಪನೆಯೊಂದಿಗೆ ಹುಟ್ಟಿತೆಂಬುದು ನಂಬಿಕೆ. ಕರ್ನಾಟಕದಲ್ಲಿ ಮೂರು ಲಿಂಗಗಳನ್ನು ಹೊಂದಿರುವ ದೇವಾಲಯಗಳು ಮೂರು ಇವೆಯಂತೆ ಅದರಲ್ಲಿ ಈ ದೇವಾಲಯವೂ ಒಂದು. ಇದಕ್ಕೆ ಇನ್ನೊಂದು ಹೆಸರಿನಲ್ಲಿ ತ್ರಿಯಂಬಕೇಶ್ವರ ಎಂದು ನಾಮಕರಣವು ಇದೆ.

ಶ್ರೀ ರುದ್ರಪ್ಪ ತಾತ ದೇವಸ್ಥಾನ:-

ರುದ್ರಪ್ಪ ತಾತನು ಮೂಲತಃ ಕೊಂಚಿಗೇರಿ ಗ್ರಾಮದವರು. ಇವರು ಆಗಲೂರು ಗ್ರಾಮದ ಮುಂಬಾಗದಲ್ಲಿಯೇ ಯಾವಾಗಲೂ ಝುಳು ಝುಳು ಎಂದು ಹರಿಯುವ ಹಳ್ಳದಲ್ಲಿ ದಿ:15/08/1974ರಂದು ಲಿಂಗೈಕ್ಯರಾದರಂತೆ. ಇವರು ಈ ಸ್ಥಳದಲ್ಲಿ ಮುಳುಗಿ ಒಂದು ಕಾುಯ ರೂಪದಲ್ಲಿ ಮೇಲೆಬಂದರಂತೆ. ಅಂದು ಅವರನ್ನು ದಂಡೆಯಮೇಲೆ ಅಂತ್ಯಸಂಸ್ಕಾರ ಮಾಡಿ ಚಿಕ್ಕದೊಂದು ಗುಡಿಯನ್ನು ಕಟ್ಟಿದರಂತೆ. ನಂತರ ಗ್ರಾಮಸ್ತರೆಲ್ಲ ಸೇರಿ ದಿ:04/02/1992ರಲ್ಲಿ ಹೊಸ ದೇವಸ್ಥಾನವನ್ನು ನಿರ್”ುಸಿದರಂತೆ. ಇದು ಇಂದು “ಶಾಲವಾದ ವಾತಾವರಣದೊಂದಿಗೆ ಕೂಡಿರುವುದು ಕಂಡುಬರುತ್ತದೆ.

ಇವುಗಳೊಂದಿಗೆ ಆಗಲೂರು ಗ್ರಾಮವು ವಾಯುಪುತ್ರ ಹನುಮಂತರಾಯನ ದೇವಸ್ಥಾನವನ್ನು ಹೊಂದಿದೆ. ರಾಮನ ಭಂಟನಾದ ಆಂಜನೇಯನಿಗೆ ಪ್ರತಿ ಶನಿವಾರದಂದು ಪೂಜೆ ನಡೆಯುತ್ತದೆ. ಈ ದೇವರನ್ನು ಗ್ರಾಮದ ಕ್ಷೇಮಾಭಿವೃದ್ಧಿಕಾರ ಎಂದು ಗುರ್ತಿಸಿರುವುದು ಕಂಡುಬರುತ್ತದೆ. ಹಾಗೂ ಗ್ರಾ”ುೀಣ ಜನರು ಒಟ್ಟಿಗೆ ಸೇರಿ ಇದೇ 2012ನೇ ಸಾಲಿನಲ್ಲಿ ಮಳೆಯೂ ಬಾರದೆ ಹೊಲಗದ್ದೆಗಳೆಲ್ಲಾ ಒಣಗಿ ಬಿರುಕು ಬಿಟ್ಟು ಬರಗಾಲವು ಎದುರಾಗಿದ್ದಾಗ ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಲು ಗ್ರಾಮದ ಸಮಸ್ತ ಜನರು ಗ್ರಾಮದ ಹೊರವಲಯದಲ್ಲಿರುವ ಶಂಭುಲಿಂಗೇಶ್ವರ ಮತ್ತು ಈರಣ್ಣ ದೇವಸ್ಥಾನದ ಹತ್ತಿರ ಸಪ್ತಭಜನೆಯನ್ನು ಏಳು ದಿನಗಳ ಕಾಲ ಮಾಡಲು ನಿರ್ಧರಿಸಿ ಮನೆಗೆ 300ರಿಂದ 500ರ ವರೆಗೆ ಹಣವನ್ನಿ ವಸೂಲಿ ಮಾಡಿ ಏಳು ದಿನಗಳ ವರೆಗೆ ಆಹಾರವನ್ನು ಸಂಗ್ರ”ಸಿದರು. ಈ ಸಪ್ತಭಜನೆಯು ಗ್ರಾಮದ ದಲಿತ ಸಮುದಾಯವನ್ನು ಹೊರತುಪಡಿಸಿ “ುಕ್ಕಿದ ಎಲ್ಲಾ ವರ್ಗದವರು ಪಾಲ್ಗೊಂಡಿದ್ದರು. ಈ ಭಜನೆಯು ಓಂನಮಃಶಿವಾಯ ಎಂಬ ಸ್ಲೋಕದೊಂದಿಗೆ ಪ್ರಾರಂಭಗೊಂಡು ಹಾಡುಗಳ ರೂಪದಲ್ಲಿ ಏಳು ದಿನಗಳ ಕಾಲ ಎಲ್ಲ ಸಮುದಾಯದವರು ಮಡಿ ಬಟ್ಟೆುಂದ ಹಗಲು ಇರುಳು ಎಂಬದಂತೆ ಭಜನೆಯನ್ನು ಮಾಡಿದರು. ಮಕ್ಕಳಿಂದ “ಡಿದು ಮುಗ್ದ ಯಜಮಾನನ ವರೆಗೂ ಈ ಸಪ್ತಭಜನೆಯು ನಡೆುತು. ಈ ಭಜನೆಯಲ್ಲಿ ಟಕ್ಕಪಕ್ಕದ ಗ್ರಾಮಸ್ತರು ಭೇಟಿಕೊಟ್ಟು ತಾವುಗಳು ಸೇರಿ ಭಜನೆಯನ್ನು ಮಾಡಿರುವುದು ಕಂಡುಬಂದಿದೆ. ಭಜನೆಯ ಮುಕ್ತಾಯದ ದಿನದಂದು ಗ್ರಾಮದಲ್ಲಿ ಹಬ್ಬ ಉತ್ಸವವನ್ನು ಆಚರಿಸಿದ ಸಂತೋಷ ಈ ಗ್ರಾಮಸ್ತರ ಮುಖದಲ್ಲಿತ್ತು. ಇದು ಗ್ರಾಮದ ಸಂತೋಷ, ಸುಖ ಮತ್ತು ಅಭಿವೃದ್ಧಿಗೆ ಗ್ರಾಮಸ್ತರು ಮಾಡಿದ ಒಂದು ಕಾರ್ಯ.
.

ಆರ್ಥಿಕ ಸ್ಥಿತಿ:-

ಈ ಗ್ರಾಮದ ಆರ್ಥಕ ದ್ಟೃುಂದ ಬಡ ಸ್ಥಿತಿಯಲ್ಲಿದೆ. ಈ ಗ್ರಾಮದಲ್ಲಿ ಯಥೇಚ್ಚವಾಗಿ ಕೂಲಿಮಾಡುವವರೇ ಕಂಡುಬರುತ್ತಾರೆ. ದಿನನಿತ್ಯದ ಕೀಲಿುಂದ ಬಂದ ಹಣದಿಂದ ತಮ್ಮ ಕುಟುಂಬವನ್ನು ಪೋಶಿಸಿಕೊಳ್ಲುತ್ತಾರೆ. ಜಿತೆಗೇ ಅಧಿಕ ಭೂ”ುಯನ್ನು ಹೊಂದಿರುವ ಗೌಡರು, ಬಾರಿಕರ ಮನೆಯಲ್ಲಿ ದಿನಗೂಲಿ ಮಾಡಿ ಅವರ ಹೊಲದಲ್ಲಿ ದುಡಿಯುತ್ತಾ ಅವರ ಹೊಲವನ್ನು ಸಾಗುವಳಿ ಮಾಡುತ್ತಾ ಎಕರೆಗೆ ಇಷ್ಟು ಎಂದು ಮಾತುಕತೆಗಳಲ್ಲಿ ವ್ಯವಸಾಯ ಮಾಡುವ ಪರಿಸ್ತಿತಿಯೂ ಗೋಚರಿಸುತ್ತದೆ. ಈ “ಂದೆ ಒಂದು ಹೊತ್ತು ಊಟಕ್ಕೂ ಪರದಾಡುವ ಅನೇಕ ಕುಟುಂಬಗಳು ಇತ್ತೀಚೆಗೆ ತಮ್ಮ ಸ್ವಬುದ್ದಿುಂದ ಉತ್ತಮ ರೀತಿಯಲ್ಲಿವೆ. ಈಗ್ರಾಮದಲ್ಲಿ ಹಗಲೆಲ್ಲಾ ಕೂಲಿಮಾಡಿ ಬಂದಹಣದಲ್ಲೇ ಕುಡುತಕ್ಕೆ ಒಳಪಡುವ ಎಷ್ಟೋಕುಟುಂಬದ ಸದಸ್ಯರಿದ್ದಾರೆ. ಕುಟುಂಬದ ನಿರ್ವಹಣೆಗೆ ಪಾಲು ಹೊಂದಿರುವ ಜನರು ದಣಿ”ಗಾಗಿ ಸ್ನೇಹಕ್ಕಾಗಿ, ಮೋಜಿಗಾಗಿ, ಮಾನಸಿಕ ಚಿಂತೆಗಳಿಗಾಗಿ ಕುಡಿತಕ್ಕೆ ಒಳಪಟ್ಟು ಜೊತೆಗೆ ಇಸ್ಪೇಟು, ಓಸಿ, ಗುಟಕಾ ಮುಂತಾದ ಅನೇಕ ಕೆಟ್ಟ ಚಟಗಳಲ್ಲಿ ತೊಡಗಿರುವುದು ಕಂಡುಬರುತ್ತದೆ. ಈ ಎಲ್ಲವುಗಳಿಂದ ಆರ್ಥಿಕ ಅಪರಿಸ್ಥಿತಿಯು ಕುಟುಂಬವನ್ನು ದುಸ್ತಿತಿಗೊಳಿಸಿದೆ ಎಂಬುದನ್ನು ತಿಳಿಸಲಾಗಿದೆ.

ಯಾವುದೇ ಕಾರ್ಯಕ್ರಮ, ಹಬ್ಬ-ಹರಿದಿನವನ್ನು ಜಾತ್ರೆ, ಉತ್ಸವ ಯಶಸ್ವಿಯಾಗಿ ಮಾಡಬೇಕಾದರೆ ಅಲ್ಲಿ ಅರ್ಥವ್ಯವಸ್ಥೆಯು (ಹಣ) ಪ್ರಮುಖವಾಗಿ ಕಂಡುಬರುತ್ತದೆ. ಈಗ್ರಾಮ ಹೊಂದಿರುವ ಎಲ್ಲಾ ಸಮುದಾಯಗಳಲ್ಲಿ ಕೆಲವೊಂದು ಕುಟುಂಬಗಳು ಮಾತ್ರ ಶ್ರೀಮಂತಿಕೆುಂದ ಕೂಡಿರುವುದು ಕಂಡುಬರತ್ತದೆ. ಈ ಆರ್ಥಿಕ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡ ಗ್ರಾ”ುೀಣ ಜನರು ಕೃಯ ಜೊತೆಗೆ ಕೃಯೇತರ ತಮ್ಮ ಕುಲಕಸುಬನ್ನು ಮುಂದುವರೆಸಿಕೊಂಡು ಬಂದಿರುವ ಸ್ತಿತಿ ಸೋಚನೀಯವಾಗಿದೆ. ಇಂದಿಗೂ ಸಹ ಈ ಗ್ರಾಮದಲ್ಲಿ ಬಡಿಗರು, ಕ್ಷೌರಿಕರು, ಮಡಿವಾಳರು ಮುಂತಾದವರು ತಮ್ಮದೇ ಆದ ಕುಲಕಸುಬನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಈಗಲೂ ಈ ಕಸುಬನ್ನು ವ್ಯವಸಾಯದ ಜೊತೆಗೆ ಮಾಡುತ್ತಿದ್ದಾರೆ.

ಈ ಗ್ರಾಮದಲ್ಲಿ ಆರ್ಥಿಕತೆಯ ಬರವನ್ನು ನೀಗಿಸಲು ಹಲವಾರು ಕುಟುಂಬಗಳು ಪರದಾಡುವ ಸ್ಥಿತಿಯೂ ಗೋಚರಿದಸುತ್ತದೆ. ಪ್ರತಿಯೊಂದು ಕುಟುಂಬವೂ ಮೂಲಭೂತ ಸೌಕರ್ಯಗಳಾದ ಆಹಾರ, ಬಟ್ಟೆ, ವಸತಿ, ಆರೋಗ್ಯ ಇತ್ಯಾದಿಗಳನ್ನು ಕೆಲವೊಂದು ಅಂಶಗಳನ್ನು ಮಾತ್ರ ಹೊಂದಿವೆ. ಪ್ಠೌಕ ಆಹಾರ ಶೌಚಾಲಯಗಳು ಮುಂತಾದ ಪ್ರಮುಖ ಅಂಶಗಳಿಂದ ದೂರ ಉಳಿದಿವೆ. ಕೃಯಲ್ಲ ರೈತರು ಅಥವಾ ಗ್ರಾಮಸ್ತರು ತಮ್ಮ ಸ್ವಂತ ಕೃ ಭೂ”ುಯನ್ನು ಹೊಂದಿರದೇ, ಗ್ರಾಮದ ಭೂಮಾಲಿಕರ ಭೂ”ುಯನ್ನು ಸಾಗುವಳಿ ರೂಪದಲ್ಲಿ ಮಾಡಿಬಂದಂತಹ ಫಸಲಿನಲ್ಲಿ ಭೂಮಾಲಿಕನಿಗೆ ಎಕರಡಗೆ ಇಂತಿಷ್ಟು (12-13ಚೀಲ)ರೂಪದಲ್ಲಿ ಕೊಟ್ಟು ಕೃಗೆ ತಗುಲಿದ ಕರ್ಚು-ವ್ಯಚ್ಛವನ್ನು ನಿಭಾುಸಿ ಇನ್ನುಳಿದ ಹಣದಲ್ಲಿಯೇ ತಮ್ಮ ಜೀವನ ಕುತುಂಬವನ್ನು ಸಾಕುವುದು ಕಾಣಬಹುದಾಗಿದೆ. ತಮ್ಮ ಜೀವನೋಪಾಯಕ್ಕೆ ಚಿಕ್ಕ ಪುಟ್ಟ ಅಂಗಡಿಗಳು, ಹೋಟೆಲುಗಳು, ಅಧ್ಯಪಾನ ಮಾರಾಟದ ಅಂಗಡಿಗಳು, ಕಿರಾನಿ ಅಂಗಡಿಗಳು ಮುಂತಾದವುಗಳ ಅವಲಂಬನೆುಂದ ಜೀವನವನ್ನು ಸಾಗಿಸುತ್ತಿದ್ದಾರೆ. ಕೃಯನ್ನೇ ನಂಬಿ ಬದುಕುತ್ತಿರುವ ಗ್ರಾಮಸ್ತರು ಸರಿಯಾದ ಸಮಯದಲ್ಲಿ ಮಳೆ ಬರದೆ ಬರ ಪರಿಸ್ತತಿ ಹಾಗೂ ಯತೇಚ್ಛ ಮಳೆುಂದ ಬೆಳೆಗಳ ಹಾನಿ ಮುಂತಾದವುಗಳಿಂದ ಸಾಲದ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಬೃಹತ್ ನಗರಗಳತ್ತ ವಲಸೆ ಹೋಗುವುದು ಈಗ್ರಾಮದಲ್ಲಿ ಕಂಡುಬರುತ್ತದೆ.

ಬಳ್ಳಾರಿ ಜಿಲ್ಲೆಯ ‘ಭತ್ತದ ಕಣಜ’ ಎಂದು ಕರೆಯಲ್ಪಡುವ ಸಿರುಗುಪ್ಪ ತಾಲ್ಲೂಕಿನ ಈ ಹಾಗಲೂರು ಗ್ರಾಮವನ್ನು ಸುಗ್ಗಿಯ ಸಮಯದಲ್ಲಿ ನೋಡುವುದಾದರೆ ಕೃಯಲ್ಲಿ ತೊಡಗಿದ ಗ್ರಾಮಸ್ತರ ಸೊಬಗನ್ನು ನೋಡಲು ಎರಡು ಕಣ್ಣುಗಳು ಸಾಲದು. ಭೂ ಒಡೆಯರು-ಸಾಗುವಳಿಗಾಗರು, ಸ್ತ್ರೀ-ಪುರುಷರು, ಎತ್ತಿನ ಬಂಡಿಗಳು, ಸಾಕು ಪ್ರಾಣಿಗಳು (ಎತ್ತು ಎಮ್ಮೆ, ಕುರಿ, ಕರು, ಆಕಳು) ಮುಂತಾದವುಗಳೊಡನೆ ದಾರಿ ತುಂಬೆಲ್ಲಾ ನಾಮುಂದು ತಾಮುಂದು ಎಂದು ಹೊಲಗದ್ದೆಗಳಿಗೆ ಹೋಗುವ ದೃಶ್ಯ ಗ್ರಾಮದ ಕೃ ವ್ಯವಸ್ಥೆಗೆ ಮತ್ತು ಆರ್ಥಿಕ ರಂಗಕ್ಕೆ ಮೆರುಗನ್ನು ನೀಡುತ್ತದೆ.
ಇನ್ನು ಕೃಯಲ್ಲಿ ಕೆಲಸಗಳು ಕಡಿಮೆಯಾದ ತಕ್ಷಣ ಮತ್ತೊಂದು ಗ್ರಾಮಗಳಿಗೆ ದಿನಗೂಲಿಗಾಗಿ ವಲಸೆ ಹೋಗುವುದು ಕಂಡುಬರುತ್ತದೆ. ಒಟ್ಟಿನಲ್ಲಿ ಈ ಗ್ರಾಮದ ಜನರು ತಮ್ಮ ಕಾಯಕದಲ್ಲಿ ದೇವರನ್ನು ಕಾಣುತ್ತಾರೆ. ಕಾಯಕವೇ ಕೈಲಾಸ, ಕೈಕೆಸರಾದರೆ ಬಾು ಮೊಸರು ಎಂಬ ಕಿ”ಮಾತಿನಂತೆ ಗ್ರಾಮಸ್ತರು ಕಾಣುತ್ತಾರೆ.

ರಾಜಕೀಯ ಸ್ಥಿತಿ:-
ಹಾಗಲೂರು ಗ್ರಾಮದ ರಾಜಕೀಯ ವ್ಯವಸ್ಥೆಯನ್ನು ನೋಡುವುದಾದರೆ ಗ್ರಾಮ ಪಂಚಾ್ತುಯ ಸದಸ್ಯರು, ಅಧ್ಯಕ್ಷರು, ಉಪಾದ್ಯಕ್ಷರ ಆಡಳಿತದಿಂದ “ಡಿದು ತಾಲ್ಲೂಕು ಪಂಚಾ್ತು, ಜಿಲ್ಲಾ ಪಂಚಾ್ತುಯ ಅಧಿಕಾರ ಸ್ಥಾನದವರೆಗೂ ಈ ಗ್ರಾಮದಲ್ಲಿ ಕಂಡುಬರುತ್ತಾರೆ. ಈ ಗ್ರಾಮದ ಜನರು ಅನಕ್ಷರತೆಯನ್ನು ಹೊಂದಿದ್ದರೂ ಸಹ ರಾಜಕೀಯ ವ್ಯವಸ್ಥೆಯ ಬಗ್ಗೆ ಕಿ”ಗೊಡುತ್ತಿದ್ದಾರೆ. ಈ ಗ್ರಾಮದಲ್ಲಿ ಜಿಲ್ಲಾ ಪಂಚಾ್ತುಯ ಮಾಜಿ ಸದಸ್ಯರೊಬ್ಬರನ್ನು ಕಾಣಬಹುದು. ಪ್ರಸ್ತುತ ಸನ್ನಿವೇಶದಲ್ಲಿ ತಾಲ್ಲೂಕು ಪಂಚಾ್ತುಯ ಸದಸ್ಯರೊಬ್ಬರಿದ್ದಾರೆ.. ಚುನಾವಣೆಯ “ಷಯದಲ್ಲಿ ಬಂದರೆ ಈ ಗ್ರಾಮದ ಜನರು ಮುಕ್ತ ಮನಸ್ಸಿನಿಂದ ಪಾಲ್ಗೊಂಡು ಚುನಾವಣೆ ನಡೆಯಲು ಯಶಸ್ವಿಯಾಗುತ್ತಾರೆ. ಜೊತೆಗೆ ತಮ್ಮ ಶ್ರೇಷ್ಟವಾದ ಮತದಿಂದ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲು ಹಾಗೂ ಗ್ರಾಮಕ್ಕೆ ಉತ್ತಮವಾದ ಅಬಿವೃದ್ಧಿ ಯೋಜನೆಗಳನ್ನು ಪಡೆಯಲು ಶ್ರ”ುಸುತ್ತಾರೆ. ಈ ಗ್ರಾಮವು ಹೆಚ್.ಹೊಸಳ್ಳಿ ಗ್ರಾಮ ಪಂಚಾ್ತುಯ ವ್ಯಾಪ್ತಿಗೆ ಬರಲಿದ್ದು ಈ ಗ್ರಾಮದಿಂದ ಹೆಚ್.ಹೊಸಳ್ಳಿ ಪಂಚಾ್ತುಯಲ್ಲಿ ಒಬ್ಬ ಅಧ್ಯಕ್ಷ ಹಾಗೂ ಎಂಟು ಜನ ಸದಸ್ಯರು ಕಂಡುಬರುತ್ತಾರೆ. ಇನ್ನು ಚಿನಾವಣೆಯ ವೇಳೆ ಎಲ್ಲರೂ ಪಾಲ್ಗೊಂಡು ತಮ್ಮ ಮತವನ್ನು ಆಯ್ಕೆ ಯ ವ್ಯಕ್ತಿಗೆ ನೀಡುತ್ತಾರೆ. ಗ್ರಾಮ ಪಂಚಾ್ತುಯ ಚುನಾವಣೆ ವೇಳೆ ಜಾತಿ ಆಧಾರಿತ ಚುನಾವಣೆ ಕಂಡುಬರುತ್ತದೆ. ಅದು ತಮ್ಮ ಜಾತಿಗೆ ಸೇರಿದವರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಾಗಿ ಪರಿಣ”ುಸಿತ್ತದೆ. ಇನ್ನು ರಾಜಕಾರಣಿಗಳು ಗ್ರಾಮದ ಜನರನ್ನು ಚುನಾವಣೆ ವೇಳೆ ತುಂಬಾ ಸರಳವಾಗಿ ಪಳಗಿಸಿಬಿಡುತ್ತಾರೆ. ಅವರು ಇದುವರೆಗೂ ಈ ಗ್ರಾಮದ ಜನರಿಗೆ ಆಶ್ವಾಸನೆಯ ಹೇಳಿಕೆಗಳನ್ನೇ ನೀಡಿದ್ದಾರೆ ಎಂದು ಗ್ರಾಮಸ್ತರನ್ನು ಸ”ುೀಕ್ಷಿಸಿದ ಅವಧಿಯಲ್ಲಿ ಕಂಡುಬಂದ ಅಂಶ. ಮ”ಳೆಯರಿಗೆ ಇಂದಿಗೂ ಸಾಮೂ”ಕ ಶೌಚಾಲಯಗಳು ಈ ಗ್ರಾಮದಲ್ಲಿ ಕಂಡುಬರುವುದಿಲ್ಲ. ಅವರು ತೋಟದ ಒಂದು ಮೂಲೆಯಲ್ಲಿ, ಹುಲ್ಲಿನ ಬಣವೆಗಳ ಅಂಚಿನಲ್ಲಿ, ಸ್ಮಶಾನದ ಹಾದಿಯಲ್ಲಿ ಅಥವಾ ಹತ್ತಿರದಲ್ಲಿ ಶೌಚಾಲಯದ ವ್ಯವಸ್ಥೆಯನ್ನು ಕಂಡುಕೊಂಡಿದ್ದಾರೆ. ಇದಕ್ಕೆ ರಾಜಕಾರಣಿಗಳು ಗ್ರಾಮಕ್ಕೆ ಭೇಟಿನೀಡಿದಾಗ ಅವರನ್ನು ಕೇಳಿದರೆ ಅವರು ನೀವೆ ಭೂ”ುಯನ್ನು ನೀಡಿ ನೋಡಿ ನಾವು ಶೌಚಾಲಯವನ್ನು ಕಟ್ಟಿಸಿಕೊಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾರೆ ಎಂಬುದು ಗ್ರಾಮಸ್ತರ ಮ”ಳೆಯರ ಹೇಳಿಕೆ. ಇನ್ನೂ ಇತ್ತೀಚಿನ ದಿನಮಾನಗಳಲ್ಲಿ ಗ್ರಾಮ ಪಂಚಾ್ತುಯ ಚುನಾವಣೆಗೆ ಮ”ಳೆಯರು ಸ್ಪರ್ಧಿಸುತ್ತಿರುವುದು “ಶೇಷ ಹಾಗೆಯೇ ಗ್ರಮದಲ್ಲಿ ಪ್ರತಿಯೊಂದು ಮನೆಗೆ ಶೌಚಾಲಯದ ವ್ಯವಸ್ತೆ ಕಲ್ಪಿಸಲು ಕ್ರಮ ಕೈಗೊಂಡಿದೆ. ಅದು ಎಷ್ಟರ ಮಟ್ಟಿಗೆ ಸಫಲತೆಯನ್ನು ಹೊಂದುತ್ತದೆ ಎಂಬುದನ್ನು ಕಾದುನೋಡಬೇಕಾದ “ಚಾರವಾಗಿದೆ. ಚುನಾವಣೆ ವೇಳೆ ಬೇರೊಂದಿಕಡೆ ಜೀವನೋಪಾಯಗೊಸ್ಕರ ವಲಸೆ ಹೋದ ಅದೆಷ್ಟೋ ಕುಟುಂಬಗಳು ಮರಳಿ ಗ್ರಾಮಕ್ಕೆ ಬಂದು ಮತವನ್ನು ಚಲಾುಸುತ್ತಾರೆ. ಇದರ ಇನ್ನೋಮದು ಅರ್ಥ ಮನುಷ್ಯ ಜೀ”ಯಾಗಿ ಮತದಾನವನ್ನು ಮಾಡದಿದ್ದರೆ ಬದುಕಿದ್ದರೂ ಸತ್ತಂತೆ ಎಂದು ಕೆಲವರು ಹೇಲುತ್ತಾರೆ. ಇದಕ್ಕೆಲ್ಲಾ ಬೆಲೆಕೊಡದ ರಾಜಕಾರನಿಗಳು ಮ”ಳೆಯರ ಈ ಒಂದು ಶೌಚಾಲಯಗಳ ನಿರ್ಮಾಣ ಸಮಸ್ಯೆಯನ್ನು ಪರಿಹರಿಸುವಲ್ಲಿ “ಫಲವಾಗಿರುವುದು ಕಂಡುಬರುತ್ತದೆ.

ಶೈಕ್ಷಣಿಕ ಸ್ಥಿತಿ:-
ಈ ಭೂ”ುಯಲ್ಲಿ ಎಲ್ಲಾ ಜೀವರಾಶಿಗಳ ಪೈಕಿ ಮಾನವ ಜೀ”ಯು ಅತ್ಯಂತ ಶ್ರೇಷ್ಠವಾದ ಮತ್ತು ಪ”ತ್ರವಾದ ಗುಂಪಿಗೆ ಸೇರುವರೆಂದು “ಜ್ಞಾನವು ಹೇಳುತ್ತದೆ. ಏಕೆಂದರೆ ಈ ಮಾವನ ಜೀ”ಗೆ ಉಳಿದ ಎಲ್ಲಾ ವರ್ಗಗಳನ್ನು ಅಂದರೆ ಪ್ರಾಣಿವರ್ಗ ಮತ್ತು ಸಸ್ಯ ವರ್ಗಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡು ಜೀ”ಸಿವ ಶಕ್ತಿಯುಂಟು. ಶಿಕ್ಷಣವು ಈ ಸಾಮಾಜಿಕ ಜೀವನವನ್ನು ಬೆಳವಣಿಗೆಗೆ ಕಾರಣವಾಗಿರುವುದು. ಅಂದರೆ ಸಮಾಜವು ಬೆಳೆದು ಬೆಳವಣಿಗೆ ಹೊಂದಿದಂತೆಲ್ಲಾ ಮಾನವರ ಅನುಭವಗಳೂ ಸಹ ಹೆಚ್ಚುತ್ತಾ ಬರುವವು ಜೀವನದ ಪರಂಪರೆಯನ್ನು ಯಶಸ್ವಿಯಾಗಿ ಮುಂದೆ ಸಾಗಿಸುವುದೇ ಶಿಕ್ಷಣದ ಕಾರ್ಯವಾಗಿರುವುದು. ಜೀವಮಾನದಲ್ಲಿ ಗಳಿಸುವ ಅನುಭವವು ಇದಕ್ಕೆಲ್ಲಾ ಸಹಾಯ ಮಾಡುವುದು. ಇದು ಪ್ರತಿಯೊಬ್ಬರಿಗೂ ಅಗತ್ಯವಾದ ತಿಳುವಳಿಕೆ ಈ ಅನುಭವದಿಂದ ಮಾವರು ಕ್ರಮೇಣ ತನ್ನ ಆಹಾರ, ವಸತಿ, ಉಡುಪು, ಆರೋಗ್ಯ ಮನೋರಂಜನೆಗಳನ್ನು ಅರಿತುಕೊಂಡು ಉತ್ತಮಗೊಳಿಸುತ್ತಾ ಬಂದಿರುವರು. ಈ ಹಲವಾರು ಆಸೆ ಆಕಾಂಕ್ಷೆಗಳನ್ನು ಹೊಂದಿರುವುದರಿಂದಲೇ ಇತರೆ ಜೀವರಾಶಿಗಳಿಂದ ಮಾನವರು ಭಿನ್ನವಾಗಿರುವರು. ಶಿಕ್ಷಣವೇ ಇದಕ್ಕೆಲ್ಲಾ ಕಾರಣ ಈ ಅನುಭವಗಳನಗನು ಪಡೆದು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವುದಕ್ಕೆ ಸಹಾಯ ಮಾಡುವುದೇ ಶಿಕ್ಷಣ. ಇದರಲ್ಲಿ ನಮ್ಮ ಶಾಲೆಗಳ ಪಾತ್ರ “ಶೇಷವಾದದ್ದು. ನಿಜವಾದ ಜ್ಞಾನವು ಮಾನವರ ಸ್ಥಿತಿಯನ್ನು ಉತ್ತಮ ಪಡಿಸುವುದು. ಇದರಿಂದ ಗ್ರಾಮಗಳ ಅಭಿವೃದ್ಧಿ ತನಗೆ ತಾನೇ ಹೊಂದುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಶಿಶು ಶಿಕ್ಷಣ, ಪ್ರಾಥ”ುಕ ಮತ್ತು ಪ್ರೌಢ ಶಿಕ್ಷಣ, ವೃತ್ತಿ ಶಿಕ್ಷಣ ಹಾಗೂ ಸಾಮಾಜಿಕ ಶಿಕ್ಷಣಗಳೆಂಬ ಅನೇಕ ಬಗೆಯ ಬೇಧಗಳಿವೆ. ಶಿಕ್ಷಣವು ಜೀವನದ ಒಂದು ಮುಖ್ಯ ಹವ್ಯಾಸವಾಗಿದೆ.

ಈ ಗ್ರಾಮದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ನೋಡಿದಾಗ ಗ್ರಾಮದಲ್ಲಿ ಒಂದನೇ ತರಗತಿುಂದ 8ನೇ ತರಗತಿಯವರೆಗೆ ಉತ್ತಮ ರೀತಿಯ ಶಿಕ್ಷಣ ವ್ಯವಸ್ಥೆ ಇದೆ. ಉತ್ತಮ ಶಿಕ್ಷಕ ವರ್ಗದವರೂ ಕಂಡುಬರುತ್ತಾರೆ. ಜೊತೆಗೆ ನಾಲಕ್ಕು ಅಂಗನವಾಡಿಕೇಂದ್ರಗಳು ಇದ್ದು ಪ್ರತಿಯೊಂದು ಕೇಂದ್ರಕ್ಕೆ 20-25 ಮಕ್ಕಳ ಸಂಖ್ಯೆ ಇದೆ. ಈ ಮಕ್ಕಳಿಗೆ ಪ್ಟೌಕ ಆಹಾರವನ್ನು ನೀಡುತ್ತಿದ್ದಾರೆಕೂಡ.

ಶಿಕ್ಷಣ ಎಂದರೆ ಜೀವನವನ್ನು ಸುವ್ಯವಸ್ಥಿತವಾಗಿ ಕಾಪಾಡುವುದು ಸಾಮಾಜಿಕ ವ್ಯವಸ್ಥೆಯಲ್ಲಿ ಉತ್ತಮ ಸ್ಥಾನ-ಮಾನಗಳನ್ನು ಕಲ್ಪಿಸುವುದಾಗಿದೆ. ಶಿಕ್ಷಣವನ್ನು ಎಲ್ಲಾ ವರ್ಗ ಸಮುದಾಯದವರೂ ಪಡೆಯುತ್ತಿದ್ದಾರೆ. ಈ ಗ್ರಾಮಸ್ತರೂ ಸಹ ಶಿಕ್ಷಣಕ್ಕೆ ಅಷ್ಟೇ ಮಹತ್ವವನ್ನು ನೀಡುತ್ತಿದ್ದಾರೆ. 1962ರಲ್ಲಿ ಸ್ಥಾಪನೆಯಾದ ಶಿಕ್ಷಣ ಕೇಂದ್ರ ಕೇವಲ 1 ರಿಂದ 3ನೇ ತರಗತಿಯವರೆಗೆ ಮಾತ್ರ ಇದ್ದಿತು ಹಾಗೆಯೇ ಒಂದೇ ಒಂದು ಕೊಠಡಿಯನ್ನು ಮಾತ್ರ ಹೊಂದಿತ್ತು ಎಂಬುದು ಇಲ್ಲಿ ಗ್ರಾಮದ ಶಾಲಾ ಮುಖ್ಯ ಗುರುಗಳ ಹೇಳಿಕೆ. ಅಂದಿನಿಂದಲೂ ಇವತ್ತಿನ ದಿನಮಾನಕ್ಕೂ ಅದರ ಬೆಳವಣಿಗೆಯೇ ಗ್ರಾಮಸ್ತರ ಪ್ರೋತ್ಸಾಹವು ಒಂದಾಗಿದೆ.

2012-13ನೇ ಸಾಲಿನ ಒಂದರಿಂದ ಎಂಟನೇ ತರಗತಿಯ ವರೆಗಿನ ಮಕ್ಕಳ ದಾಖಲಾತಿ “ವರ
ಕ್ರ.ಸಂ ತರಗತಿ ಗಂಡು ಹೆಣ್ಣು ಒಟ್ಟು
1 1ನೇ 26 30 56
2 2ನೇ 34 18 52
3 3ನೇ 27 25 52
4 4ನೇ 30 34 64
5 5ನೇ 34 19 53
6 ಒಟ್ಟು 151 126 277
7 6ನೇ 23 19 42
8 7ನೇ 15 12 27
9 8ನೇ 16 19 35
10 ಒಟ್ಟು 6ರಿಂದ 8 54 50 104
11 ಒಟ್ಟು 1ರಿಂದ 8 205 176 381

ಜೊತೆಗೆ 1ರಿಂದ 8ನೇ ತರಗತಿಯವರೆಗೆ ಅಂಗ”ಕಲರ ಸಂಖ್ಯೆಯೂ ಒಟ್ಟು 20 ಕಂಡುಬರುತ್ತದೆ. ಇದರಲ್ಲಿ 16 ಗಂಡು ಮತ್ತು 4 ಹೆಣ್ಣು ಮಕ್ಕಳಿದ್ದಾರೆ. ಅದೇರೀತಿಯಲ್ಲಿ ಶಿಕ್ಷಕರ ಸಂಖ್ಯೆ ನೋಡಿದಾಗ ಶಿಕ್ಷಕರು 8 ಜನ ಶಿಕ್ಷಕಿಯರು 4 ಒಟ್ಟು 12 ಬೋಧಕ ಸಿಬ್ಬಂಧಿ ಇದ್ದು ಬಡ್ತಿ ಮುಖ್ಯಗುರುಗಳ ಹುದ್ದೆ ಮತ್ತು ದೈ”ಕ ಶಿಕ್ಷಕರ ಹುದ್ದೆಯೂ ಖಾಲಿ ಇರುವುದು ಸ”ುೀಕ್ಷೆಯಲ್ಲಿ ಕಂಡುಬಂದಿದೆ. ಬಡ್ತಿ ಮುಖ್ಯಗುರುಗಳ ಹುದ್ದೆಯನ್ನು ಪ್ರಭಾರಿ ಮುಖ್ಯಗುರುಗಳು ಮುಂದುವರೆಸಿಕೊಂಡು ಬಂದಿರುವುದು ಕಂಡುಬರುತ್ತದೆ. ಈ ಬೋಧಕ ಸಿಬ್ಬಂಧಿ ವರ್ಗದವರು ಗದಗ, ಬಳ್ಳಾರಿ, ಉತ್ತರ ಕನ್ನಡ ಮತ್ತು ಚಾಮರಾಜನಗರ ಜಿಲ್ಲೆಗಳಿಂದ ಬಂದು ಈ ಗ್ರಾಮದಲ್ಲಿ ಶಿಕ್ಷಣ ಬೀಧಿಸುವುದು ಹಾಗೂ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಶಿಕ್ಷಣವನ್ನು ನೀಡಿ ಮಕ್ಕಳನ್ನು ಪ್ರಜ್ಞಾವಂತರನ್ನಾಗಿಸುವಲ್ಲಿ ಅವರ ಶ್ರಮ ಹೆಚ್ಚು ಎಂದು ಗ್ರಾಮಸ್ತರ ಅನಿಸಿಕೆ. ಈ ಶಾಲಾ ಕೊಠಡಿಗಳು 14ಇದ್ದು ಪ್ರತಿಯೊಂದು ತರಗತಿಗೂ ಒಂದು ಪ್ರತ್ಯೇಕ ಕೊಠಡಿ ವ್ಯವಸ್ಥೆ ಇದೆ. ಜೊತೆಗೆ ಸಿಬ್ಬಂಧಿ ವರ್ಗದ ಕೋಣೆಯೂ ಒಂದು ಹಾಗೆಯೇ “ದ್ಯಾರ್ಥಿ/ನಿಯರಿಗೆ ಒಂದೊಂದು ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಇದೆ. ಕುಡಿಯಲು ಶುದ್ಧ ನೀರಿನ ವ್ಯವಸ್ಥೆ, “ದ್ಯುತ್ ವ್ಯವಸ್ಥೆ, ಮಕ್ಕಳ ಆಟಕ್ಕೆ ಉತ್ತಮವಾದ ಮೈದಾನ ಹೊಂದಿದೆ. ಇದರೊಂದಿಗೆÉ ಮಕ್ಕಳಿಗೆ ಬಿಸಿಯೂಟದ ಯೋಜನೆಇದ್ದು ಊಟ ತಯಾರಿಸಲು ಪ್ರತ್ಯೇಕ ಕೋಣೆ ಇದೆ. ಈ ಶಾಲೆಯ ಸಿತ್ತಲೂ ಸುಮಾರು 30ರಿಂದ 35 ಚಿಕ್ಕಪುಟ್ಟ ಗಿಡಮರಗಳಿರುವುದರಿಂದ ನೋಡಲು ಸುಂದರ ಮತ್ತು ಉತ್ತಮ ಪರಿಸರವನ್ನು ಹೊಂದಿದೆ. ಇವೆಲ್ಲವಯಗಳ ಜೊತೆಗೆ ಈ ಶಾಲೆಯಲ್ಲಿ “ದ್ಯಾಭ್ಯಾಸ ಮಾಡುವ “ದ್ಯಾರ್ಥಿ/ನಿಯರಿಗೆ ಅದರಲ್ಲಿಯೂ ಪರಿಶಿಷ್ಟ ಜಾತಿ, ಪಂಗಡದ “ದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ, ನೋಟು ಪುಸ್ತಕ, “ಧ್ಯಾರ್ಥಿ ವೇತನ, ಉಚಿತ ಬ್ಯಾಗ್ ನೀಡುವುದು. ಎಲ್ಲಾ ಸಮುದಾಯದ “ದ್ಯಾರ್ಥಿಗಳ ಜೊತೆಗೆ ಮದ್ಯಾಹ್ನದ ಬಿಸಿಊಟವನ್ನು ಉತ್ತಮ ಪ್ಠೌಕತೆಯನ್ನು ಹೊಂದಿದ ಆಹಾರವನ್ನು ನೀಡುತ್ತಿದ್ದಾರೆ. ಈ ಬಿಸಿಊಟ ತಯಾರಿಕೆಯಲ್ಲಿ ಮೂವರು ಸ್ತ್ರೀಯರ ಪಾತ್ರವೂ ಇದೆ. ಮಕ್ಕಳ ಮುಂದಿನ “ಧ್ಯಾಭ್ಯಾಸಕ್ಕೆ ಪಕ್ಕದ ಗ್ರಾಮದ ಶಾಲೆಗಳಿಗೆ ಹೋಗಲು ಎಂಟನೇ ತರಗತಿಯ “ಧ್ಯಾರ್ಥಿ/ನಿಯರಿಗೆ ಸೈಕಲ್ “ತರಿಸಿದೆ. ಇದಲ್ಲದೇ ಈ ಗ್ರಾಮದಿಂದ ಪಕ್ಕದ ಗ್ರಾಮ ನಗರದ ಕಡೆ ಪ್ರಾಥ”ುಕ ಮತ್ತು ಪ್ರೌಢ ಶಾಲೆಗಳಿಗೆ, ಸರ್ಕಾರೇತರ ಶಿಕ್ಷಣ ಸಂಸ್ಥೆಗಳಿಗೆ ಅಧಿಕ ಸಂಖ್ಯೆಯಲ್ಲಿ ದಿನನಿತ್ಯ ಬಸ್ಸುಗಳಲ್ಲಿ, ಇತರೆ ವಾಹನಗಳಲ್ಲಿ ಹಾಗೂ ನಡಿಗೆಯಲ್ಲಿ “ದ್ಯಾಭ್ಯಾಸಕ್ಕೆ ಹೋಗುವುದು ಕಂಡುಬರುತ್ತದೆ. ಇದರ ಜೊತೆಯಲ್ಲಿಯೇ ಎಸ್.ಡಿ.ಎಮ್.ಸಿ ಯ ಮಾ”ತಿಯು ಶಿಕ್ಷಣ ಸಂಸ್ತೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವನ್ನು ವ”ಸಿದೆ. ಈ “ಭಾಗದಲ್ಲಿ ಒಟ್ಟು ಹತ್ತು ಜನರಿದ್ದಾರೆ. ದಿನಾಂಕ 01/12/2012 ಕನಕದಾಸ ಜಯಂತಿಯಂದು ಸುಮಾರು 35 ಸೈಕಲ್ ಗಳನ್ನು ಅದರಲ್ಲಿ 16 ಗಂಡು 19 ಹೆಣ್ಣು ಮಕ್ಕಳಿಗೆ ಎಸ್.ಡಿ.ಎಮ್.ಸಿ ಸಿಬ್ಬಂಧಿವರ್ಗ “ತರಣೆ ಮಾಡಿದ ನಿದರ್ಶನ”ದೆ.

ಈ ಶಾಲೆಯು ಒಂದುದಿ£ದಲ್ಲಿ ಖೋ-ಖೋ ಆಟದಲ್ಲಿ ವಲಯಮಟ್ಟದಿಂದ, ತಾಲ್ಲೂಕು ಮಟ್ಟದಿಂದ, ಜಿಲ್ಲಾ ಮಟ್ಟದಿಂದ ಹಾಗೂ ರಾಜ್ಯ ಮಟ್ಟದವರೆಗೂ ಯಶಸ್ವಿಯ ಪ್ರದರ್ಶನವನ್ನು ತೋರಿ 3-4 ಶೀಲ್ಡುಗಳನ್ನು ಪಡೆದಲ್ಲಿ ಪುರುಷರ ಖೋ-ಖೋ ತಂಡ. ರಾಜ್ಯ ಮಟ್ಟದಲ್ಲಿ ಫೈನಲ್ ಪಂದ್ಯದಲ್ಲಿ ಹಾಗಲೂರು ಗ್ರಾಮದ ಪುರುಷರ ಖೋ-ಖೋ ತಂಡ ಎಂದರೆ “ರುದ್ದ ಇರುವ ಬೇರೆ ತಂಡಕ್ಕೆ ನಡುಗುಂಟುಮಾಡಿದ ಯಶಸ್ವಿಯ ಆಟವಮನ್ನು ತೋರಿದ ನಿದರ್ಶನಗಳು ಇದ್ದವು. ಇಲ್ಲಿನ ಶಿಕ್ಷಕರ ಸಿಬ್ಬಂಧಿಯವರು ಅನ್ಯೂನ್ಯವಾಗಿರುವುದು ಕಂಡುಬರುತ್ತದೆ.

ಈ ಗ್ರಾಮದ ಜನರು ತಮ್ಮ ಜೀವನದಂತೆ ತಮ್ಮ ಮಕ್ಕಳ ಜೀವನವನ್ನು ಕೂಲಿಮಾಡುವುದರ ಸುಳಿಗೆ ಸಿಲುಕಿಸದೆ ತಮ್ಮ ಹೊಟ್ಟೆ ಬಟ್ಟೆ ಜೀವನೋಪಾಯದೊಂದಿಗೆ ಮಕ್ಕಳನ್ನು ಓದಿಸುವುದು ಕಾಣಲಾಗಿದೆ. ಹಾಗೆಯೇ “ದ್ಯಾರ್ಥಿಗಳೂ ಸಹ ತಂದೆ ತಾುಗಳ ಕಷ್ಟದ ಜೀವನ ಹಾದಿಯಲ್ಲಿ ನಡೆದುಬಂದು ಇಂದಿನ ದಿನಮಾನಗಳಲ್ಲಿ ಉತ್ತಮ ಹುದ್ದೆಗಳಲ್ಲಿದ್ದಾರೆ. ಪ್ರತಿಯೊಂದು ಸಮುದಾಯದವರು “”ಧ ಕ್ಷೇತ್ರಗಳಲ್ಲಿಯೂ ಕಾಣಬರುತ್ತಾರೆ. ಅದರಲ್ಲಿ ದಲಿತ ಸಮುದಾಯವು ಉನ್ನತ ಶಿಕ್ಷಣ ಮಟ್ಟವನ್ನು ತಲುಪಿರುವುದು ಕಂಡುಬರುತ್ತದೆ. ಈ ಗ್ರಾಮದಲ್ಲಿ ಕೃಯ ಜೊತೆಗೆ ಗ್ರಾಮಸ್ತರು ಶಿಕ್ಷಣಕ್ಕೂ ಆದ್ಯತೆಯನ್ನು ನೀಡಿದ್ದಾರೆ. ಈ ಗ್ರಾಮದಲ್ಲಿ ಶಿಕ್ಷಿತರ ಸಂಖ್ಯೆ ಗಮನಾರ್ಹವಾಗಿದೆ. ಬಿ.ಇಡಿ. ಡಿ.ಇಡಿ. ಸ್ನಾತಕ್ಕೋತ್ತರ, ಕಾನೂನು, ಪದ”, ಪಿ.ಯು.ಸಿ, ಡಿಪ್ಲಮೋ, ಐ.ಟಿ.ಐ, ಇಂಜಿನಿಯರಿಂಗ್, ಎಮ್.ಟೆಕ್, ವೈದ್ಯಕೀಯ ಪ್ರತಿಯೊಂದು “ಭಾಗದಲ್ಲಿಯೂ ಗಣನೀಯ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಹಾಗೂ ಈ ಗ್ರಾಮದಲ್ಲಿ ಸರ್ಕಾರೇತರ ಶಿಕ್ಷಣ ಸಂಸ್ತೆಯೊಂದು ಕಂಡುಬರುತ್ತದೆ. ಅದರಲ್ಲಿ “ದ್ಯಾvರ್ಥಿಗಳ ಸಂಖ್ಯೆ ಹೆಚ್ಚಿದೆ. ಇದರಲ್ಲಿ ಎಲ್.ಕೆ,ಜಿ, ಯು.ಕೆ.ಜಿ ಹಾಗೂ 1ರಿಂದ 2ನೇ ತರಗತಿಯ ವರೆಗೂ ಇದೆ. ಒಟ್ಟಾರೆಯಾಗಿ ಈ ಗ್ರಾಮದಲ್ಲಿ ಶಿಕ್ಷಣವನ್ನು ಪಡೆದು ಇವತ್ತಿನ ದಿನದಲ್ಲಿ ಉತ್ತಮ ಹುದ್ದೆ ಇದ್ದು ಕೈತುಂಬಾ ಸಂಪಾದನೆಯೊಂದಿಗೆ ತಮ್ಮ ಕುಟುಂಬವನ್ನು ಸುವ್ಯವಸ್ಥಿತ ರೀತಿಯಲ್ಲಿಟ್ಟಿರುವುದು ಕಂಡುಬರುತ್ತದೆ. ಈ ಗ್ರಾಮದಲ್ಲಿಯ ಜನರು ತಮ್ಮ ಮಕ್ಕಳನ್ನು “ದ್ಯಾವಂತರನ್ನಾಗಿಸಲು ಹಾಗೂ ಉತ್ತಮ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಎಂಬ ಹಂಬಲದೊಂದಿಗೆ ನಾನಾ ರೀತಿಯ ಕಷ್ಟಪಟ್ಟು ಓದಿಸುತ್ತಿದ್ದಾರೆ ಮತ್ತು ಮ”ಳೆಯರು ಉತ್ತಮ ರೀತಿಯ ಶಿಕ್ಷಣ ಪಡೆಯಲು ನೆರವಾಗಿದ್ದಾರೆ. ಮ”ಳೆಯರಲ್ಲಿ ಮೆಡಿಕಲ್, ವೈದ್ಯಕೀಯದಂತಹ ವ್ಯಾಸಾಂಗದಲ್ಲಿರುವುದು ಕಾಣಬಹುದು.

ಅಧ್ಯಾಯ -4
ಗ್ರಾಮದ ಅಂದು ಮತ್ತು ಇಂದಿನ ಬೆಳವಣಿಗೆ ಹಾಗೂ ಗ್ರಾಮ ಪಂಚಾ್ತುಯ ಪಾತ್ರ

ಚರಿತ್ರೆಯ ಪ್ರಾರಂಭದ ಹಂತದಲ್ಲಿ ಮಾನವನಿಗೆ ಆಹಾರ ಸಂಗ್ರಹಣೆ ಮಾಡುವುದು ಪ್ರಥಮ ಕರ್ತವ್ಯವಾಗಿತ್ತು. ಮಾನವರ ಚರಿತ್ರೆಯನ್ನು ಅಧ್ಯಯನ ಮಾಡಿದರೆ ಅವರಿಗೆ ಪ್ರಾಣಿಗಳಂತೆ ಆಹಾರವನ್ನು ಒದಗಿಸಿಕೊಳ್ಳುವುದೇ ಪ್ರಥಮ ಕರ್ತವ್ಯವಾಗಿತ್ತು. ಜೊತೆಗೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಿದ್ದರಿಂದ ಹವಾಮಾನದಿಂದ ಉಂಟಾಗುತ್ತಿದ್ದ ತೊಂದರೆಗಳಿಂದ ತಪ್ಪಿಸಿಕೊಳ್ಳುವುದು ಅಂದಿನ ಮಾನವನ ಆರ್ಥಿಕ ಪ್ರಶ್ನೆಯಾಗಿ ಪರಿಣ”ುಸಿತ್ತು. ಅಂದಿನ ಕಾಲದ ಅನಾಗರಿಕ ಮನುಷ್ಯನು ಹಣ್ಣು ಹಂಪಲುಗಳನ್ನು ತಿಂದು, ಎಲೆ ಚರ್ಮಗಳನ್ನು ಹೊದ್ದುಕೊಂಡು ಗುಂಪಿನಲ್ಲಿ ವಾಸಮಾಡುತ್ತಿದ್ದನು. ಆನಂತರ ಆಹಾರಕ್ಕಾಗಿ ಬೇಟೆಯಾಡುವುದು, “ುೀನು “ಡಿಯುವುದು ಮುಂತಾದ ಕೆಲಸಗಳನ್ನು ಕೈಗೊಂಡು ವಲಸೆ ಜೀವನವನ್ನು ನಡೆಸಲು ಪ್ರಾರಂಬಿಸಿದನು.

ಕಾಲ ಬದಲಾದಂತೆ ಒಂದೇ ಸ್ಥಳದಲ್ಲಿ ನಿಂತು ಸಾಕು ಪ್ರಾಣಿಗಳನ್ನು ಸಲ”ದನು. ಅವುಗಳನ್ನು ಉಪಯೋಗಿಸಿಕೊಂಡು ಆಹಾರ ಉತ್ಪಾದನೆಯಲ್ಲಿ ತೊಡಗಿದನು. ಸಾಕು ಪ್ರಾಣಿಗಳನ್ನು ಸಾಕುತ್ತಿರುವ ಕಾಲದಲ್ಲಿಯೇ ಆಹಾರಕ್ಕೆ ಅವಶ್ಯಕವಾದ ದವಸಧಾನ್ಯಗಳನ್ನು ಭೂ”ುಯಲ್ಲಿ ಬೆಳೆಯಲಾರಂಭಿಸಿದನು. ಮನುಷ್ಯನ ಜೀವನರೀತಿ ನೀತಿಗಳು ಬದಲಾವಣೆಯಾದ ಹಾಗೆಲ್ಲಾ ಅವನ ಜನಾಂಗವೂ ಬೆಳೆುತು. ನಾಗರೀಕತೆಯು ಬೆಳೆದಂತೆಲ್ಲಾ ಆರ್ಥಿಕ “ಧಾನಗಳು ಬೆಳೆಯುತ್ತಾ ವುಸ್ತಾರವಾದ ರೂಪ ಪಡೆದುಕೊಂಡವು. ಸಂಪೂರ್ಣಅಧಿಕಾರ ತನ್ನಲ್ಲಿಯೇ ಕೇಂದ್ರೀಕೃತವಾಗಬೇಕೆಂಬ ಹಂಬಲ, ಬೇರೆಯವರಿಗಿಂತ ಪ್ರತಿಯೊಂದು ಕ್ಷೇತ್ರದಲ್ಲಿಯೂ ತಾನೇ ಅಧಿಕ ಲಾಭವನ್ನು ಪಡೆಯಬೇಕೆಂಬ ಆಸೆ, ಪೈಪೋಟಿ ಇರುವ ಕಡೆ “ರೋಧಿಗಳನ್ನು ಧ್ವಂಸ ಮಾಡುವಂತಹ ಕಾರ್ಯ ಕೆಲಸಗಾರರ, ಕೂಲಿಗಾರರ, ಯೋಗಕ್ಷೇಮದ ಕಡೆ ತೋರಿಸುವುದು. ತಾವು ತೊಡಗಿಸಿಕೊಂಡಿರುವ ವೃತ್ತಿಯಲ್ಲಿ ಬಂದಂತಹ ಆದಾಯದಲ್ಲಿ ಪರರೊಂದಿಗೆ ಸೇರಿ “ಭಜನೆ ಮಾಡಿಕೊಳ್ಳುವುದು, ಪ್ರಮುಖವಾಗಿ ಸಾಮಾಜಿಕ ನೆಲೆಗಟ್ಟಿನಲ್ಲಿ, ಸಮಾಜದ ಆರ್ಥಿಕ ಜೀವನದಮೇಲೆ ಪ್ರಮುಖ ಪ್ರಭಾವ ಬೀರಿದೆ.

ಹಳ್ಳಿಗಳಲ್ಲಿ ಹುಟ್ಟಿ, ಬೆಳೆದು, ಜೀವನ ನಡೆಸುತ್ತಿರುವ ಜನಗಳಿಗೆ ಪಟ್ಟಣದಲ್ಲಿರುವವರು ಬಂದು ತಿಳುವಳಿಕೆ ಹೇಳುವುದಕ್ಕೆ ತಕ್ಷಣ ಸಂಷಯ ಕೆಲವರಲ್ಲಿ ಮೂಡಬಹುದು. ಇದರಲ್ಲಿಯೂ ಗ್ರಾ”ುೀಣ ಪ್ರದೇಶದ ವ್ಯಕ್ತಿಗೆ ಅವರ ಯೋಜನೆ, ಚಿಂತನೆ ಹಾಗೂ ಪಟ್ಟಣದವರು ನೀಡುವ ಸಲಹೆಗಳು ಮೊದಮೊದಲು ಒಪ್ಪಿಕೊಳ್ಳುವುದು ಕಷ್ಟದ ಕೆಲಸ. ಇತ್ತೇಚಿಗಿನ ನಗರೀಕರಣ, ಜಾಕತೀಕರಣ ಹಾಗೂ ಆಧುನೀಕರಣಗಳ ಬಿರುಗಾಳಿಗೆ ಸಿಲುಕಿದ ಗ್ರಾ”ುೀಣ ಜನತೆ ತಮ್ಮ ಜೀವನವನ್ನು ಗ್ರಾಮದಲ್ಲೇ ಸಾಗಿಸುವುದು ಕಂಡುಬರುತ್ತದೆ.

“ಂದಿನ ಕಾಲದಲ್ಲಿದ್ದ ಹಳ್ಳಿಗಳ ಅಚ್ಚುಕಟ್ಟನ್ನು ತಿಳಿಯಬೇಕಾದದ್ದು ಇಲ್ಲಿ ಅವಶ್ಯಕ. ಗ್ರಾಮಗಳ ಅಭಿವೃದ್ಧಿ “ಷಯವನ್ನು ಚೆನ್ನಾಗಿ ತಿಳಿಯಬೇಕಾದರೆ ನಾವು ಇಲ್ಲಿನ ಇತಿಹಾಸವನ್ನು ಮರೆಯಬಾರದು. “”ಂದಿನ ಇತಿಹಾಸವು ಮುಂದಿನ ಏಳಿಗೆಗೆ ತಳಹದಿ” ಎಂಬ “ರಿಯ ವಾಣಿ ನಿಜವೆನಿಸುತ್ತದೆ. ಹಳ್ಳಿಯವರು ಹೊರಗಿನವರ ಸಹಾಯವನ್ನು ನಿರೀಕ್ಷಿಸದೆ ತಮ್ಮ ಜೀವನಕ್ಕೆ ಬೇಕಾದ ಸಾಧನ ಸೌಕರ್ಯಗಳನ್ನೆಲ್ಲಾ ತಾವೇ ಕಲ್ಪಿಸಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬ ರೈತನು ತನಗೆ ಬೇಕಾದ ಆಹಾರ ಪಧಾರ್ಥಗಳೊಂದಿಗೆ, ದೀಪಕ್ಕೆ ಬೇಕಾಗುವಂತಹ ಎಣ್ಣೆ, ಜಾನುವಾರುಗಳಿಗೆ ಮೇವು, ನೀರು ಹಲವು ಅವಶ್ಯಕ ಪದಾರ್ಥಗಳನ್ನು ಸ್ವ ಪ್ರಯತ್ನದಿಂದಲೇ ಪಡೆಯುತ್ತಿದ್ದಾನೆ. ಇದರ ಜೊತೆಗೆ ಗ್ರಾಮಸ್ಥರು ಇಂದಿನ ಕಾಲವನ್ನು ವ್ಯರ್ಥವಾಗಿ ಕಳೆಯಲು “ರಾಮ ಕಾಲದಲ್ಲಿ ಉಪಯೋಗಿಸಿತ್ತಿದ್ದ ಅನೇಕ ಕೈಕಸುಬುಗಳನ್ನು ಇಟ್ಟುಕೊಂಡು ವರ್ಷಪೂರ್ತಿ ಉದ್ಯೋಗಪರರಾಗಿದ್ದರೆ. “ಕೈ ಕೆಸರಾದರೆ ಬಾು ಮೊಸರು.” ಎಂಬ ನಾಣ್ಣುಡಿಯಂತೆ ಗ್ರಾಮಸ್ತರ ಜೀವನ ಕಂಡುಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಗ್ರಾಮದಲ್ಲಿ ಸಿಗುವಂತಹ ಕೆರೆ, ಕುಂಟೆ, ಬಾ”, ದೇವಾಲಯಗಳು ಇದಕ್ಕೆ ನಿದರ್ಶನವಾಗಿವೆ.
ಇಂದು ನಮ್ಮ ಗ್ರಾ”ುೀಣ ಪ್ರದೇಶದಲ್ಲಿ ಜನರು ನೆಮ್ಮದಿ ಇಲ್ಲದೆ ಅನೇಕ ಹಳೆಯ ಹೊಸ ಹೊಸ ರೋಗ ರುಜಿನೆಗಳಿಗೆ ತುತ್ತಾಗುತ್ತಿದ್ದಾರೆ. ಇದಕ್ಕೆ ಸರಳವಾದ ಕಾರಣವೆಂದರೆ ಗ್ರಾಮದಲ್ಲಿ  ಬದಲಾದಂತಹ ವ್ಯವಸಾಯ ಪದ್ದತಿ. ವ್ಯವಸಾಯಕ್ಕೂ ಜನಗಳ ಆರೋಗ್ಯಕ್ಕೂ ಅವರ ಆರ್ಥಿಕ ಅಭಿವೃದ್ಧಿಗೂ ತುಂಬ ಹತ್ತಿರವಾದ ಸಂಬಂಧ ಇರುವುದೆಂದು ನಿಸ್ಸಂದೇಹವಾಗಿ ಹೇಳಬಹುದು. ಇಂದಿನ ವ್ಯವಸಾಯ ಕೇವಲ ರಾಸಾಯನಿಕ ಗೊಬ್ಬರ, ಕ್ರಿ”ುನಾಷಕ ಓಷದಿಗಳ ತಳಹದಿಯ ಮೇಲೆ ನಿಂತಿದೆ. ಹೆಚ್ಚು ಹೆಚ್ಚು ರಾಸಾಯನಿಕ ವಸ್ತುಗಳನ್ನು ಬಳಸಿ ಅಧಿಕ “ಳುವರಿಯನ್ನು ಪಡೆಯಬೇಕೆಂಬ ಆಸೆ ರೈತರಲ್ಲಿ ಮನೆಮಾಡಿರುವುದು ಜೊತೆಗೇ ಆರೋಗ್ಯದ ರಕ್ಷಣೆಗೆ ಮನಸ್ಸು ನೀಡದಿರುವುದು ಅಷ್ಟೇ ಪ್ರಮಾಣದಲ್ಲಿ ಕಂಡುಬರುತ್ತದೆ. ಪ್ಠೌಕ ಆಹಾರದ ಕೊರತೆ, ಪ್ರಾಥ”ುಕ ಆರೋಗ್ಯದ ಕೊರತೆುಂದಾಗಿ ಗ್ರಾ”ುೀಣ ಪ್ರದೇಶದ ಜನರು ರೋಗಗಳಿಗೆ ತುತ್ತಾಗಿತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಬಡತನ ಮತ್ತು ಮೂಢ ನಂಬಿಕೆ ಕಂಡುಬರುತ್ತದೆ.

ಯಾಂತ್ರೀಕೃತ ವಸ್ತುಗಳ ತಯಾರಿಕೆುಂದ ಗ್ರಾ”ುೀಣ ಗುಡಿ ಕೈಗಾರಿಕೆಗಳೆಲ್ಲಾ ಒಂದೊಂದಾಗಿ ಹಾಳಾಗುತ್ತಾ ಬಂದಿವೆ. ಗ್ರಾ”ುೀಣ ಕುಶಲ ಕರ್”ುಗಳು ಹಗಲಿರುಳು ದುಡಿದರೂ ಅವರ ನಿತ್ಯಜೀವನಕ್ಕೆ ಸಾಕಾಗುವಷ್ಟು ಹಣವೂ ಸಹ ದೊರೆತಾಗ ಸ್ಥಿತಿ ಕಂಡುಬರುತ್ತದೆ. ಒಟ್ಟಿನಲ್ಲಿ ನಮ್ಮ ಹಳ್ಳಿ ಇಂದು ತೊಂಬಾ ಶೋಚನೀಯವಾದಂತಹ ಸ್ಥಿತಿಯಲ್ಲಿದೆ. ಅವರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ “ಸಾ”ನ ತಂದರೆ ಸಂಜೆಗೆ ಲಾಯ” ಎಂಬ ಗಾದೆ ಮಾತಿನಂತೆ ಕಂಡುಬರುತ್ತದೆ.

ಈ ಗ್ರಾಮದ ಜನರ ಜೀವನ ಕೃಯನ್ನೇ ಅವಲಂಬಿಸಿದ್ದರಿಂದ ಅವರು ಈ ಮೇಲಿನ ಅಂಶಗಳಿಂದ ಪ್ರಭಾ”ತರಾಗಿರುವುದನ್ನು ಗಮನಿಸಬಹುದು. ಹಾಗೆಯೇ ಇತ್ತೀಚೆಗಿನ ದಿನಮಾನಗಳಲ್ಲಿ ಬೃಹತ್ ನಗರಗಳತ್ತ ವಲಸೆ ಹೋಗುವುದು ಕಂಡುಬರುತ್ತದೆ. ಹಾಗೆಯೇ ಗ್ರಾಮ ಬದಲಾದಂತೆಲ್ಲಾ ಜ್ಞಾನ ಬೆಳವಣಗೆಗೊಂಡಂತೆಲ್ಲಾ ಜನರು ತಮ್ಮ ತಮ್ಮ ಜಾತಿ ಉಪಜಾತಿಗಳ ಅಭಿವೃದ್ಧಿಗೆ ಶ್ರ”ುಸುತ್ತಿರುವುದು ಕಂಡುಬರುತ್ತದೆ. ಜಾತಿಯತೆ ಒಂದು ಕಡೆ ಕಣ್ಮರೆಯಾಗತೊಡಗಿದರೆ ಮತ್ತೊಂದು ಕಡೆ ಜಾತೀಯತೆ ಅಂಶ ಜನರಲ್ಲಿ ಮನದಟ್ಟಾಗುವುದು ಇಂದಿಗೂ ಗ್ರಾ”ುೀಣ ವ್ಯವಸ್ಥೆಯಲ್ಲಿ ಕಾಣಬಹುದಾದಂತಹ ಅಂಶಗಳಲ್ಲಿ ಒಂದಾಗಿದೆ.
ಇನ್ನು ಪಂಚಾ್ತುಯ ಪಾತ್ರವನ್ನು ಗಮನಿಸಿದರೆ ಗ್ರಾಮದ ಅಭಿವೃದ್ಧಿಗೆ ರಸ್ತೆ, ಚರಂಡಿ, ಕುಡಿಯುವ ನೀರಿನ ಪೂರೈಕೆ, “ದ್ಯತ್ ವ್ಯವಸ್ತೆ, ದಲಿತರಿಗೆ ಮತ್ತು ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ವಸತಿ ಯೋಜನೆಯ ಮೂಲಕ ಗುಡಿಸಲುಗಳೇ ಇಲ್ಲದೆ ಒಟ್ಟಾರೆಯಾಗಿ ಗ್ರಾಮದಲ್ಲಿ ಉತ್ತಮ ಮನೆಗಳನ್ನಾಗಿ ಕಟ್ಟಿಸಲು ಸಹಾಯಕವಾಗಿದೆ. ಮುಂತಾದ ಅಂಶಗಳಲ್ಲಿ ಪ್ರಮುಖ ಪಾತ್ರ ವ”ಸುತ್ತದೆ.

ಅಧ್ಯಾಯ-5

ಸಮಾರೋಪ:-

ಭಾರತವು ಹಳ್ಳಿಗಳಿಂದ ಕೂಡಿದ ದೇಶವಾಗಿದೆ. ಇಲ್ಲಿನ ಬಹುತೇಕ ಜನರು ಜಾಗತಿಕ ಮಟ್ಟದಲ್ಲಿ ಹೇಳುವುದಾದರೆ ಶೇಕಡಾ70ರಷ್ಟು ಜನರು ಗ್ರಾಮಗಳನ್ನೇ ಆಸ್ರುಸಿ  ಬದುಕುತ್ತಿದ್ದಾರೆ. ಗ್ರಾಮ ಜಾತಿ, ಅ”ಭಕ್ತ ಕುಟುಂಬಗಳನ್ನು ಭಾರತದ ಸಾಮಾಜಿಕ ರಚನೆಯ ಆಧಾರ ಸ್ಥಂಭಗಳಿದ್ದಂತೆ ಎನ್ನುವುದಿದೆ. ಹಾಗೂ ಇಲ್ಲಿನ ಗ್ರಾ”ುೀಣ ಜನರು ಶೇ 70ರಷ್ಟು ಕೃ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದು ಕೃಯೇ ಇವರ ಮೂಲ ಉದ್ಯೋಗವಾಗಿದೆ ಎನ್ನಬಹುದು.
ಜಾತಿಗಳಿ ಮತ್ತು ಕುಟುಂಬಗಳು ತಮ್ಮ ಪಾತ್ರಗಳನ್ನು ನಿರ್ವ”ಸುವ ತಾಣವೇ ಗ್ರಾಮವಾಗಿದೆ. ಹಾಗೂ ಭಾರತದ ಗ್ರಾಮಗಳಲ್ಲಿ ಜಾತಿ, ಮತ, ಪಂಥ, ಲಿಂಗ , ಭಾಷೆ, ಧಾರ್”ುಕತೆ ಮತ್ತು ಸಾಮಾಜಿಕ ಆರ್ಥಿಕತೆಯಂತಹ ಹಲವಾರು ತರನಾದ ಸ್ಥಿತಿ-ಗತಿಗಳು ಕಂಡುಬರುವವು. ಈ ಒಂದು ಸ್ಥಿತಿ-ಗತಿಗಳ ಕುರಿತಾಗಿ ಗ್ರಾಮಗಳ ಅಧ್ಯಯನ ಮಾಡುವುದು ಅಗತ್ಯವಾಗಿದೆ. ಈ ಒಂದು ಗ್ರಾಮಗಳ ಅಧ್ಯಯನಗಳು ಹೆಚ್ಚು ಹೆಚ್ಚು ನಡೆದಾಗ ಮಾತ್ರ ಭಾರತೀಯ ಸಮಾಜವನ್ನು ಸರಳವಾಗಿ ಗ್ರ”ಸಲು ಸಾಧ್ಯವಾಗುತ್ತದೆ.

ಫಲಿತಗಳು ಹಾಗೂ ಸಲಹೆಗಳು:-

ಭಾರತದ ಗ್ರಾ”ುೀಣ ಜೀವನವು ಜಾತಿ ವ್ಯವಸ್ಥೆಯೊಂದಿಗೆ ಹಾಸುಹೊಕ್ಕಾಗಿ ಸೇರಿದೆ. ಅದರಲ್ಲೂ ಈ ಒಂದು ಗ್ರಾಮವು ಹೊರತಲ್ಲ ಎನ್ನಬಹುದು. ಆದ್ದರಿಂದ ಈ ಗ್ರಾಮದ ಜಾತಿ ವ್ಯವಸ್ಥೆಯ “ಡಿತ ಸಡಿಲಗೊಳಿಸಿ ಇನ್ನೂ ಸಮಾನತೆಯನ್ನು ತರಬೇಕಾಗಿದೆ. ಹಾಗೂ ಸಾಂಪ್ರದಾುಕ ದ್ಟೃಕೋನ ಮತ್ತು ಸಾಮಾಜಿಕ ಚಲನೆ ಇಲ್ಲದಿರುವುದು ಕಂಡುಬರುತ್ತದೆ. ಅಂದರೆ ಈ ಒಂದು ಗ್ರಾಮದ ಜನರು ಸಾಂಪ್ರದಾಯಕತೆಯನ್ನು ತಮ್ಮ ಜೀವನದ ತತ್ವವೆಂಬಂತೆ ಸ್ವೀಕರಿಸಿ ರೂಢಿ ಸಂಪ್ರದಾಯಗಳಿಗೆ ಮತ್ತು ಕಟ್ಟುಪಾಡುಗಳಿಗೆ ಜಾತಿ – ಧರ್ಮದ ನಿಯಮಗಳಿಗೆ ಚಾಚೂ ತಪ್ಪದಂತೆ ನಡೆದುಕೊಂಡು ಬರುವುದು ಕಂಡುಬರುತ್ತದೆ. ಆದ್ದರಿಂದ ಇವರು ಯಾವುದೇ ಬದಲಾವಣೆ ಒಪ್ಪುವವರಲ್ಲ. ಈ ಒಂದು ಬದಲವಣೆಗೆ ಒಪ್ಪಿಸಬೇಕಾದರೆ ಅವರಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಲು ಪ್ರಯತ್ನಿಸ ಬೇಕಾಗುತ್ತದೆ.

ಈ ಒಂದು ಗ್ರಾಮವು ಕೃ ಪ್ರಧಾನವಾದ ಗ್ರಾಮವಾಗಿದ್ದು ಸಾಂಪ್ರದಾುಕ ಕೃ ವ್ಯವಸ್ಥೆಯು ಇಲ್ಲಿ ಕಂಡುಬರುತ್ತದೆ. ಈ ಗ್ರಾಮದಲ್ಲಿ ಮ”ಳೆಯರ ಶೌಚಾಯಲಗಳೇ ಇಲ್ಲದಿರುವುದನ್ನು ಗಮನಿಸಬಹುದು. ಇದರಿಂದ ಮ”ಳೆಯರು ಶೌಚಾಲಯದ ವ್ಯವಸ್ಥೆಯ ದಿನನಿತ್ಯ ಪರದಾಡುವ ಸ್ಥಿತಿ ಕಂಡುಬರುತ್ತದೆ. ಇದಕ್ಕೆ ಗ್ರಾಮ ಪಂಚಾ್ತುಯು ಜನಸಂಖ್ಯೆಯನ್ನು (ಸ್ತ್ರೀಯರನ್ನು) ಆಧಾರವಾಗಿಟ್ಟುಕೊಂಡು ಮ”ಳೆಯರ ಸಾಮೂ”ಕ ಶೌಚಾಲಯಗಳನ್ನು ನಿರ್”ುಸಬೇಕು.

ಈ ಗ್ರಾಮದಲ್ಲಿ ಚರಂಡಿ ವ್ಯವಸ್ಥೆಯು ಚಿಂತಾಜನಕವಾಗಿದೆ. ಚರಂಡಿಗಳೆಲ್ಲಾ ಮಣ್ಣೀನಿಂದ ಹೂಳು ತುಂಬಿಕೊಂಡು ಮಳೆನೀರು ಅಥವಾ ಜನರು ತಮ್ಮ ಬಚ್ಚಲುಗಳಿಂದ ಚರಂಡಿಗೆ ಕಲ್ಪಿಸಿರುವ ಪೈಪಿನ ಮೂಲಕ ನೀರು ಹರಿಬಿಡುತ್ತಾರೆ. ಈ ನೀರು ಅಲ್ಲಿಯೇ ನಿಂತುಕೊಂಡು ಸೊಳ್ಳೆಗಳ ತಾಣವಾಗಿ, ಸೊಳ್ಳೆಗಳ ಕಡಿತದಿಂದ ಹೊಸ ಹೊಸ ರೋಗ ರುಜಿನೆಗಳಿಗೆ ಆಹ್ವಾನ ಮಾಡಿದಂತಾಗುತ್ತದೆ. ಇದಕ್ಕೆ ಗ್ರಾಮ ಪಂಚಾ್ತುಯು ಕನಿಷ್ಠ ಮೂರು ನಾಲ್ಕು ತಿಂಗಳಿಗೊಮ್ಮೆಯಾದರೂ ಚರಂಡಿಯ ಹೂಳನ್ನು ತೆಗೆಯುವ ಕ್ರಮವನ್ನು ಕೈಗೊಳ್ಳಬೇಕು ಹಾಗೆಯೇ ನೀರನ್ನು ಪೋಲಾಗದಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕು.

ಈ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಂಡುಬರುತ್ತದೆ. ಗ್ರಾಮದ ಮುಂಭಾಗದಲ್ಲಿ ಬೋರ್‍ವೆಲ್ ಮುಖಾಂತರ ನೀರಿನ ಟ್ಯಾಂಕನ್ನು ನಿರ್”ುಸಿದೆ. ಇದು ಸುಮಾರು 80ರಿಂದ 90ಅಡಿಗಳಷ್ಟು ಒಳಗಿನ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡುತ್ತದೆ. ಈ ನೀರನ್ನು ಕುಡುದವರಿಗೆ ಕೀಲು ನೋವು, ಕೈಕಾಲು ನೋವು ಮುಂತಾದವು ಕಂಡುಬರುತ್ತವೆ. ಇದರ ಪರಿಣಾಮವಾಗಿ ಚಿಕ್ಕದೊಂದು ಕೆರೆಯನ್ನು ನಿರ್”ುಸಿದೆ ಇದರಿಂದ ಬರುವ ನೀರು ಕಲುತಗೊಂಡಿರುತ್ತದೆ. ಇದಕ್ಕೆ ಗ್ರಾಮ ಪಂಚಾ್ತುಯು ಕೆರೆಯನ್ನು ಸ್ವಚ್ಛವಾಗಿರಿಸಿ ಗ್ರಾ”ುೀಣ ಜನರ ಆರೋಗ್ಯದ ಬಗ್ಗೆ ಗಮನವನ್ನು ಹರಿಸಬೇಕಾಗಿದೆ.

ವಕ್ತø “ವರ
ಕ್ರ.ಸಂ ಮಾ”ತಿದಾರರ ಹೆಸರು ವಯಸ್ಸು ವೃತ್ತಿ  ಸ್ಥಳ
1 ಪಾರ್ವತಮ್ಮ 45 ಕೂಲಿ ಆಗಲೂರು
2 ದುಗ್ಗಪ್ಪ 85 ಕೂಲಿ ಆಗಲೂರು
3 ಚಿದಾನಂದಪ್ಪ 77 ಕೂಲಿ ಆಗಲೂರು
4 ಶಿವಪ್ಪ 26 ಪದ”ೀಧರ ಆಗಲೂರು
5 ಮಲ್ಲಿಕಾರ್ಜುನ 26 ಪದ”ೀಧರ ಆಗಲೂರು
6 ”ೀರೇಶ 27 ಪದ”ೀಧರ ಆಗಲೂರು
7 ಪೀರಾಸಾಬ್ 35 ವ್ಯಾಪಾರಿ ಆಗಲೂರು
8 ಹೆಚ್.ಎಮ್.ಪ್ರಕಾಶ 45 ಶಿಕ್ಷಕರು ಆಗಲೂರು
9 ಕಟ್ಟೆ ಬಸವರಾಜ 40 ಶಿಕ್ಷಕರು ಆಗಲೂರು
10 ತಳವಾರು ಗೂಳಪ್ಪ 35 ತಳವಾರಿಕೆ ಆಗಲೂರು
11 ಲಿಂಗಯ್ಯ ಸ್ವಾ”ು 40 ಗ್ರಾ.ಪಂ ಮೇಲ್ವಿಚಾರಕರು ಹೆಚ್.ಹೊಸಳ್ಳಿ
12 ಈಶ್ವರ 26 ಪದ”ೀಧರ ಆಗಲೂರು

ಆಧಾರ ಗ್ರಂಥಗಳು:-
1. ರಾಷ್ಟ್ರದ ಜೀವನಾಡಿಗಳು – ಬಿ.ಮಲ್ಲರಾಜು ಅರಸು. ಉಷಾ ಸಾ”ತ್ಯಮಾಲೆ, ಮೈಸೂರು.
2. ಭಾರನ ಗ್ರಾ”ುೀಣ ಅಭಿವೃದ್ಧಿ ಒಂದು “ಮರ್ಶೆ- ಎನ್. ಅನಂತರಾಮಯ್ಯ, ಅಂಬುಜ ಪ್ರಕಾಶನ, ಬೆಂಗಳೂರು
3. ಆಧುನಿಕ ಭಾರತದ ಆರ್ಥಿಕ ಸಮಸ್ಯೆಗಳು- ಲೇ.ಕೃಷ್ಣನಾಯಕ್.
4. ಭಾರತದ ಪ್ರಚಲಿತ ಸಾಮಾಜಿಕ ಸಮಸ್ಯೆಗಳು- ಲೇ. ಪ್ರೋ.ಡಿ.ಕೆ.ಶಿವಣ್ಣ
5. ಭಾರತೀಯ ಸಾಮಾಜಿಕ ಸಮಸ್ಯೆಗಳಯ- ಲೇ.ಕೆ.ಬೈರಪ್ಪ
6. ಅಂದು ಇಂದು ನಮ್ಮ ಗ್ರಾಮಗಳು – ಲೇ.ಡಾ. ಎಮ್.ಚಿದಾನಂದ ಮೂರ್ತಿ
7. ಗ್ರಾಮ ದೇವತೆಗಳು – ಗೊರೂರು ರಾಮಸ್ವಾ”ು ಅಯ್ಯಂಗಾರ್.
8. ಗ್ರಾಮ ಸಮಾಜ- ಡಾ. ಜೋನ್ ಶಂಕರ್
9. ಜಾತ್ರೆಗಳು – ಡಾ|| ಎಸ್.ಎಸ್.”ರೇಮಠ್
10. Iಟಿಜiಚಿಟಿ ಆeveಟoಠಿiಟಿg viಟಟಚಿge – 1983 ಉ.ಖ.ಒಚಿಜಚಿಟಿ (ಭಾರತೀಯ ಗ್ರಾ”ುೀಣ ಅಭಿವೃದ್ಧಿ)
11. ಭಾರತೀಯ ಗ್ರಾ”ುೀಣ ಸಮಾಜಶಾಸ್ತ್ರ-1978 ಎ.ಆರ್.ದೇಸಾು.
12. ಗ್ರಾಮ ಅಧ್ಯಯನ – ಶ್ರೀಮತಿ ಶಾಂತಿ ನಾಯಕ ಮತ್ತು ಡಾ|| ಸ”ತಾ ನಾಯಕ.
13. ನಮ್ಮ ಗ್ರಾಮಗಳು: ಅಂದು-ಇಂದು ಡಾ||ಎನ್. ಚಿನ್ನಸ್ವಾ”ು ಸೋಸಲೆ 2004
14. ಭಾರತೀಯ ಗ್ರಾಮ ಹಾ.ವೆ.ನಾಗೇಶ.

—*—
ಗೌತಮ್ ಪಿ. ರಾಠಿ
ಬಳ್ಳಾರಿ
8553111700

No comments:

Post a Comment

Thank You and have a great time